Webdunia - Bharat's app for daily news and videos

Install App

ರುದ್ರಾಕ್ಷಿಗಳನ್ನು ಧರಿಸುವುದರಿಂದ ಏನಾಗುತ್ತದೆ ಗೊತ್ತಾ?

Webdunia
ಮಂಗಳವಾರ, 13 ನವೆಂಬರ್ 2018 (10:09 IST)
ಬೆಂಗಳೂರು : ರುದ್ರಾಕ್ಷಿಗಳು ಶಿವನ ಪ್ರಿಯವಾದುದರಿಂದ ಯಾರು ಬೇಕಾದರು ಇದನ್ನು ಧರಿಸಿಕೊಳ್ಳಬಹುದು. ಇದನ್ನು ಧರಿಸುವುದರಿಂದ ಸುಖ ಶಾಂತಿ ನೆಮ್ಮದಿ ದೊರಕುತ್ತದೆ. ರುದ್ರಾಕ್ಷಿಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಯಾವುದನ್ನು ಧರಿಸಿದ್ರೆ ಏನು ಫಲ ಸಿಗುತ್ತೆ ಎಂಬುದನ್ನು ತಿಳಿದುಕೊಳ್ಳೋಣ.


ಏಕಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ಶಿವನ ಸ್ವರೂಪವೆಂದು ಕರೆಯುತ್ತಾರೆ ಇದನ್ನು ಧರಿಸುವುದರಿಂದ ಮನೋ ಇಚ್ಚೆ ಪೂರೈಸುವುದು ಧನ ವೃದ್ಧಿಯಾಗುತ್ತದೆ.


ದ್ವಿಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ಚಂದ್ರ ಸ್ವರೂಪವೆಂದು ಕರೆಯುವರು ಇದನ್ನು ಮಹಿಳೆಯರು ಧರಿಸಿದರೆ ಒಳ್ಳೆಯದು ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ ಆಕರ್ಷಣ ಶಕ್ತಿ ಹೆಚ್ಚಿಸುತ್ತದೆ.


ತ್ರಿಮುಖ ರುದ್ರಾಕ್ಷಿ :ಈ ರುದ್ರಾಕ್ಷಿಯನ್ನು ಕುಜನ ಸ್ವರೂಪವೆಂತಲೂ ಕರೆಯುವರು ಇದನ್ನು ಧರಿಸಿದರೆ ರಕ್ತ ಸಂಚಾರಕ್ಕೆ ಮತ್ತು ಕೋಪ ಕಡಿಮೆಯಾಗುವುದಕ್ಕೆ ಶತೃಗಳ ನಾಶಕ್ಕೆ ಒಳ್ಳೆಯದಾಗುತ್ತದೆ.


ಚತುರ್ಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ಬುಧನ ಸ್ವರೂಪವೆಂದು ಕರೆಯುವರು ಇದನ್ನು ಧರಿಸಿದರೆ ಮಕ್ಕಳ ವಿದ್ಯೇ ಬುದ್ದಿಗೆ ಅನುಕೂಲವಾಗುವುದು ವಾಕ್ ವೃದ್ಧಿಯುವಾಗುತ್ತದೆ.


ಪಂಚಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ಗುರುವಿನ ಸ್ವರೂಪವೆಂತಲೂ ಕರೆಯುತ್ತಾರೆ. ಇದನ್ನು ಧರಿಸುವುದರಿಂದ ಉತ್ತಮ ಜ್ಞಾನವನ್ನು ಗಳಿಸುವರು ಧಾರ್ಮಿಕಕ್ಷೇತ್ರ ಮನಸ್ಸಿಗೆ ಶಾಂತಿ ದೊರಕುವುದು.


ಷಷ್ಟಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ಶುಕ್ರನ ಸ್ವರೂಪವೆಂದು ಕರೆಯುವರು. ಇದನ್ನು ಧರಿಸುವುದರಿಂದ ಹೃದಯಘಾತ, ಬಿ ಪಿ ಗಳಂತ ರೋಗಗಳಿಂದ ದೂರವಾಗಬಹುದು.


ಸಪ್ತಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ಶನಿದೇವನ ಸ್ವರೂಪವೆಂದು ಕರೆಯುವರು. ಇದನ್ನು ಧರಿಸುವುದರಿಂದ ಜೀವನದಲ್ಲಿ ಉನ್ನತ ಸ್ಥಾನಗಲಿಸಲು ಮತ್ತು ವ್ಯಾಪಾರದಲ್ಲಿ ಲಾಭಗಳಿಸಲು ಶುಭವಾಗಿದೆ.


ದಶಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ವಿಷ್ಣುವಿನ ಸ್ವರೂಪವೆಂದು ಕರೆಯುವರು ಇತನ್ನು ಧರಿಸುವುದರಿಂದ ಮಾಟ ಮಂತ್ರ ಭೂತ ಚೇಷ್ಟೆ ಕಂಟಕಗಳಿಂದ ಮುಕ್ತಿಯೊಂದಿ ಗೌರವ ಸನ್ಮಾನದೊರಕುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Narasimha Mantra: ಮಹಾವಿಷ್ಣುವಿನ ಅಂಶವಾದ ನರಸಿಂಹನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಬುಧವಾರ ಗಣೇಶನ ಅನುಗ್ರಹ ಸಿಗಲು ಈ ಸ್ತೋತ್ರ ಓದಿ

Durga Mantra: ಮಂಗಳವಾರ ಓದಲೇಬೇಕಾದ ದುರ್ಗಾ ಸ್ತೋತ್ರ ಇಲ್ಲಿದೆ ನೋಡಿ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ

ಮುಂದಿನ ಸುದ್ದಿ
Show comments