ಹಣಕಾಸಿನಲ್ಲಿ ಅಭಿವೃದ್ಧಿ ಹೊಂದಲು ಈ 2 ಗ್ರಹಗಳ ಅನುಗ್ರಹ ಪಡೆಯಿರಿ

Webdunia
ಶನಿವಾರ, 27 ಮಾರ್ಚ್ 2021 (08:00 IST)
ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಜೀವನದಲ್ಲಿ ಹಣದ ಸ್ಥಾನವು ನಮ್ಮ ಗ್ರಹಗಳ, ನಕ್ಷತ್ರಗಳ ಮೇಲೆ ಅವಲಂಬಿತವಾಗಿರುತ್ತದೆ. ಗ್ರಹದ ದುರ್ಬಲತೆಯಿಂದಾಗಿ ಅನೇಕ ಬಾರಿ ಸಂಪತ್ತಿನ ಹಾದಿಯಲ್ಲಿ ಆಡಚಣೆಯಾಗುತ್ತದೆ. ಹಾಗಾಗಿ ಹಣಕ್ಕೆ ಸಂಬಂಧಿಸಿದ ಈ ಗ್ರಹಗಳ ಅನುಗ್ರಹ ಪಡೆದುಕೊಳ್ಳಿ.

ಗುರು ಗ್ರಹವನ್ನು ಧನಕಾರಕ ಎಂದು ಕರೆಯುತ್ತಾರೆ. ಈ ಗ್ರಹದ ಪರಿಹಾರ ಮಾಡಿಕೊಂಡರೆ ನೀವು ಧನವಂತರಾಗಬಹುದು. ಹಾಗಾಗಿ ಗುರುಬಲವನ್ನು ವೃದ್ಧಿಸಲು  ಈ ಮಂತ್ರವನ್ನು ಜಪಿಸಿ. “ದೇವಾನಂದ ರಿಷಿಂಚರನ್ ಗುರು ಕಾಂಚನಸನ್ನಿಭಮ್ , ಬುಧಿಭೂತಂ ತ್ರಿಲೋಕೇಶಂ ನಮಾಮಿ ಬೃಹಸ್ಪತಿಯಂ..”

ಹಾಗೇ ಹಣಕಾಸಿನಲ್ಲಿ ಅಭಿವೃದ್ಧಿ ಹೊಂದಲು ಶುಕ್ರ ಗ್ರಹದ ಅನುಗ್ರಹ ಪಡೆದುಕೊಳ್ಳಿ. ಅದಕ್ಕಾಗಿ ಪ್ರತಿದಿನ ಈ ಮಂತ್ರವನ್ನು ಜಪಿಸಿ. “ ಹಿಮ್ಕುಂದಮ್ರೀನಾಲಾಭಂ ದೈತ್ಯನಂ ಪರಮಂ ಗುರುಂ, ಸರ್ವಶಾಶ್ತ್ರ, ಪ್ರವಕ್ತರನ್ ಭಾರ್ಗವನ್ ಪ್ರಾಣಾಮಯಂ”

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments