Webdunia - Bharat's app for daily news and videos

Install App

ರಾತ್ರಿ ಮೂರು ಗಂಟೆಯ ಬಳಿಕ ಎಚ್ಚರವಾದರೆ ಏನರ್ಥ ಗೊತ್ತಾ?

Webdunia
ಬುಧವಾರ, 3 ಮಾರ್ಚ್ 2021 (07:35 IST)
ಬೆಂಗಳೂರು : ದೇವರ ಕೃಪೆ ನಿಮ್ಮ ಮೇಲಿದ್ದರೆ ಅದರಿಂದ ಸಮಸ್ಯೆಗಳು ಎದುರಾಗುವುದಿಲ್ಲ. ಅನಾರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ, ಇಂತಹ ಯಾವುದೇ ಸಮಸ್ಯೆಗಳು ನಮ್ಮ ಬಳಿ ಸುಳಿಯದೆ ಸುಖಕರವಾದ ಜೀವನ ಸಾಗಿಸುತ್ತೀರಿ. ಹಾಗಾಗಿ ನಿಮಗೆ ದೇವರ ಕೃಪೆ ದೊರಕಿದೆಯೇ, ನೀವು ಜೀವನದಲ್ಲಿ ಉನ್ನತಮಟ್ಟಕ್ಕೆ ಏರುತ್ತೀರಾ ಎಂಬ ಸೂಚನೆಯನ್ನು ದೇವರು ಈ ಮೂಲಕ ನೀಡುತ್ತಾನಂತೆ.

ವ್ಯಕ್ತಿಗೆ ಒಳ್ಳೆ ಕಾಲ ಬಂದಾಗ, ದೇವರ ಅನುಗ್ರಹ ಅವರ ಮೇಲಿದ್ದಾಗ  ರಾತ್ರಿ ಮೂರು ಗಂಟೆಯ ನಂತರ ಎಚ್ಚರವಾಗುತ್ತದೆಯಂತೆ. ಇದು ಶುಭದ ಸಂಕೇತ ಎನ್ನಲಾಗಿದೆ. ಈ ಸಮಯದಲ್ಲಿ ದೇವರ ಶಕ್ತಿ ಹೆಚ್ಚಾಗಿರುತ್ತದೆಯಂತೆ. ಹಾಗಾಗಿ ನಿಮ್ಮನ್ನು ಎಚ್ಚರಿಸುವುದರ ಮೂಲಕ ದೇವರು ನಿಮಗೆ ಸೂಚನೆ ನೀಡುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಗಣೇಶನ ಈ ಸ್ತೋತ್ರ ಓದಿ

Devi Mantra: ಮಂಗಳವಾರ ತಪ್ಪದೇ ಈ ದೇವಿ ಮಂತ್ರವನ್ನು ಓದಿ

ಮುಂದಿನ ಸುದ್ದಿ
Show comments