ವಿಷ್ಣು 8 ನೇ ಅವತಾರಕ್ಕೆ ಕೃಷ್ಣ ಎಂಬ ಹೆಸರು ಯಾಕಿಟ್ಟರು ಗೊತ್ತಾ?

Webdunia
ಮಂಗಳವಾರ, 10 ಜುಲೈ 2018 (07:36 IST)
ಬೆಂಗಳೂರು : ಶ್ರೀವಿಷ್ಣು ಲೋಕದಲ್ಲಿ ಅಧರ್ಮ ತಾಂಡವಾಡುವಾಗ ಅದನ್ನು ತಡೆಯಲು ಹೊಸ ಹೊಸ ಅವತಾರವನ್ನು ಎತ್ತುತ್ತಾನೆ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೇ ವಿಷ್ಣು 8 ನೇ ಅವತಾರವಾದ ಶ್ರೀಕೃಷ್ಣನ ಅವತಾರವೆತ್ತಿ ತನ್ನ ದುಷ್ಟ ಸೋದರಮಾವನಾದ  ಕಂಸನನ್ನು ಸಂಹರಿಸುತ್ತಾನೆ. ಆದರೆ ವಿಷ್ಣುವಿನ 8 ನೇ ಅವತಾರಕ್ಕೆ ಕೃಷ್ಣ ಎಂಬ ಹೆಸರು ಯಾಕಿಟ್ಟರು ಎಂಬುದು ಗೊತ್ತಾ.


ಪ್ರಸಿದ್ಧ ಋಷಿಮುನಿ ಆಚಾರ್ಯ ಗಾರ್ಗ್ ಹೇಳುವ ಪ್ರಕಾರ ಈ ಹಿಂದೆ ವಿಷ್ಣು ಭೂಮಿಯ ಮೇಲೆ ಧರ್ಮವನ್ನು ಕಾಪಾಡಲು ಅವತಾರವನ್ನು ಎತ್ತಿದಾಗ ಬಿಳಿ, ಕೆಂಪು ಮತ್ತು ಹಳದಿ ಬಣ್ಣಗಳನ್ನು ತೆಗೆದುಕೊಂಡಿದ್ದಾನೆ. ಈ ಬಾರಿ ಕಪ್ಪು ಬಣ್ಣವನ್ನು ಹೊಂದುತ್ತಾನೆ. ಹಾಗಾಗಿ ಈ ಮಗುವಿಗೆ ಕೃಷ್ಣ ಎಂದು ಸೂಚಿಸಿದರು. ಆದ್ದರಿಂದಲೇ ವಿಷ್ಣುವಿನ ಹೆಸರಿನೊಂದಿಗೆ ಜನಪ್ರಿಯ ಅವತಾರಕ್ಕೆ ಶ್ರೀಕೃಷ್ಣ ಎನ್ನುವ ಹೆಸರು ಬಂತು ಎನ್ನಲಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments