Webdunia - Bharat's app for daily news and videos

Install App

ರಾತ್ರಿ ಊಟದ ವೇಳೆ ಅಪ್ಪಿತಪ್ಪಿಯೂ ಈ ಒಂದು ಕೆಲಸ ಮಾಡಬೇಡಿ

Webdunia
ಗುರುವಾರ, 4 ಜೂನ್ 2020 (08:09 IST)
Normal 0 false false false EN-US X-NONE X-NONE

ಬೆಂಗಳೂರು : ರಾತ್ರಿ ಊಟ ಆದ ಮೇಲೆ ಅಪ್ಪಿತಪ್ಪಿಯೂ ಈ ಒಂದು ಕೆಲಸ ಮಾಡಬೇಡಿ ಮಾಡಿದರೆ ಲಕ್ಷ್ಮೀದೇವಿ ಹಾಗೂ ಅನ್ನಪೂರ್ಣೇಶ್ವರಿ ಕೆಂಗಣ್ಣಿಗೆ ಗುರಿಯಾಗಿ ದಟ್ಟ ದಾರಿದ್ರ್ಯ ಕಾಡುತ್ತದೆ. 
 


 

ಊಟ ಮಾಡುವಾಗ ಮಾತನಾಡುವುದು, ಕೋಪಮಾಡಿಕೊಳ್ಳುವುದು ಮಾಡಬಾರದು. ಕೈಕಾಲು ತೊಳೆಯದೆ ಊಟಕ್ಕೆ ಕುಳಿತರೆ ಅದರಿಂದ ದೋಷ ಉಂಟಾಗುತ್ತದೆ. ಹಾಗೇ ಊಟ ಮಾಡಿದ ನಂತರ ಬಟ್ಟಲಿನಲ್ಲಿ ಕೈತೊಳೆಯಬಾರದು. ಇದರಿಂದ ಅನ್ನಪೂರ್ಣೇಶ್ವರಿಯ ಕೋಪಕ್ಕೆ ಗುರಿಯಾಗಿ ಕಷ್ಟದ ಮೇಲೆ ಕಷ್ಟಗಳು ಬಂದೆರಗುತ್ತದೆ.

 

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments