Webdunia - Bharat's app for daily news and videos

Install App

ನವಗ್ರಹ ಪ್ರದಕ್ಷಿಣೆ ಮಾಡಿದ ತಕ್ಷಣವೇ ಈ ಕೆಲಸ ಮಾಡಿದರೆ ಗ್ರಹಗಳಿಗೆ ಅಪಚಾರ ಮಾಡಿದಂತೆ

Webdunia
ಭಾನುವಾರ, 30 ಜೂನ್ 2019 (06:40 IST)
ಬೆಂಗಳೂರು : ಕೆಲವೊಂದು ದೇವಸ್ಥಾನಗಳಲ್ಲಿ ನವಗ್ರಹಗಳ ವಿಗ್ರಹವಿರುವುದನ್ನು ಗಮನಿಸಿರುತ್ತೇವೆ. ಈ ನವಗ್ರಹಗಳನ್ನು ಪೂಜಿಸಿದರೆ ದೋಷಗಳು ನಿವಾರಣೆಯಾಗುತ್ತದೆ.




ಜೀವನದಲ್ಲಿ ಸಮಸ್ಯೆಗಳು ಎದುರಾಗುವುದೇ ಈ ನವಗ್ರಹ ದೋಷ ಕಾರಣ. ಆದ್ದರಿಂದ ನವಗ್ರಹಗಳಿಗೆ ಪ್ರದಕ್ಷಿಣೆ ಹಾಕಿದರೆ ಈ ಸಮಸ್ಯೆಗಳು ದೂರವಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಆದರೆ ನವಗ್ರಹ ಪ್ರದಕ್ಷಿಣೆಯನ್ನು ಮಾಡಿದ ತಕ್ಷಣವೇ ಈ ಕೆಲಸ ಮಾಡಿದರೆ ದೋಷ ನಿವಾರಣೆಯಾಗುವ ಬದಲು ಮತ್ತಷ್ಟು ಹೆಚ್ಚಾಗುತ್ತದೆಯಂತೆ.


ನವಗ್ರಹ ಪ್ರದಕ್ಷಿಣೆಯನ್ನು ಮಾಡಿದ ತಕ್ಷಣವೇ ಕೈ ಕಾಲನ್ನು ತೊಳೆದುಕೊಂಡು ಪ್ರಧಾನ ಮುಖ್ಯ ದೇವರ ದರ್ಶನ ಮಾಡುತ್ತಾರೆ ಮತ್ತು ಪ್ರದಕ್ಷಿಣೆಯನ್ನು ಹಾಕುತ್ತಾರೆ. ಆದರೆ ಇದು ಅತ್ಯಂತ ದೋಷಪೂರಿತ ಮತ್ತು ಪಾಪಗ್ರಹಗಳ ಅಧಿಪತಿಗಳ ಮೇಲೆ ನಾವು ಅಪಚಾರ ಮಾಡಿದಂತಾಗುತ್ತದೆ. ನವಗ್ರಹದ ಪ್ರದಕ್ಷಿಣೆ ಆದ ತಕ್ಷಣ ಕಾಲನ್ನು ತೊಳೆಯಬಾರದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ram Navami 2025: ಈ ವಿಶೇಷ ದಿನದಂದು ಹೀಗೇ ಮಾಡಿದ್ರೆ ಫಲ ನಿಶ್ಚಿತ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments