Select Your Language

Notifications

webdunia
webdunia
webdunia
webdunia

ತುಲಾ ರಾಶಿಯವರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಇದನ್ನು ದಾನ ಮಾಡಿ

ತುಲಾ ರಾಶಿಯವರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಇದನ್ನು ದಾನ ಮಾಡಿ
ಬೆಂಗಳೂರು , ಮಂಗಳವಾರ, 28 ಏಪ್ರಿಲ್ 2020 (09:38 IST)
ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗುದ್ದರೂ ಸರಿಯೇ ಅವರ  ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ  ದೋಷ ಪರಿಹಾರವಾಗುತ್ತದೆ.


ತುಲಾ ರಾಶಿಯವರಿಗೆ ಚಂದ್ರ ಸಂಬಂಧಿಸಿದ ಬಾಧೆ ಹಾಗೂ ಕುಜನಿಗೆ ಸಂಬಂಧಿಸಿದ ದೋಷ ಕಾಡುತ್ತದೆ. ಹಾಗೇ ಪಂಚಮ ಶನಿಯ ದೋಷವಿರುತ್ತದೆ. ಈ ದೋಷ ನಿವಾರಣೆಯಾಗಲು ಅವರು ಅಕ್ಷಯ ತೃತೀಯ ದಿನದಂದು ಒಂದು ನೀಲಿ ಪಂಚೆ, ಕಪ್ಪು ಎಳ್ಳು, ಎಳ್ಳೆಣ್ಣೆ, 80ರೂ. ನಾಣ್ಯ, ಪೇರಣೆ ಹಣ್ಣು ತೆಗೆದುಕೊಂಡು ಹೋಗಿ ಆಂಜನೇಯ ದೇವಸ್ಥಾನದಲ್ಲಿ ನೀಡಬೇಕು. 



 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ