Webdunia - Bharat's app for daily news and videos

Install App

ಈ ಹೂವಿಗೆ ಕೃಷ್ಣ ಕಮಲ ಎಂಬ ಹೆಸರಿನಿಂದ ಯಾಕೆ ಕರೆಯುತ್ತಾರೆ ಗೊತ್ತಾ?

Webdunia
ಸೋಮವಾರ, 23 ಜುಲೈ 2018 (06:25 IST)
ಬೆಂಗಳೂರು : ಪ್ರತಿಯೊಂದು ಹೂವಿಗೂ ಒಂದೊಂದು ಹೆಸರು ಇದೆ. ಆ ಹೂವಿನ ಬಣ್ಣ, ಆಕಾರ, ಗುಣಗಳನ್ನು ಕಂಡು ಅವುಗಳಿಗೆ ಹೆಸರನ್ನು ಇಟ್ಟಿರುತ್ತಾರೆ. ಅದೇರೀತಿ ಈ ಕೃಷ್ಣ ಕಮಲ ಹೂವಿಗೆ ಈ ಹೆಸರು ಇಡಲು ಅದರ ಹಿಂದೆ ಒಂದು ಕಾರಣವಿದೆ. ಆ ಕಾರಣವೆನೆಂಬುದು ಇಲ್ಲಿದೆ ನೋಡಿ.


ಬಲು ಅಪರೂಪದ ಈ ಹೂವನ್ನು ಸರಿಯಾಗಿ ಗಮನಿಸಿದರೆ ಹೂವಿನ ಸುತ್ತಲೂ ಇರುವ ನೇರಳೇ ಬಣ್ಣದ ದಳಗಳು ನೂರು ಇರುವುದು ಕಂಡುಬರುತ್ತದೆ. ಈ ನೂರು ದಳಗಳು ಕೌರವರಂತೆ. ಹಾಗೇ ಮಧ್ಯದಲ್ಲಿ ಇರುವ ಹಸಿರು ಬಣ್ಣದ ಬಡ್ (ಮೊಗ್ಗು) ಐದು ಇದೆ. ಈ ಐದು ಮೊಗ್ಗು ಪಾಂಡವರಂತೆ. ಅದೇರೀತಿ ಮಧ್ಯದಲ್ಲಿ ಇರುವ ಮೂರು ಬಡ್ ಗಳು ಬ್ರಹ್ಮ.....ವಿಷ್ಣು.....ಶಿವ ತ್ರಿಮೂರ್ತಿಗಳೆಂದು, ಹಾಗೇ ಮಧ್ಯಭಾಗದಲ್ಲಿ ಇರುವುದು ಕೃಷ್ಣನ ಸುದರ್ಶನ ಚಕ್ರವೆಂದು ಹೇಳುತ್ತಾರೆ.


 ಹೀಗೆ ಇಡೀ ಮಹಾಭಾರತದ ಪ್ರಮುಖರು ಈ ಪುಷ್ಪದಲ್ಲಿ ಇರುವುದರಿಂದ ಈ ಹೂವಿಗೆ ಕೃಷ್ಣ ಕಮಲ ಎಂದು ಕರೆಯುತ್ತಾರೆ. ಇದು ಮೂರು ವರ್ಷಕ್ಕೊಮ್ಮೆ ಪುರುಷೋತ್ತಮ ಮಾಸದಲ್ಲಿ ಹರಳುವ ಬಲು ಅಪರೂಪದ ಪುಷ್ಪ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments