Webdunia - Bharat's app for daily news and videos

Install App

ಆಸ್ತಿ ವಿವಾದ ನಿವಾರಣೆಯಾಗಲು ಈ ಪರಿಹಾರ ಮಾಡಿ

Webdunia
ಶುಕ್ರವಾರ, 2 ಏಪ್ರಿಲ್ 2021 (06:36 IST)
ಬೆಂಗಳೂರು : ಆಸ್ತಿಗಾಗಿ ಎರಡು ಕುಟುಂಬಗಳು ಹೊಡೆದಾಡಿಕೊಳ್ಳುವುನದನ್ನು ನಾವು ಹಲವು ಬಾರಿ ನೋಡಿದ್ದೇವೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಆಸ್ತಿಯ ಸಮಸ್ಯೆ ಉಂಟಾಗಲು ಮಂಗಳ ಮತ್ತು ಶನಿ ಗ್ರಹಗಳೇ ಕಾರಣ. ಈ ಆಸ್ತಿಯ ಸಮಸ್ಯೆಯನ್ನು ನಿವಾರಿಸಲು ಈ ಪರಿಹಾರ ಕ್ರಮಗಳನ್ನು ಕೈಗೊಳ್ಳಿ.

ಶುಕ್ಲ ಪಕ್ಷದ ಮಂಗಳವಾರ ಸ್ವಲ್ಪ ಜೇನುತುಪ್ಪವನ್ನು ಕಲ್ಲಿಗೆ ಹಚ್ಚಿ ಬಟ್ಟೆಯಲ್ಲಿ ಕಟ್ಟಿ  ಸ್ವಲ್ಪ ನೆಲವನ್ನು ಅಗೆದು ಅದನ್ನು ಹೂತುಹಾಕಿ. ಇದರಿಂದ ಆಸ್ತಿ ವಿವಾದ ಕಡಿಮೆಯಾಗುತ್ತದೆ. ಹಾಗೇ ಸ್ವಂತ ಮನೆಯನ್ನು ಹೊಂದುವ ನಿಮ್ಮ ಕನಸು ನನಸಾಗುತ್ತದೆ.

ಹಾಗೇ “ ಓಂ ಹ್ರೀಂ ದಂ ದುರ್ಗಾಯೆ ನಮಃ”  ಎಂಬ ದುರ್ಗಾ ಮಾತೆಯ ಮಂತ್ರವನ್ನು ಜಪಿಸಿ. ಪ್ರತಿದಿನ 9 ದಿನಗಳ ಕಾಲ ಈ ಮಂತ್ರವನ್ನು 108ಬಾರಿ ಪಠಿಸಿ. ಶನಿ ಮತ್ತು ಮಂಗಳ ಗ್ರಹದ ಹೆಸರಿನಲ್ಲಿ ವಸ್ತುಗಳನ್ನು ದಾನ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments