Webdunia - Bharat's app for daily news and videos

Install App

ನಾವು ದೇವರಲ್ಲಿ ಬೇಡಿದ ಬೇಡಿಕೆಗಳನ್ನು ಬೇರೆಯವರಿಗೆ ಹೇಳಬಾರದೆಂದು ಹಿರಿಯರು ಹೇಳಲು ಕಾರಣವೇನು ಗೊತ್ತಾ..?

Webdunia
ಗುರುವಾರ, 19 ಏಪ್ರಿಲ್ 2018 (05:52 IST)
ಬೆಂಗಳೂರು : ದೇವಸ್ಥಾನಕ್ಕೆ ಹೋದಾಗ ಇಲ್ಲವೇ ಮನೆಯಲ್ಲಿ ಪೂಜೆ ಮಾಡಿದಾಗ ನಾವು ದೇವರಲ್ಲಿ ನಮ್ಮ ಕೋರಿಕೆಗಳನ್ನು ಈಡೇರಿಸೆಂದು ಬೇಡಿಕೊಳ್ಳುತ್ತೇವೆ. ನಮ್ಮ ಬೇಡಿಕೆ ಚಿಕ್ಕದಾದರೂ ಅಥವಾ ದೊಡ್ಡದಾದರೂ ಇತರರಿಗೆ ಹೇಳಬಾರದೆಂಬ ಮಾತುಗಳನ್ನು ನಮ್ಮ ಹಿರಿಯರು ಹೇಳುತ್ತಾರೆ. ಇದಕ್ಕೆ ಕಾರಣವೇನೆಂಬುದು ಇಲ್ಲಿದೆ ನೋಡಿ.


ನಾವು ದೇವರ ಬಳಿ ಬೇಡಿಕೊಳ್ಳುವ ಬೇಡಿಕೆ  ಬಲಿಷ್ಟವಾದದ್ದು, ಕಷ್ಟಕರವಾದದ್ದು ಆಗಿರುತ್ತದೆ. ಅಂತಹ ನಮ್ಮ ಬೇಡಿಕೆ ನೆರವೇರಿದರೆ ಬಹಳಷ್ಟು ಸಂತೋಷಪಡುವ ವಿಷಯವಾಗಿರುತ್ತದೆ. ಒಂದು ವೇಳೆ ನಮ್ಮ ಕೋರಿಕೆಯನ್ನು ಇತರರಿಗೆ ಹೇಳಿದಲ್ಲಿ ಮೇಲ್ನೋಟಕ್ಕೆ ಅವರಿಗೆ ಸಂತೋಷವಾದಂತೆ ಕಂಡರೂ ಕೂಡ ಒಳಗೊಳಗೆ ನಮ್ಮ ಕೋರಿಕೆ ನೆರವೇರಬಾರದೆಂದು ಅವರು ದೇವರಲ್ಲಿ ಬೇಡಿಕೊಳ್ಳಬಹುದು. ಆದುದರಿಂದ ಯಾರಿಗೂ ತಿಳಿಸಬಾರದೆಂದು ಹಿರಿಯರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shiva Mantra: ಶಿವನ ದ್ವಾದಶ ಲಿಂಗ ಸ್ತೋತ್ರ ತಪ್ಪದೇ ಇಂದು ಓದಿ

Shani chalisa: ಶನಿ ಚಾಲೀಸಾ ಕನ್ನಡದಲ್ಲಿ ಇಲ್ಲಿದೆ, ಇಂದು ತಪ್ಪದೇ ಓದಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಇಂದು ಈ ಸ್ತೋತ್ರ ಓದಿ

ಶ್ರೀ ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments