ನವರಾತ್ರಿಯಂದು ಈ ವಸ್ತುಗಳು ನಿಮಗೆ ಕಾಣಿಸಿದರೆ ಅದೃಷ್ಟ ಒಲಿದುಬರಲಿದೆ

Webdunia
ಶುಕ್ರವಾರ, 23 ಅಕ್ಟೋಬರ್ 2020 (08:26 IST)
ಬೆಂಗಳೂರು : ಈಗಾಗಲೇ ನವರಾತ್ರಿ ಆರಂಭವಾಗಿದ್ದು, ಯಾವುದೇ ಶುಭ ಕಾರ್ಯ ಮಾಡಲು ಇದು ಪ್ರಶಸ್ತವಾದ ದಿನ ಎನ್ನಲಾಗಿದೆ. ಆದಕಾರಣ ಈ ನವರಾತ್ರಿಯ ವೇಳೆ ಬೆಳಿಗ್ಗೆ ಈ ವಸ್ತುಗಳು ನಿಮ್ಮ ಕಣ್ಣಿಗೆ ಬಿದ್ದರೆ ನಿಮಗೆ ಅದೃಷ್ಟ ಒಲಿದುಬರುತ್ತದೆ.

ಬೆಳಿಗ್ಗೆ ಹಸುವಿನ ಹಾಲು ಕರೆಯುವ ದೃಶ್ಯ ಕಣ್ಣಿಗೆ ಬಿದ್ದರೆ ನಿಮಗೆ ಅದೃಷ್ಟ ಒಲಿದುಬರುತ್ತದೆ. ಬೆಳಿಗ್ಗೆ ಪಕ್ಷಿಗಳು ಕಣ್ಣಿಗೆ ಬಿದ್ದರೆ ಒಳ್ಳೆಯದು. ಹೋಮಹವನ ಮಾಡುವುದು ಕಾಣಿಸಿದರೆ ಉತ್ತಮ. ಹಾಗೇ ದೇವರಿಗೆ ಆರತಿ ಮಾಡುವುದು ಕಾಣಿಸುವುದು ಮತ್ತು ಗಂಟೆ ಶಬ್ಧ ಕೇಳಿಸಿದರೆ ಉತ್ತಮ ಎನ್ನಲಾಗಿದೆ. ಇದರಿಂದ ನಿಮಗೆ ಅದೃಷ್ಟ ಒಲಿದು ಜೀವನದಲ್ಲಿ ಮುಂದೆ ಉದ್ಧಾರವಾಗುತ್ತೀರಿ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಮುಂದಿನ ಸುದ್ದಿ
Show comments