Webdunia - Bharat's app for daily news and videos

Install App

ಈ ಒಂದು ದಿನ ಶಿವನನ್ನು ಪೂಜಿಸಿದರೆ ಏನಾಗುತ್ತೇ ಗೊತ್ತಾ?

Webdunia
ಮಂಗಳವಾರ, 8 ಮೇ 2018 (06:46 IST)
ಬೆಂಗಳೂರು : ನಾವು ಪ್ರತಿದಿನ ಶಿವನನ್ನು ಪೂಜಿಸುತ್ತೇವೆ.ಆದರೆ ಈ ಒಂದು ದಿನ ಶಿವನನ್ನು ಪೂಜಿಸುವುದರಿಂದ  ಮತ್ತು ಶಿವನಿಗೆ ಅಭಿಷೇಕಗಳು ಮಾಡುವುದರಿಂದ ತಿಳಿದೋ, ತಿಳಿಯದೆಯೋ ಮಾಡಿದ ಪಾಪಗಳು, ತಪ್ಪುಗಳು ಎಲ್ಲವೂ ತೊಲಗಿ ಹೋಗುತ್ತವೆ. ಆ ದಿನ ಯಾವುದು ಎಂಬುದನ್ನು ತಿಳಿಯೋಣ.


ಶ್ರಾವಣ ಮಾಸದ, ಅಮಾವಾಸ್ಯೆ ಸೋಮವಾರ, ಸೂರ್ಯ ಗ್ರಹಣ, ಈ ನಾಲ್ಕು ಒಂದೇ ದಿನ ಬರುವುದು ತುಂಬಾ ಅಪರೂಪಕ್ಕೆಂಬಂತೆ ನಡೆಯುತ್ತದೆ. ಈ ಅಮಾವಾಸ್ಯೆಯನ್ನು ‘ಸೋಮವತಿ ಅಮಾವಾಸ್ಯೆ’ ಎಂದು ಕರೆಯುತ್ತಾರೆ.  ಈ ದಿನಕ್ಕಾಗಿ ಸಪ್ತ ಋಷಿಗಳು, ನವಗ್ರಹಗಳು, ಮುಕ್ಕೋಟಿ ದೇವತೆಗಳು ಕಾಯುತ್ತಿರುತ್ತಾರೆ. ಈ ದಿನ ಶಿವನಿಗೆ ಅಭಿಷೇಕ ಮಾಡಿ ಉಪವಾಸವಿದ್ದರೆ ಪುಣ್ಯ ಬರುತ್ತದೆಂದು ಪಂಡಿತರು ಹೇಳುತ್ತಿದ್ದಾರೆ. ಈ ದಿನ ಅಭಿಷೇಕ ಯಾಕೆ ಮಾಡುತ್ತಾರೆಂದರೆ ,ಈ ದಿನ ಸಕಲ ಶಕ್ತಿಗಳು ಲಿಂಗ ರೂಪವಾದ ಶಿವನಲ್ಲಿ ಮನೆ ಮಾಡಿಕೊಂಡಿರುತ್ತದೆ. ಆದ್ದರಿಂದ ಮಾಡಿದ ಪಾಪಗಳು ತೊಲಗಿ ಹೋಗುತ್ತದೆಂದು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ