Webdunia - Bharat's app for daily news and videos

Install App

ದುಸ್ವಪ್ನಗಳು ಬೀಳಬಾರದಂತಿದ್ದರೆ ಈ ತಂತ್ರ ಮಾಡಿ

Webdunia
ಬುಧವಾರ, 1 ಜುಲೈ 2020 (09:21 IST)
ಬೆಂಗಳೂರು : ರಾತ್ರಿ ನಿದ್ದೆಯಲ್ಲಿ ಕನಸುಗಳು ಬೀಳುವುದು ಸಹಜ. ಕೆಲವರಿಗೆ ಮಧುರವಾದ ಕನಸುಗಳು ಬಿದ್ದರೆ, ಇನ್ನು ಕೆಲವರಿಗೆ ದುಸ್ವಪ್ನಗಳು ಬೀಳುತ್ತವೆ. ಇಂತಹ ದುಸ್ವಪ್ನಗಳು ಬೀಳಬಾರದಂತಿದ್ದರೆ ಈ ತಂತ್ರ ಮಾಡಿ.

ಗಣಪತಿಯನ್ನು ವಿಘ್ನನಿವಾರಕ ನೆಂದು ಕರೆಯುತ್ತಾರೆ. ಆದಕಾರಣ ಗಣಪತಿಗೆ ನವಿಲುಗರಿ ಅರ್ಪಿಸಿ ಮಾರನೇಯ ದಿನ ಅದನ್ನು ಮಲಗುವ ಕೋಣೆಯಲ್ಲಿ ತಲೆಯ ಭಾಗದಲ್ಲಿ ಇಟ್ಟು ಮಲಗಿ. ಅಂತವರಿಗು ದುಸಪ್ನಗಳು ಬೀಳುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಅಷ್ಟ ಲಕ್ಷ್ಮೀ ಧ್ಯಾನ ಸ್ತೋತ್ರವನ್ನು ಇಂದು ಸಂಜೆ ತಪ್ಪದೇ ಓದಿ

ಗಣೇಶ ಹಬ್ಬ ದಿನಾಂಕ, ಪೂಜೆ ಮುಹೂರ್ತ ಮತ್ತು ಮಂಟಪ ಪ್ರತಿಷ್ಠಾಪನೆಗೆ ಮುಹೂರ್ತದ ಬಗ್ಗೆ ಇಲ್ಲಿದೆ ವಿವರ

ಶ್ರೀ ದತ್ತಾತ್ರೇಯ ಚಿನ್ಮಯಾಷ್ಟಕಂ ಸ್ತೋತ್ರ ಗುರುವಾರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments