✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಏಕಾದಶಮುಖ ಹನುಮತ್ಕವಚ ಸ್ತೋತ್ರಂ ಕನ್ನಡದಲ್ಲಿ
Krishnaveni K
ಮಂಗಳವಾರ, 13 ಜನವರಿ 2026 (08:54 IST)
Photo Credit: Facebook
ಇಂದು ಮಂಗಳವಾರವಾಗಿದ್ದು ಆಂಜನೇಯಸ್ವಾಮಿ ಪೂಜೆ ಮಾಡುವುದು ಶ್ರೇಯಸ್ಕರವಾಗಿದೆ. ಇಂದು ಆಂಜನೇಯ ಪೂಜೆ ಮಾಡುವಾಗ ತಪ್ಪದೇ ಏಕಾದಶಮುಖಿ ಹನುಮತ್ಕವಚಂ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
ಶ್ರೀದೇವ್ಯುವಾಚ
ಶೈವಾನಿ ಗಾಣಪತ್ಯಾನಿ ಶಾಕ್ತಾನಿ ವೈಷ್ಣವಾನಿ ಚ ।
ಕವಚಾನಿ ಚ ಸೌರಾಣಿ ಯಾನಿ ಚಾನ್ಯಾನಿ ತಾನಿ ಚ ॥ 1॥
ಶ್ರುತಾನಿ ದೇವದೇವೇಶ ತ್ವದ್ವಕ್ತ್ರಾನ್ನಿಃಸೃತಾನಿ ಚ ।
ಕಿಂಚಿದನ್ಯತ್ತು ದೇವಾನಾಂ ಕವಚಂ ಯದಿ ಕಥ್ಯತೇ ॥ 2॥
ಈಶ್ವರ ಉವಾಚ
ಶಋಣು ದೇವಿ ಪ್ರವಕ್ಷ್ಯಾಮಿ ಸಾವಧಾನಾವಧಾರಯ ।
ಹನುಮತ್ಕವಚಂ ಪುಣ್ಯಂ ಮಹಾಪಾತಕನಾಶನಮ್ ॥ 3॥
ಏತದ್ಗುಹ್ಯತಮಂ ಲೋಕೇ ಶೀಘ್ರಂ ಸಿದ್ಧಿಕರಂ ಪರಮ್ ।
ಜಯೋ ಯಸ್ಯ ಪ್ರಗಾನೇನ ಲೋಕತ್ರಯಜಿತೋ ಭವೇತ್ ॥ 4॥
ಓಂ ಅಸ್ಯ ಶ್ರೀಏಕಾದಶವಕ್ತ್ರಹನುಮತ್ಕವಚಮಾಲಾಮಂತ್ರಸ್ಯ
ವೀರರಾಮಚಂದ್ರ ಋಷಿಃ । ಅನುಷ್ಟುಪ್ಛಂದಃ । ಶ್ರೀಮಹಾವೀರಹನುಮಾನ್ ರುದ್ರೋ ದೇವತಾ ।
ಹ್ರೀಂ ಬೀಜಮ್ । ಹ್ರೌಂ ಶಕ್ತಿಃ । ಸ್ಫೇಂ ಕೀಲಕಮ್ ।
ಸರ್ವದೂತಸ್ತಂಭನಾರ್ಥಂ ಜಿಹ್ವಾಕೀಲನಾರ್ಥಂ,
ಮೋಹನಾರ್ಥಂ ರಾಜಮುಖೀದೇವತಾವಶ್ಯಾರ್ಥಂ
ಬ್ರಹ್ಮರಾಕ್ಷಸಶಾಕಿನೀಡಾಕಿನೀಭೂತಪ್ರೇತಾದಿಬಾಧಾಪರಿಹಾರಾರ್ಥಂ
ಶ್ರೀಹನುಮದ್ದಿವ್ಯಕವಚಾಖ್ಯಮಾಲಾಮಂತ್ರಜಪೇ ವಿನಿಯೋಗಃ ।
ಅಥ ಕರನ್ಯಾಸಃ ।
ಓಂ ಹ್ರೌಂ ಆಂಜನೇಯಾಯ ಅಂಗುಷ್ಠಭ್ಯಾಂ ನಮಃ ।
ಓಂ ಸ್ಫೇಂ ರುದ್ರಮೂರ್ತಯೇ ತರ್ಜನೀಭ್ಯಾಂ ನಮಃ ।
ಓಂ ಸ್ಫೇಂ ವಾಯುಪುತ್ರಾಯ ಮಧ್ಯಮಾಭ್ಯಾಂ ನಮಃ ।
ಓಂ ಸ್ಫೇಂ ಅಂಜನೀಗರ್ಭಾಯ ಅನಾಮಿಕಾಭ್ಯಾಂ ನಮಃ ।
ಓಂ ಸ್ಫೇಂ ರಾಮದೂತಾಯ ಕನಿಷ್ಠಿಕಾಭ್ಯಾಂ ನಮಃ ।
ಓಂ ಹ್ರೌಂ ಬ್ರಹ್ಮಾಸ್ತ್ರಾದಿನಿವಾರಣಾಯ ಕರತಲಕರಪೃಷ್ಠಾಭ್ಯಾಂ ನಮಃ ।
ಅಥ ಅಂಗನ್ಯಾಸಃ ।
ಓಂ ಹ್ರೌಂ ಆಂಜನೇಯಾಯ ಹೃದಯಾಯ ನಮಃ ।
ಓಂ ಸ್ಫೇಂ ರುದ್ರಮೂರ್ತಯೇ ಶಿರಸೇ ಸ್ವಾಹಾ ।
ಓಂ ಸ್ಫೇಂ ವಾಯುಪುತ್ರಾಯ ಶಿಖಾಯೈ ವಷಟ್ ।
ಓಂ ಹ್ರೌಂ ಅಂಜನೀಗರ್ಭಾಯ ಕವಚಾಯ ಹುಮ್ ।
ಓಂ ಸ್ಫೇಂ ರಾಮದೂತಾಯ ನೇತ್ರತ್ರಯಾಯ ವೌಷಟ್ ।
ಓಂ ಹ್ರೌಂ ಬ್ರಹ್ಮಾಸ್ತ್ರಾದಿನಿವಾರಣಾಯ ಅಸ್ತ್ರಾಯ ಫಟ್ ।
ಇತಿ ನ್ಯಾಸಃ ।
ಅಥ ಧ್ಯಾನಮ್ ।
ಓಂ ಧ್ಯಾಯೇದ್ರಣೇ ಹನುಮಂತಮೇಕಾದಶಮುಖಾಂಬುಜಮ್ ।
ಧ್ಯಾಯೇತ್ತಂ ರಾವಣೋಪೇತಂ ದಶಬಾಹುಂ ತ್ರಿಲೋಚನಂ
ಹಾಹಾಕಾರೈಃ ಸದರ್ಪೈಶ್ಚ ಕಂಪಯಂತಂ ಜಗತ್ತ್ರಯಮ್ ।
ಬ್ರಹ್ಮಾದಿವಂದಿತಂ ದೇವಂ ಕಪಿಕೋಟಿಸಮನ್ವಿತಂ
ಏವಂ ಧ್ಯಾತ್ವಾ ಜಪೇದ್ದೇವಿ ಕವಚಂ ಪರಮಾದ್ಭುತಮ್ ॥
ದಿಗ್ಬಂಧಾಃ
ಓಂ ಇಂದ್ರದಿಗ್ಭಾಗೇ ಗಜಾರೂಢಹನುಮತೇ ಬ್ರಹ್ಮಾಸ್ತ್ರಶಕ್ತಿಸಹಿತಾಯ
ಚೌರವ್ಯಾಘ್ರಪಿಶಾಚಬ್ರಹ್ಮರಾಕ್ಷಸಶಾಕಿನೀಡಾಕಿನೀವೇತಾಲಸಮೂಹೋಚ್ಚಾಟನಾಯ
ಮಾಂ ರಕ್ಷ ರಕ್ಷ ಸ್ವಾಹಾ ।
ಓಂ ಅಗ್ನಿದಿಗ್ಭಾಗೇ ಮೇಷಾರುಢಹನುಮತೇ ಅಸ್ತ್ರಶಕ್ತಿಸಹಿತಾಯ ಚೌರವ್ಯಾಘ್ರ-
ಪಿಶಾಚಬ್ರಹ್ಮರಾಕ್ಷಸಶಾಕಿನೀಡಾಕಿನೀವೇತಾಲಸಮೂಹೋಚ್ಚಾಟನಾಯ
ಮಾಂ ರಕ್ಷ ರಕ್ಷ ಸ್ವಾಹಾ ।
ಓಂ ಯಮದಿಗ್ಭಾಗೇ ಮಹಿಷಾರೂಢಹನುಮತೇ ಖಡ್ಗಶಕ್ತಿಸಹಿತಾಯ ಚೌರವ್ಯಾಘ್ರ-
ಪಿಶಾಚಬ್ರಹ್ಮರಾಕ್ಷಸಶಾಕಿನೀಡಾಕಿನೀವೇತಾಲಸಮೂಹೋಚ್ಚಾಟನಾಯ
ಮಾಂ ರಕ್ಷ ರಕ್ಷ ಸ್ವಾಹಾ ।
ಓಂ ನಿಋರ್ತಿದಿಗ್ಭಾಗೇ ನರಾರೂಢಹನುಮತೇ ಖಡ್ಗಶಕ್ತಿಸಹಿತಾಯ ಚೌರವ್ಯಾಘ್ರ-
ಪಿಶಾಚಬ್ರಹ್ಮರಾಕ್ಷಸಶಾಕಿನೀಡಾಕಿನೀವೇತಾಲಸಮೂಹೋಚ್ಚಾಟನಾಯ
ಮಾಂ ರಕ್ಷ ರಕ್ಷ ಸ್ವಾಹಾ ।
ಓಂ ವರುಣದಿಗ್ಭಾಗೇ ಮಕರಾರೂಢಹನುಮತೇ ಪ್ರಾಣಶಕ್ತಿಸಹಿತಾಯ
ಚೌರವ್ಯಾಘ್ರ ಪಿಶಾಚಬ್ರಹ್ಮರಾಕ್ಷಸಶಾಕಿನೀಡಾಕಿನೀವೇತಾಲಸಮೂಹೋಚ್ಚಾಟನಾಯ
ಮಾಂ ರಕ್ಷ ರಕ್ಷ ಸ್ವಾಹಾ ।
ಓಂ ವಾಯುದಿಗ್ಭಾಗೇ ಮೃಗಾರೂಢಹನುಮತೇ ಅಂಕುಶಶಕ್ತಿಸಹಿತಾಯ
ಚೌರವ್ಯಾಘ್ರಪಿಶಾಚಬ್ರಹ್ಮರಾಕ್ಷಸಶಾಕಿನೀಡಾಕಿನೀವೇತಾಲಸಮೂಹೋಚ್ಚಾಟನಾಯ
ಮಾಂ ರಕ್ಷ ರಕ್ಷ ಸ್ವಾಹಾ ।
ಓಂ ಕುಬೇರದಿಗ್ಭಾಗೇ ಅಶ್ವಾರೂಢಹನುಮತೇ ಗದಾಶಕ್ತಿಸಹಿತಾಯ
ಚೌರವ್ಯಾಘ್ರ ಪಿಶಾಚಬ್ರಹ್ಮರಾಕ್ಷಸಶಾಕಿನೀಡಾಕಿನೀವೇತಾಲಸಮೂಹೋಚ್ಚಾಟನಾಯ
ಮಾಂ ರಕ್ಷ ರಕ್ಷ ಸ್ವಾಹಾ ।
ಓಂ ಈಶಾನದಿಗ್ಭಾಗೇ ರಾಕ್ಷಸಾರೂಢಹನುಮತೇ ಪರ್ವತಶಕ್ತಿಸಹಿತಾಯ
ಚೌರವ್ಯಾಘ್ರ ಪಿಶಾಚಬ್ರಹ್ಮರಾಕ್ಷಸಶಾಕಿನೀಡಾಕಿನೀವೇತಾಲಸಮೂಹೋಚ್ಚಾಟನಾಯ
ಮಾಂ ರಕ್ಷ ರಕ್ಷ ಸ್ವಾಹಾ ।
ಓಂ ಅಂತರಿಕ್ಷದಿಗ್ಭಾಗೇ ವರ್ತುಲಹನುಮತೇ ಮುದ್ಗರಶಕ್ತಿಸಹಿತಾಯ
ಚೌರವ್ಯಾಘ್ರ ಪಿಶಾಚಬ್ರಹ್ಮರಾಕ್ಷಸಶಾಕಿನೀಡಾಕಿನೀವೇತಾಲಸಮೂಹೋಚ್ಚಾಟನಾಯ
ಮಾಂ ರಕ್ಷ ರಕ್ಷ ಸ್ವಾಹಾ ।
ಓಂ ಭೂಮಿದಿಗ್ಭಾಗೇ ವೃಶ್ಚಿಕಾರೂಢಹನುಮತೇ ವಜ್ರಶಕ್ತಿಸಹಿತಾಯ
ಚೌರವ್ಯಾಘ್ರ ಪಿಶಾಚಬ್ರಹ್ಮರಾಕ್ಷಸಶಾಕಿನೀಡಾಕಿನೀವೇತಾಲಸಮೂಹೋಚ್ಚಾಟನಾಯ
ಮಾಂ ರಕ್ಷ ರಕ್ಷ ಸ್ವಾಹಾ ।
ಓಂ ವಜ್ರಮಂಡಲೇ ಹಂಸಾರೂಢಹನುಮತೇ ವಜ್ರಶಕ್ತಿಸಹಿತಾಯ ಚೌರವ್ಯಾಘ್ರ-
ಪಿಶಾಚಬ್ರಹ್ಮರಾಕ್ಷಸಶಾಕಿನೀಡಾಕಿನೀವೇತಾಲಸಮೂಹೋಚ್ಚಾಟನಾಯ
ಮಾಂ ರಕ್ಷ ರಕ್ಷ ಸ್ವಾಹಾ ।
ಮಾಲಾಮಂತ್ರಃ ।
ಓಂ ಹ್ರೀಂ ಯೀಂ ಯಂ ಪ್ರಚಂಡಪರಾಕ್ರಮಾಯ ಏಕಾದಶಮುಖಹನುಮತೇ
ಹಂಸಯತಿಬಂಧ-ಮತಿಬಂಧ-ವಾಗ್ಬಂಧ-ಭೈರುಂಡಬಂಧ-ಭೂತಬಂಧ-
-->
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕಾಶೀ ವಿಶ್ವನಾಥನ ಭಕ್ತರಾಗಿದ್ದರೆ ಈ ಸ್ತೋತ್ರ ತಪ್ಪದೇ ಓದಿ
ಅಭಿವೃದ್ಧಿಗಾಗಿ ಲಕ್ಷ್ಮೀ ದೇವಿಯ ಈ ಮಂತ್ರ ಪಠಿಸಿ
ಶ್ರೀ ಹರಿ ಸ್ತೋತ್ರ ಮಕ್ಕಳಿಗೂ ಹೇಳಿಸಿ
ವಿದ್ಯೆಗೆ ಸಂಬಂಧಿಸಿದ ಸಮಸ್ಯೆಯಾಗುತ್ತಿದ್ದರೆ ಈ ಸರಸ್ವತಿ ಸ್ತೋತ್ರ ಓದಿ
ಮಂಗಳವಾರ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಎಲ್ಲವನ್ನೂ ನೋಡು
ತಾಜಾ
ಸರಸ್ವತಿ ಕವಚ ಸ್ತೋತ್ರ ಕನ್ನಡದಲ್ಲಿ ಮತ್ತು ಓದುವುದರ ಫಲವೇನು
ದೇವಿ ಮಹಾತ್ಮ್ಯಂ ಮಂಗಳಂ ನೀರಾಜಣಂ ಸ್ತೋತ್ರ
ತಪ್ಪುಗಳಿಗೆ ಕ್ಷಮಾಪಣೆ ಸಿಗಬೇಕೆಂದರೆ ಶಿವನ ಈ ಸ್ತೋತ್ರ ಓದಿ
ಶನಿ ಅಷ್ಟೋತ್ತರ ಶತನಾಮಾವಳಿ ಪಠಣದ ಅದ್ಭುತ ಪ್ರಯೋಜನಗಳು
ಮಹಾಲಕ್ಷ್ಮಿ ಅಷ್ಟಕಂ ಮತ್ತು ಅದರ ಸರಳ ಅರ್ಥ ಇಲ್ಲಿದೆ
ಮುಂದಿನ ಸುದ್ದಿ
ಕಾಶೀ ವಿಶ್ವನಾಥನ ಭಕ್ತರಾಗಿದ್ದರೆ ಈ ಸ್ತೋತ್ರ ತಪ್ಪದೇ ಓದಿ
Show comments