Webdunia - Bharat's app for daily news and videos

Install App

ಗಣೇಶ ಚತುರ್ಥಿಯೊಳಗೆ ಈ ಒಂದು ಕನಸು ಬಿದ್ದರೆ ನೀವು ಅದೃಷ್ಟವಂತರು

Webdunia
ಮಂಗಳವಾರ, 4 ಆಗಸ್ಟ್ 2020 (07:09 IST)
ಬೆಂಗಳೂರು :  ಕನಸು ನಮ್ಮ ಮುಂದಿನ ಭವಿಷ್ಯದ ಸೂಚನೆ ನೀಡುತ್ತದೆ. ಆದಕಾರಣ ಗಣೇಶ ಚತುರ್ಥಿಯೊಳಗೆ ಈ ಒಂದು ಕನಸು ಬಿದ್ದರೆ ನೀವು ಅದೃಷ್ಟವಂತರು ಎಂದರ್ಥ.

ಕನಸಿನಲ್ಲಿ ಗಣಪತಿ ಕಂಡುಬಂದರೆ ಇದು ಶುಭವಾದರೂ ಕೂಡ ನೀವು ಹರಕೆ ಕಟ್ಟಿಕೊಂಡಿದ್ದು ನೇರವೆರಿಸಲಿಲ್ಲ ಎಂದರ್ಥ. ಅದು ಚೌತಿಹಬ್ಬದ ಸಮಯದಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಆದಕಾರಣ ಬೇಗ ಹರಕೆಗಳನ್ನು ತೀರಿಸಿಕೊಳ್ಳಿ. ಇದರಿಂದ ದೇವರ ಅನುಗ್ರಹ ನಿಮ್ಮಮೇಲಾಗಿ ಅದೃಷ್ಟ ನಿಮ್ಮದಾಗುತ್ತದೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರು ದೆಶೆ ತಿರುಗಿಬಿದ್ದರೆ ಎಂಥಾ ಕೆಟ್ಟ ಪರಿಣಾಮವಾಗುತ್ತದೆ ನೋಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments