ಬೆಂಗಳೂರು : ನಾವು ಹುಟ್ಟಿದ ರಾಶಿಯ ಮೂಲಕ ನಮ್ಮ ಗುಣ ಸ್ವಭಾವವನ್ನು ತಿಳಿದುಕೊಳ್ಳಬಹುದು. ಅದರಂತೆ ಬೇರೆಯವರ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರಂತೆ ಈ 4 ರಾಶಿಯಲ್ಲಿ ಹುಟ್ಟಿದವರು. *ವೃಷಭ : ಇವರಿಗೆ ದಾನಧರ್ಮ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಬಡವರು, ಹಸಿದವರಿಗೆ ಸಹಾಯ ಮಾಡುತ್ತಾರೆ.*ಕನ್ಯಾ : ಇವರು ತಪ್ಪು ಮಾಡಿದವರನ್ನು ಬಹಳ ಬೇಗನೆ ಕ್ಷಮಿಸುವ ದಯಾಮಯಿಗಳು, ಇವರು ಬೇರೆಯವರಮನಸ್ಸಿಗೆ ನೋವನ್ನು ನೀಡುವುದಿಲ್ಲ.*ಮಕರ ರಾಶಿ : ಇವರು ಬಡವ ಶ್ರೀಮಂತ, ಮೇಲು ಕೀಳು ಎನ್ನದೆ ಎಲ್ಲರನ್ನೂ ಒಂದೇ ಸಮಾನವಾಗಿ ನೋಡುತ್ತಾರೆ. ಇವರು ಎಲ್ಲರಿಗೂ ಸಹಾಯ ಮಾಡುತ್ತಾರೆ.*ಕುಂಭ ರಾಶಿ: ಇವರು ಸದಾ ಬೇರೆಯವರಿಗೆ ಒಳಿತನ್ನು ಬಯಸುತ್ತಾರೆ. ಇವರು ತಮ್ಮ ಸುತ್ತಮುತ್ತ ಿರುವ ಜನರನ್ನು ಸಂತೋಷದಿಂದ ನೋಡಿಕೊಳ್ಳುತ್ತಾರೆ.