Webdunia - Bharat's app for daily news and videos

Install App

ಮನೆಗೆ ಕೆಡುಕಾಗುತ್ತದೆಯೇ ಎಂಬುದನ್ನು ಹೀಗೆ ತಿಳಿದುಕೊಳ್ಳಿ

Webdunia
ಗುರುವಾರ, 8 ಅಕ್ಟೋಬರ್ 2020 (07:59 IST)
ಬೆಂಗಳೂರು : ಮನೆಯಲ್ಲಿ ಸಮಸ್ಯೆಗಳು ಬರುವುದು ಸಹಜ. ಆದರೆ ಕೆಲವರು ನಿಮ್ಮ ಮನೆಗೆ ಕೆಟ್ಟದಾಗಬೇಕೆಂದು ಮಾಟಮಂತ್ರಗಳನ್ನು ಮಾಡಿಸಿರುತ್ತಾರೆ. ಹಾಗಾದ್ರೆ ಇದರಿಂದ ನಿಮ್ಮ ಮನೆಗೆ ಕೆಡುಕಾಗುತ್ತದೆಯೇ ಎಂಬುದನ್ನು ಹೀಗೆ ತಿಳಿದುಕೊಳ್ಳಿ.

ಪ್ರತಿ ಅಮವಾಸ್ಯೆಯಂದು ಒಂದು ಬೂದು ಕುಂಬಳಕಾಯಿಯನ್ನು ಕಪ್ಪುದಾರದಲ್ಲಿ ಅಷ್ಟಗಂಟುಗಳನ್ನು ಹಾಕಿ ಅದನ್ನು ಮಧ್ಯಾಹ್ನ ಬಾಗಿಲಿನ ಹೊರಗೆ ಹೊಸ್ತಿಲಿನ ಮೇಲಕ್ಕೆ ಕಟ್ಟಿ. ಅದು 7 ದಿನದೊಳಗೆ ಕೊಳೆತು ಕೆಳಗೆ ಬಿದ್ದರೆ ಆ ಮನೆಯಲ್ಲಿ ಕೆಡುಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments