Webdunia - Bharat's app for daily news and videos

Install App

ಈ ಮೂರು ವಸ್ತುಗಳನ್ನು ಶುಕ್ರವಾರ ಮನೆಗೆ ತಂದರೆ ಏನಾಗುತ್ತದೆ ಗೊತ್ತಾ?

Webdunia
ಮಂಗಳವಾರ, 8 ಸೆಪ್ಟಂಬರ್ 2020 (07:23 IST)
ಬೆಂಗಳೂರು : ಶುಕ್ರವಾರ ಲಕ್ಷ್ಮೀದೇವಿಗೆ ಬಹಳ ಪ್ರಿಯವಾದ ದಿನ. ಅಂದು ಈ 3 ವಸ್ತುಗಳನ್ನು ಮನೆಗೆ ತಂದರೆ ಅದರಿಂದ ಮನೆಗೆ ಒಳ್ಳೆದಾಗುತ್ತದೆ.

*ಮನೆಗೆ ಲಕ್ಷ್ಮೀ ಮತ್ತು ಗಣೇಶನ ಫೋಟೊಗಳನ್ನು ಶುಕ್ರವಾರ ತಂದರೆ ಇದರಿಂದ ಮನೆಯಲ್ಲಿ ಸಂಪತ್ತು, ನೆಮ್ಮದಿ ತುಂಬಿರುತ್ತದೆ.
*ಮನೆ ಬೇಕಾದ ಹಿತ್ತಾಳೆ, ಬೆಳ್ಳಿ,  ತಾಮ್ರದ ಪಾತ್ರೆಗಳನ್ನು ಶುಕ್ರವಾರದಂದು ತಂದರೆ ಗೃಹ ಸಂಬಂಧಿತ ದೋಷಗಳು ನಿವಾರಣೆಯಾಗುತ್ತದೆ.
*ದೇವರ ಪೂಜೆ ಬೇಕಾಗುವ ಹಳದಿ ಕವಡೆ, ಗೋಮತಿ ಚಕ್ರಗಳನ್ನು ಶುಕ್ರವಾರದಂದು ತಂದರೆ ಹಣದ  ಸಮಸ್ಯೆ ನಿವಾರಣೆಯಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಲಿತಾ ಪಂಚರತ್ನ ಸ್ತೋತ್ರ ತಪ್ಪದೇ ಓದಿ

ಇಂದು ಎಲ್ಲೆಲ್ಲೂ ವರಮಹಾಲಕ್ಷ್ಮಿ ಪೂಜೆ ಸಂಭ್ರಮ: ಈ ವೃತಾಚರಣೆಯಿಂದ ವಿಶೇಷ ಫಲ ಪ್ರಾಪ್ತಿ

ವರಮಹಾಲಕ್ಷ್ಮಿ ಹಬ್ಬದ ದಿನ ಹೇಳಬೇಕಾದ ಲಕ್ಷ್ಮೀ ಮಂತ್ರ

ಅದೃಷ್ಟ ಪ್ರಾಪ್ತಿಗಾಗಿ ಗಣೇಶನ ಈ ಮಂತ್ರವನ್ನು ಜಪಿಸಿ

ಉದ್ಯೋಗದಲ್ಲಿ ಯಶಸ್ಸಿಗಾಗಿ ಇಂದು ಈ ಹನುಮಾನ್ ಮಂತ್ರವನ್ನು ಪಠಿಸಿ

ಮುಂದಿನ ಸುದ್ದಿ
Show comments