Select Your Language

Notifications

webdunia
webdunia
webdunia
webdunia

ಮಂಗಳವಾರ ಈ ಕೆಲಸಗಳನ್ನು ಮಾಡಿದರೆ ನಿಮಗೆ ದರಿದ್ರ ಆವರಿಸುವುದು ಗ್ಯಾರಂಟಿ

ಮಂಗಳವಾರ ಈ ಕೆಲಸಗಳನ್ನು ಮಾಡಿದರೆ ನಿಮಗೆ ದರಿದ್ರ ಆವರಿಸುವುದು ಗ್ಯಾರಂಟಿ
ಬೆಂಗಳೂರು , ಬುಧವಾರ, 21 ಫೆಬ್ರವರಿ 2018 (06:52 IST)
ಬೆಂಗಳೂರು : ನಮ್ಮ ಹಿರಿಯರು ಹೇಳಿರುವಂತೆ ನಾವು ಮಂಗಳವಾರದಂದು ಕೆಲವೊಂದು ಕೆಲಸಗಳನ್ನು ಮಾಡಿದರೆ ಅದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುವುದು ಮತ್ತು ದರಿದ್ರ ಬರುತ್ತದೆ ಎಂಬ ನಂಬಿಕೆ ಇದೆ. ಆ ಕೆಲಸಗಳು ಯಾವುದೇಂದರೆ


*ಮಂಗಳವಾರ ನೀವು ಯಾರಿಗೂ ಹಣ ನೀಡಬೇಡಿ ಮತ್ತು ನೀವು ಸಹ ಯಾರಿಂದಲೂ ಹಣ ತೆಗೆದುಕೊಳ್ಳಬೇಡಿ ಇದರಿಂದ ನಿಮಗೆ ಆರ್ಥಿಕ ತೊಂದರೆ ಆಗುವ ಸಂಭವ ಹೆಚ್ಚಿರುತ್ತೆ.
*ನೀವು ಮಂಗಳವಾರದಂದು ಮಾಂಸ ತಿನ್ನುದನ್ನು ಬಿಟ್ಟರೆ ಒಳಿತು. ಮಾಂಸ ತಿನ್ನದೇ ಇದ್ದಾರೆ ನಿಮ್ಮ ಮೇಲೆ ದೇವರ ಕೃಪೆ ಹೆಚ್ಚಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹೆಚ್ಚುತ್ತದೆ.
 *ನೀವು ಮಂಗಳವಾರ ಕಟಿಂಗ್ ಶೇವಿಂಗ್ ಮಾಡಿಸಿದರೆ ನಿಮಗೆ ಮಂಗಳ ದೋಷ ಬರುವ ಸಾಧ್ಯತೆ ಹೆಚ್ಚು.
*ನಿಮ್ಮ ಉಗುರುಗಳನ್ನು ಮಂಗಳವಾರ ಕಟ್ ಮಾಡಬೇಡಿ. ಇದ್ರಿಂದ ನಿಮಗೆ ದರಿದ್ರ ಬರುತ್ತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಧು ಅಕ್ಕಿ ತುಂಬಿದ ಸೇರಿನ ಪಾತ್ರೆ ಒದ್ದು ಮನೆ ಪ್ರವೇಶಿಸುವುದು ಯಾಕೆ ಗೊತ್ತಾ?