Webdunia - Bharat's app for daily news and videos

Install App

ಮನೆಗೆ ಕೆಡುಕಾಗುತ್ತದೆಯೇ ಎಂಬುದನ್ನು ಹೀಗೆ ತಿಳಿದುಕೊಳ್ಳಿ

Webdunia
ಗುರುವಾರ, 8 ಅಕ್ಟೋಬರ್ 2020 (07:59 IST)
ಬೆಂಗಳೂರು : ಮನೆಯಲ್ಲಿ ಸಮಸ್ಯೆಗಳು ಬರುವುದು ಸಹಜ. ಆದರೆ ಕೆಲವರು ನಿಮ್ಮ ಮನೆಗೆ ಕೆಟ್ಟದಾಗಬೇಕೆಂದು ಮಾಟಮಂತ್ರಗಳನ್ನು ಮಾಡಿಸಿರುತ್ತಾರೆ. ಹಾಗಾದ್ರೆ ಇದರಿಂದ ನಿಮ್ಮ ಮನೆಗೆ ಕೆಡುಕಾಗುತ್ತದೆಯೇ ಎಂಬುದನ್ನು ಹೀಗೆ ತಿಳಿದುಕೊಳ್ಳಿ.

ಪ್ರತಿ ಅಮವಾಸ್ಯೆಯಂದು ಒಂದು ಬೂದು ಕುಂಬಳಕಾಯಿಯನ್ನು ಕಪ್ಪುದಾರದಲ್ಲಿ ಅಷ್ಟಗಂಟುಗಳನ್ನು ಹಾಕಿ ಅದನ್ನು ಮಧ್ಯಾಹ್ನ ಬಾಗಿಲಿನ ಹೊರಗೆ ಹೊಸ್ತಿಲಿನ ಮೇಲಕ್ಕೆ ಕಟ್ಟಿ. ಅದು 7 ದಿನದೊಳಗೆ ಕೊಳೆತು ಕೆಳಗೆ ಬಿದ್ದರೆ ಆ ಮನೆಯಲ್ಲಿ ಕೆಡುಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

Durga Mantra: ದುರ್ಗಾ ಚಾಲೀಸ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments