Select Your Language

Notifications

webdunia
webdunia
webdunia
webdunia

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Guru Mantra

Krishnaveni K

ಬೆಂಗಳೂರು , ಬುಧವಾರ, 11 ಜೂನ್ 2025 (08:31 IST)
ಜೀವನದಲ್ಲಿ ಏನೇ ಸಾಧನೆ ಮಾಡುವುದಿದ್ದರೂ ಗುರುವಿನ ಅನುಗ್ರಹ ಬೇಕು. ಗುರುವಿನ ಬಗ್ಗೆ ಸುಂದರವಾಗಿ ವರ್ಣಿಸಿರುವ ಈ ಸ್ತೋತ್ರವನ್ನು ಓದಿ ಅನುಗ್ರಹ ಪಡೆದುಕೊಳ್ಳಿ. ಶಂಕರಾಚಾರ್ಯ ವಿರಚಿತ ತೋಟಕಾಷ್ಟಕಂ ಸ್ತೋತ್ರ ಇಲ್ಲಿದೆ ನೋಡಿ.

ವಿದಿತಾಖಿಲಶಾಸ್ತ್ರಸುಧಾಜಲಧೇ
ಮಹಿತೋಪನಿಷತ್ ಕಥಿತಾರ್ಥನಿಧೇ |
ಹೃದಯೇ ಕಲಯೇ ವಿಮಲಂ ಚರಣಂ
ಭವ ಶಂಕರ ದೇಶಿಕ ಮೇ ಶರಣಮ್ || ೧ ||
ಕರುಣಾವರುಣಾಲಯ ಪಾಲಯ ಮಾಂ
ಭವಸಾಗರದುಃಖವಿದೂನಹೃದಮ್ |
ರಚಯಾಖಿಲದರ್ಶನತತ್ತ್ವವಿದಂ
ಭವ ಶಂಕರ ದೇಶಿಕ ಮೇ ಶರಣಮ್ || ೨ ||
ಭವತಾ ಜನತಾ ಸುಹಿತಾ ಭವಿತಾ
ನಿಜಬೋಧವಿಚಾರಣ ಚಾರುಮತೇ |
ಕಲಯೇಶ್ವರಜೀವವಿವೇಕವಿದಂ ಭವ
ಶಂಕರ ದೇಶಿಕ ಮೇ ಶರಣಮ್ || ೩ ||
ಭವ ಏವ ಭವಾನಿತಿ ಮೇ ನಿತರಾಂ
ಸಮಜಾಯತ ಚೇತಸಿ ಕೌತುಕಿತಾ |
ಮಮ ವಾರಯ ಮೋಹಮಹಾಜಲಧಿಂ
ಭವ ಶಂಕರ ದೇಶಿಕ ಮೇ ಶರಣಂ || ೪ ||
ಸುಕೃತೇಽಧಿಕೃತೇ ಬಹುಧಾ ಭವತೋ
ಭವಿತಾ ಸಮದರ್ಶನಲಾಲಸತಾ |
ಅತಿದೀನಮಿಮಂ ಪರಿಪಾಲಯ ಮಾಂ
ಭವ ಶಂಕರ ದೇಶಿಕ ಮೇ ಶರಣಮ್ || ೫ ||
ಜಗತೀಮವಿತುಂ ಕಲಿತಾಕೃತಯೋ
ವಿಚರಂತಿ ಮಹಾಮಹಸಶ್ಛಲತಃ |
ಅಹಿಮಾಂಶುರಿವಾತ್ರ ವಿಭಾಸಿ ಗುರೋ
ಭವ ಶಂಕರ ದೇಶಿಕ ಮೇ ಶರಣಮ್ || ೬ ||
ಗುರುಪುಂಗವ ಪುಂಗವಕೇತನ ತೇ
ಸಮತಾಮಯತಾಂ ನಹಿ ಕೋಽಪಿ ಸುಧೀಃ |
ಶರಣಾಗತವತ್ಸಲ ತತ್ತ್ವನಿಧೇ
ಭವ ಶಂಕರ ದೇಶಿಕ ಮೇ ಶರಣಮ್ || ೭ ||
ವಿದಿತಾ ನ ಮಯಾ ವಿಶದೈಕಕಲಾ
ನ ಚ ಕಿಂಚನ ಕಾಂಚನಮಸ್ತಿ ಗುರೋ |
ದ್ರುತಮೇವ ವಿಧೇಹಿ ಕೃಪಾಂ ಸಹಜಾಂ
ಭವ ಶಂಕರ ದೇಶಿಕ ಮೇ ಶರಣಮ್ || ೮ ||
ಇತಿ ಶ್ರೀ ತೋಟಕಾಷ್ಟಕಂ ಪರಿಪೂರ್ಣ ||

Share this Story:

Follow Webdunia kannada

ಮುಂದಿನ ಸುದ್ದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ