ರಾತ್ರಿ ಮೂರು ಗಂಟೆಯ ಬಳಿಕ ಎಚ್ಚರವಾದರೆ ಏನರ್ಥ ಗೊತ್ತಾ?

Webdunia
ಬುಧವಾರ, 3 ಮಾರ್ಚ್ 2021 (07:35 IST)
ಬೆಂಗಳೂರು : ದೇವರ ಕೃಪೆ ನಿಮ್ಮ ಮೇಲಿದ್ದರೆ ಅದರಿಂದ ಸಮಸ್ಯೆಗಳು ಎದುರಾಗುವುದಿಲ್ಲ. ಅನಾರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ, ಇಂತಹ ಯಾವುದೇ ಸಮಸ್ಯೆಗಳು ನಮ್ಮ ಬಳಿ ಸುಳಿಯದೆ ಸುಖಕರವಾದ ಜೀವನ ಸಾಗಿಸುತ್ತೀರಿ. ಹಾಗಾಗಿ ನಿಮಗೆ ದೇವರ ಕೃಪೆ ದೊರಕಿದೆಯೇ, ನೀವು ಜೀವನದಲ್ಲಿ ಉನ್ನತಮಟ್ಟಕ್ಕೆ ಏರುತ್ತೀರಾ ಎಂಬ ಸೂಚನೆಯನ್ನು ದೇವರು ಈ ಮೂಲಕ ನೀಡುತ್ತಾನಂತೆ.

ವ್ಯಕ್ತಿಗೆ ಒಳ್ಳೆ ಕಾಲ ಬಂದಾಗ, ದೇವರ ಅನುಗ್ರಹ ಅವರ ಮೇಲಿದ್ದಾಗ  ರಾತ್ರಿ ಮೂರು ಗಂಟೆಯ ನಂತರ ಎಚ್ಚರವಾಗುತ್ತದೆಯಂತೆ. ಇದು ಶುಭದ ಸಂಕೇತ ಎನ್ನಲಾಗಿದೆ. ಈ ಸಮಯದಲ್ಲಿ ದೇವರ ಶಕ್ತಿ ಹೆಚ್ಚಾಗಿರುತ್ತದೆಯಂತೆ. ಹಾಗಾಗಿ ನಿಮ್ಮನ್ನು ಎಚ್ಚರಿಸುವುದರ ಮೂಲಕ ದೇವರು ನಿಮಗೆ ಸೂಚನೆ ನೀಡುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments