Webdunia - Bharat's app for daily news and videos

Install App

ರಾತ್ರಿ ಊಟದ ವೇಳೆ ಅಪ್ಪಿತಪ್ಪಿಯೂ ಈ ಒಂದು ಕೆಲಸ ಮಾಡಬೇಡಿ

Webdunia
ಗುರುವಾರ, 4 ಜೂನ್ 2020 (08:09 IST)
Normal 0 false false false EN-US X-NONE X-NONE

ಬೆಂಗಳೂರು : ರಾತ್ರಿ ಊಟ ಆದ ಮೇಲೆ ಅಪ್ಪಿತಪ್ಪಿಯೂ ಈ ಒಂದು ಕೆಲಸ ಮಾಡಬೇಡಿ ಮಾಡಿದರೆ ಲಕ್ಷ್ಮೀದೇವಿ ಹಾಗೂ ಅನ್ನಪೂರ್ಣೇಶ್ವರಿ ಕೆಂಗಣ್ಣಿಗೆ ಗುರಿಯಾಗಿ ದಟ್ಟ ದಾರಿದ್ರ್ಯ ಕಾಡುತ್ತದೆ. 
 


 

ಊಟ ಮಾಡುವಾಗ ಮಾತನಾಡುವುದು, ಕೋಪಮಾಡಿಕೊಳ್ಳುವುದು ಮಾಡಬಾರದು. ಕೈಕಾಲು ತೊಳೆಯದೆ ಊಟಕ್ಕೆ ಕುಳಿತರೆ ಅದರಿಂದ ದೋಷ ಉಂಟಾಗುತ್ತದೆ. ಹಾಗೇ ಊಟ ಮಾಡಿದ ನಂತರ ಬಟ್ಟಲಿನಲ್ಲಿ ಕೈತೊಳೆಯಬಾರದು. ಇದರಿಂದ ಅನ್ನಪೂರ್ಣೇಶ್ವರಿಯ ಕೋಪಕ್ಕೆ ಗುರಿಯಾಗಿ ಕಷ್ಟದ ಮೇಲೆ ಕಷ್ಟಗಳು ಬಂದೆರಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಜೀವನದಲ್ಲಿ ಕಡು ಕಷ್ಟಗಳು ಬಂದಾಗ ದತ್ತಾತ್ರೇಯರ ಈ ಮಂತ್ರ ಹೇಳಿ

ಮಂಗಳವಾರ ತಪ್ಪದೇ ಹನುಮತ್ ಪಂಚರತ್ನ ಸ್ತೋತ್ರ ಓದಿ

ಶಿವ ಶಂಕರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಶನಿ ದೋಷವಿರುವವರು ಇಂದು ಆಂಜನೇಯನ ಈ ಸ್ತೋತ್ರವನ್ನು ಓದಿ

ಮಂಗಳವಾರ ಅಪ್ಪಿ ತಪ್ಪಿಯೂ ಈ ತಪ್ಪು ಮಾಡ್ಬೇಡಿ

ಮುಂದಿನ ಸುದ್ದಿ
Show comments