Webdunia - Bharat's app for daily news and videos

Install App

ನಿಮ್ಮ ಮಕ್ಕಳ ದುರಾದೃಷ್ಟ ದೂರವಾಗಬೇಕಾದರೆ ಹೀಗೆ ಮಾಡಿ

Webdunia
ಶನಿವಾರ, 30 ಡಿಸೆಂಬರ್ 2017 (06:08 IST)
ಬೆಂಗಳೂರು: ಮಕ್ಕಳು ಕ್ಲಾಸಲ್ಲಿ ಫಸ್ಟ್ ಬರಲಿಲ್ಲವೆಂದರೂ ಪರವಾಗಿಲ್ಲ ಆದರೆ ಒಳ್ಳೆಯ ಹೆಸರು ತೆಗೆದುಕೊಳ್ಳಬೇಕು ಎಂದು ಎಲ್ಲಾ ತಂದೆತಾಯಂದಿರು  ಬಯಸುತ್ತಾರೆ. ಮಕ್ಕಳು ಯಾವಾಗಲೂ ತುಂಟತನ ಮಾಡುತ್ತಿರುತ್ತಾರೆ. ಅವರ  ಈ ಹುಡುಗಾಟಿಕೆಯಿಂದ ಯಾವುದೊ ಒಂದು ಅಪವಾದ ಬರುತ್ತಲೆ ಇರುತ್ತದೆ. ಇದರಿಂದ ಹೆತ್ತವರಿಗೂ ಬೇಸರವಾಗುತ್ತದೆ. ಇಂತಹ ಅಪವಾದದಿಂದ ಮಕ್ಕಳನ್ನು ದೂರಮಾಡಬೇಕಾದರೆ  ಸರಳ ಮಾರ್ಗವೊಂದಿದೆ.

 
ಪ್ರತಿ ಗುರುವಾರ ಮಕ್ಕಳನ್ನು ಜೊತೆ ಕರೆದುಕೊಂಡು ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ಹೊರಗಡೆ ಬಂದಾಗ ಯಾರಾದರೂ ಭಕ್ತರಿಗೆ ಅದರಲ್ಲೂ ಮಕ್ಕಳಿಗೆ ನಿಮ್ಮ ಮಕ್ಕಳ ಕೈಯಿಂದ ಕಲ್ಲುಸಕ್ಕರೆಯನ್ನು ದಾನ ಮಾಡಿಸಿ. ಇದು ಒಂದು ಅದ್ಭುತವಾದ ದಾನವಾಗಿದ್ದು, ಇದು ನಿಮ್ಮ ಮಕ್ಕಳನ್ನು ಅಪವಾದದಿಂದ, ದುರಾದೃಷ್ಟದಿಂದ ಹೊರಗಡೆ ತರುವಂತಹ ಒಂದು ಒಳ್ಳೆಯ ಪರಿಹಾರ. ಇದರಿಂದ ಮಕ್ಕಳಿಗೆ ಒಳ್ಳೆ ಹೆಸರು ಬರುತ್ತದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments