Webdunia - Bharat's app for daily news and videos

Install App

ದೇವರಿಗೆ ತೆಂಗಿನಕಾಯಿ ಒಡೆದ ಬಳಿಕ ಹೀಗೆ ಮಾಡಿದರೆ ನಿಮಗೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ

Webdunia
ಗುರುವಾರ, 11 ಜೂನ್ 2020 (08:55 IST)
Normal 0 false false false EN-US X-NONE X-NONE

ಬೆಂಗಳೂರು : ದೇವರ ಪೂಜೆ ಮಾಡುವಾಗ ತೆಂಗಿನಕಾಯಿ ಒಡೆಯುತ್ತೇವೆ. ಆ ವೇಳೆ ಹೀಗೆ ಮಾಡಿದರೆ ನಿಮಗೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ.
 


 

ದೇವರ ಪೂಜೆಗೆ ತೆಂಗಿನಕಾಯಿ ಅತ್ಯಗತ್ಯ. ತೆಂಗಿನ ಕಾಯಿ ಒಡೆಯದೆ ಯಾವ ಪೂಜೆಯು ಸಂಪೂರ್ಣವಾಗಲ್ಲ. ಆದಕಾರಣ ಯಾವುದೇ ಪೂಜೆ, ಹೋ ಹವನಗಳನ್ನು ಮಾಡುವಾಗ ತೆಂಗಿನಕಾಯಿ ಒಡೆಯುತ್ತಾರೆ. ಈ ರೀತಿ ಒಡೆದ ತೆಂಗಿನಕಾಯಿ 5 ಭಾಗ ಮಾಡಿ ಅದರಲ್ಲಿ ಒಂದು ಭಾಗ ದೇವರಿಗೆ, ಇನ್ನೊಂದು ಭಾಗ ಚಿಕ್ಕ ಮಕ್ಕಳಿಗೆ , ಮೂರನೇ ಭಾಗ ಹಿರಿಯರಿಗೆ ಹಾಗೂ 4ನೇ ಭಾಗ ಹೊರಗಿನ ಜನಕ್ಕೆ ಹಾಗೆ 5ನೇ ಭಾಗವನ್ನು ಪೂಜೆ ಮಾಡಿದವರು ಸೇವಿಸಬೇಕು.ಹೀಗೆ ಮಾಡಿದರೆ ನಿಮಗೆ ಲಕ್ಷ್ಮೀ ಅನುಗ್ರಹ ದೊರೆಯುತ್ತದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಗಣೇಶನ ಈ ಸ್ತೋತ್ರ ಓದಿ

Devi Mantra: ಮಂಗಳವಾರ ತಪ್ಪದೇ ಈ ದೇವಿ ಮಂತ್ರವನ್ನು ಓದಿ

ಮುಂದಿನ ಸುದ್ದಿ
Show comments