ನಿಮ್ಮ ಮನೆ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆಯೇ ಎಂದು ತಿಳಿದುಕೊಳ‍್ಳುವುದು ಹೇಗೆ ಗೊತ್ತಾ?

Webdunia
ಶುಕ್ರವಾರ, 28 ಸೆಪ್ಟಂಬರ್ 2018 (11:36 IST)
ಬೆಂಗಳೂರು : ನಿಮ್ಮ ಏಳಿಗೆ ಬಯಸದೆ ಇರುವವರು ದುಷ್ಟ ಶಕ್ತಿಗಳನ್ನ ಬಳಿಸಿಕೊಂಡು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಮಾಡುತ್ತಾರೆ. ಇದರಿಂದ  ಆರೋಗ್ಯ ಸಮಸ್ಯೆ, ಸಾಲ ಭಾದೆ, ಹಣ ಕಾಸಿನ ತೊಂದರೆ, ಸಂಭಂದಗಳಲ್ಲಿ ಅಶಾಂತಿ ಹೀಗೆ ನಿಮ್ಮ ಅರಿವಿಲ್ಲದಂತೆ ನಾನಾ ಸಮಸ್ಯೆಗಳು ನಿಮ್ಮ ಮನೆ ಬಾಗಿಲ ದಾಟಿ ಒಳಗೆ ಬಂದಿರುತ್ತದೆ, ಇನ್ನು ನಿಮಗೇನಾದರೂ ಈ ತರಹದ ಸಮಸ್ಯೆ ಇದ್ದರೆ ಒಮ್ಮೆ ಪರೀಕ್ಷಿಸುವುದು ಒಳ್ಳೆಯದು.


ತುಳಸಿ ಗಿಡಕ್ಕೆ ಪುರಾಣದಲ್ಲಿ ವಿಶೇಷ ಸ್ಥಾನವಿದೆ, ತುಳಸಿ ಎಲ್ಲಾ ದೇವರಿಗೂ ಪ್ರಿಯ, ತುಳಸಿಯಿಂದ ಹಲವು ರೋಗ ನಿವಾರಣೆಯಾಗುತ್ತದೆ, ನಿಮ್ಮ ಮನೆಯ ಕಾವಲಾಗಿ ತುಳಸಿ ಇರುತ್ತದೆ ಅಂದ್ರೆ ತಪ್ಪಾಗಲಾರದು ಅಂತಹ ತುಳಸಿ ನಿಮ್ಮ ಮೇಲೆ ಅಥವ ಮನೆಯ ಮೇಲೆ ಮಾಟದ ಪ್ರಯೋಗ ಮಾಡಿದ್ದಾರೆ ಒಣಗುತ್ತದೆ, ಅಸಹಜವಾಗಿ ಗಿಡದ ಎಳೆಗಳು ಒಣಗಿದರೆ ಅದರ ಅರ್ಥ ನಿಮ್ಮ ಮನೆಗೆ ದುಷ್ಟ ಶಕ್ತಿ ಪ್ರಯೋಗವಾಗಿದೆ ಎಂದು.


ಮಾಟದ ಪ್ರಭಾವ ಎಷ್ಟಿರುತ್ತೆ ಅಂದ್ರೆ ಕೇವಲ ಒಂಬತ್ತು ದಿನದಲ್ಲಿ ಎಳೆಗಳು ಒಣಗಿದರೆ ಇಪ್ಪತ್ತ ಒಂದು ದಿನದಲ್ಲಿ ತುಳಸಿ ಗಿಡದ ಕಾಂಡ ಒಣಗುತ್ತದೆ. ಈ ಘಟನೆ ನಿಮ್ಮ ಮನೆಯಲ್ಲಿ ನಡೆದರೆ ಮೆನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments