Webdunia - Bharat's app for daily news and videos

Install App

ಗಣೇಶ ಚತುರ್ಥಿಯೊಳಗೆ ಈ ಒಂದು ಕನಸು ಬಿದ್ದರೆ ನೀವು ಅದೃಷ್ಟವಂತರು

Webdunia
ಮಂಗಳವಾರ, 4 ಆಗಸ್ಟ್ 2020 (07:09 IST)
ಬೆಂಗಳೂರು :  ಕನಸು ನಮ್ಮ ಮುಂದಿನ ಭವಿಷ್ಯದ ಸೂಚನೆ ನೀಡುತ್ತದೆ. ಆದಕಾರಣ ಗಣೇಶ ಚತುರ್ಥಿಯೊಳಗೆ ಈ ಒಂದು ಕನಸು ಬಿದ್ದರೆ ನೀವು ಅದೃಷ್ಟವಂತರು ಎಂದರ್ಥ.

ಕನಸಿನಲ್ಲಿ ಗಣಪತಿ ಕಂಡುಬಂದರೆ ಇದು ಶುಭವಾದರೂ ಕೂಡ ನೀವು ಹರಕೆ ಕಟ್ಟಿಕೊಂಡಿದ್ದು ನೇರವೆರಿಸಲಿಲ್ಲ ಎಂದರ್ಥ. ಅದು ಚೌತಿಹಬ್ಬದ ಸಮಯದಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಆದಕಾರಣ ಬೇಗ ಹರಕೆಗಳನ್ನು ತೀರಿಸಿಕೊಳ್ಳಿ. ಇದರಿಂದ ದೇವರ ಅನುಗ್ರಹ ನಿಮ್ಮಮೇಲಾಗಿ ಅದೃಷ್ಟ ನಿಮ್ಮದಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಗಣೇಶನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments