ಮನೆಗೆ ಕೆಡುಕಾಗುತ್ತದೆಯೇ ಎಂಬುದನ್ನು ಹೀಗೆ ತಿಳಿದುಕೊಳ್ಳಿ

Webdunia
ಗುರುವಾರ, 8 ಅಕ್ಟೋಬರ್ 2020 (07:59 IST)
ಬೆಂಗಳೂರು : ಮನೆಯಲ್ಲಿ ಸಮಸ್ಯೆಗಳು ಬರುವುದು ಸಹಜ. ಆದರೆ ಕೆಲವರು ನಿಮ್ಮ ಮನೆಗೆ ಕೆಟ್ಟದಾಗಬೇಕೆಂದು ಮಾಟಮಂತ್ರಗಳನ್ನು ಮಾಡಿಸಿರುತ್ತಾರೆ. ಹಾಗಾದ್ರೆ ಇದರಿಂದ ನಿಮ್ಮ ಮನೆಗೆ ಕೆಡುಕಾಗುತ್ತದೆಯೇ ಎಂಬುದನ್ನು ಹೀಗೆ ತಿಳಿದುಕೊಳ್ಳಿ.

ಪ್ರತಿ ಅಮವಾಸ್ಯೆಯಂದು ಒಂದು ಬೂದು ಕುಂಬಳಕಾಯಿಯನ್ನು ಕಪ್ಪುದಾರದಲ್ಲಿ ಅಷ್ಟಗಂಟುಗಳನ್ನು ಹಾಕಿ ಅದನ್ನು ಮಧ್ಯಾಹ್ನ ಬಾಗಿಲಿನ ಹೊರಗೆ ಹೊಸ್ತಿಲಿನ ಮೇಲಕ್ಕೆ ಕಟ್ಟಿ. ಅದು 7 ದಿನದೊಳಗೆ ಕೊಳೆತು ಕೆಳಗೆ ಬಿದ್ದರೆ ಆ ಮನೆಯಲ್ಲಿ ಕೆಡುಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಮುಂದಿನ ಸುದ್ದಿ
Show comments