Webdunia - Bharat's app for daily news and videos

Install App

ಮನೆಯಲ್ಲಿನ ನಿತ್ಯ ಕಲಹ ನಿವಾರಣೆಯಾಗಲು ಹೀಗೆ ಮಾಡಿ

Webdunia
ಶುಕ್ರವಾರ, 4 ಅಕ್ಟೋಬರ್ 2019 (08:42 IST)
ಬೆಂಗಳೂರು : ಮನೆಯಲ್ಲಿ ಕಲಹಗಳು ನಡೆಯುವುದು ಸಹಜ. ಆದರೆ ಮನೆಯಲ್ಲಿ ಪ್ರತಿದಿನ ಕಲಹ ನಡೆಯುತ್ತಿದ್ದರೆ ಅಶಾಂತಿ ಉಂಟಾಗುತ್ತದೆ. ಇದರಿಂದ ಮನೆಗೆ ದರಿದ್ರ ಆವರಿಸುತ್ತದೆ. ಮನೆಯಲ್ಲಿ ಶಾಂತಿ ನೆಲೆಸಿ ಕಲಹಗಳು ನಿವಾರಣೆಯಾಗಲು ಹೀಗೆ ಮಾಡಿ.




ಪ್ರತಿನಿತ್ಯ ಅಸುರ ಸಂಧ್ಯಾ ವೇಳೆಯಲ್ಲಿ ಸುಮಾರು ಸಂಜೆ 5 :45 ರಿಂದ 6 :30 ರವೆರೆಗೆ ಸೂರ್ಯಾಸ್ತಮಾನದ ಸಂದರ್ಭದಲ್ಲಿ ಮನೆಯಲ್ಲಿ ಸುಂದರಖಾಂಡ ಪುಸ್ತಕವನ್ನು ಪೂಜೆಮಾಡಿ ನೈವೆದ್ಯಕ್ಕೆ ಇಟ್ಟು ಪ್ರತಿ ದಿನ ಓದಬೇಕು. ಓದುವಾಗ ಒಂದು ಮಣೆಯ ಮೇಲೆ ಕುಳಿತುಕೊಳ್ಳಿ ಒಂದು ವಸ್ತ್ರದ ಮೇಲೆ ಪುಸ್ತಕವನ್ನು ಇಡಿ. ಆಮೇಲೆ ಎಲ್ಲರಿಗೂ ನೈವೆದ್ಯ ಪ್ರಸಾದವನ್ನು ಹಂಚಿ. ಹೀಗೆ ಪ್ರತಿನಿತ್ಯ 48 ದಿನಗಳ ಕಾಲ ಮಾಡುತ್ತ ಬನ್ನಿ ನಿಮ್ಮ ಮನೆಯಲ್ಲಿ ನಿತ್ಯಕಲಹಗಳು ಪರಿಹಾರವಾಗುತ್ತವೆ. ನೀವು ನೆಮ್ಮದಿಯಿಂದ ಹಾಯಾಗಿ ಇರಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀದತ್ತಾತ್ರೇಯ ಸ್ತೋತ್ರ ಕನ್ನಡದಲ್ಲಿ, ತಪ್ಪದೇ ಓದಿ

Ram Navami 2025: ಈ ವಿಶೇಷ ದಿನದಂದು ಹೀಗೇ ಮಾಡಿದ್ರೆ ಫಲ ನಿಶ್ಚಿತ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments