Webdunia - Bharat's app for daily news and videos

Install App

ಹಣಕಾಸಿನಲ್ಲಿ ಅಭಿವೃದ್ಧಿ ಹೊಂದಲು ಈ 2 ಗ್ರಹಗಳ ಅನುಗ್ರಹ ಪಡೆಯಿರಿ

Webdunia
ಶನಿವಾರ, 27 ಮಾರ್ಚ್ 2021 (08:00 IST)
ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಜೀವನದಲ್ಲಿ ಹಣದ ಸ್ಥಾನವು ನಮ್ಮ ಗ್ರಹಗಳ, ನಕ್ಷತ್ರಗಳ ಮೇಲೆ ಅವಲಂಬಿತವಾಗಿರುತ್ತದೆ. ಗ್ರಹದ ದುರ್ಬಲತೆಯಿಂದಾಗಿ ಅನೇಕ ಬಾರಿ ಸಂಪತ್ತಿನ ಹಾದಿಯಲ್ಲಿ ಆಡಚಣೆಯಾಗುತ್ತದೆ. ಹಾಗಾಗಿ ಹಣಕ್ಕೆ ಸಂಬಂಧಿಸಿದ ಈ ಗ್ರಹಗಳ ಅನುಗ್ರಹ ಪಡೆದುಕೊಳ್ಳಿ.

ಗುರು ಗ್ರಹವನ್ನು ಧನಕಾರಕ ಎಂದು ಕರೆಯುತ್ತಾರೆ. ಈ ಗ್ರಹದ ಪರಿಹಾರ ಮಾಡಿಕೊಂಡರೆ ನೀವು ಧನವಂತರಾಗಬಹುದು. ಹಾಗಾಗಿ ಗುರುಬಲವನ್ನು ವೃದ್ಧಿಸಲು  ಈ ಮಂತ್ರವನ್ನು ಜಪಿಸಿ. “ದೇವಾನಂದ ರಿಷಿಂಚರನ್ ಗುರು ಕಾಂಚನಸನ್ನಿಭಮ್ , ಬುಧಿಭೂತಂ ತ್ರಿಲೋಕೇಶಂ ನಮಾಮಿ ಬೃಹಸ್ಪತಿಯಂ..”

ಹಾಗೇ ಹಣಕಾಸಿನಲ್ಲಿ ಅಭಿವೃದ್ಧಿ ಹೊಂದಲು ಶುಕ್ರ ಗ್ರಹದ ಅನುಗ್ರಹ ಪಡೆದುಕೊಳ್ಳಿ. ಅದಕ್ಕಾಗಿ ಪ್ರತಿದಿನ ಈ ಮಂತ್ರವನ್ನು ಜಪಿಸಿ. “ ಹಿಮ್ಕುಂದಮ್ರೀನಾಲಾಭಂ ದೈತ್ಯನಂ ಪರಮಂ ಗುರುಂ, ಸರ್ವಶಾಶ್ತ್ರ, ಪ್ರವಕ್ತರನ್ ಭಾರ್ಗವನ್ ಪ್ರಾಣಾಮಯಂ”

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

ಮುಂದಿನ ಸುದ್ದಿ
Show comments