Select Your Language

Notifications

webdunia
webdunia
webdunia
webdunia

ನಿಮ್ಮ ಪಾಪವಿಮೋಚನೆಯಾಗಲು ಇಂದು ಈ ಚಿಕ್ಕ ಕೆಲಸ ಮಾಡಿ

ನಿಮ್ಮ ಪಾಪವಿಮೋಚನೆಯಾಗಲು ಇಂದು ಈ ಚಿಕ್ಕ ಕೆಲಸ ಮಾಡಿ
ಬೆಂಗಳೂರು , ಗುರುವಾರ, 19 ಮಾರ್ಚ್ 2020 (06:05 IST)
ಬೆಂಗಳೂರು : ಇಂದು ಗುರುವಾರದಂದು ಪಾಪವಿಮೋಚನಿ ಏಕಾದಶಿ ಇರುವುದರಿಂದ ಇಂದು ನಿಮ್ಮ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿದರೆ ನಿಮ್ಮ ಜನ್ಮ ಜನ್ಮದ ಪಾಪ ಕಳೆದು ಅದೃಷ್ಟ ಹುಡುಕಿಕೊಂಡು ಬರುತ್ತದೆ.


ಇಂದು ದೇವರ ಪೂಜೆ ಮುಗಿದ ಬಳಿಕ ಒಂದು ಲೋಟದಲ್ಲಿ ನೀರನ್ನು ಹಾಕಿ ಅದಕ್ಕೆ  ಅರಶಿನ ಹಾಕಿ ಮಿಕ್ಸ್ ಮಾಡಿ ಆ ಅರಶಿನ ಮಿಶ್ರಿತ ನೀರನ್ನು ದೇವರ ಕೋಣೆಯಲ್ಲಿ ದೇವರ ಮುಂದೆ ಇಡಬೇಕು ಹಾಗೇ ಅದರ ಪಕ್ಕದಲ್ಲಿ ಒಂದು ವೀಳ್ಯದೆಲೆಯನ್ನು ಇಡಿ.


ಇವೆರಡು ಆ ದಿನ ಪೂರ್ತಿ ಅಲ್ಲೇ ಇಡಬೇಕು.  ಮರುದಿನ ಆ ಲೋಟದಲ್ಲಿರುವ ನೀರನ್ನು ವೀಳ್ಯದೆಲೆಯ ಸಹಾಯದಿಂದ ಇಡೀ ಮನೆಗೆ ಹಾಗೂ ಮನೆಯವರ ತಲೆಯ ಮೇಲೆ ಪ್ರೋಕ್ಷಣೆ ಮಾಡಬೇಕು. ಇದರಿಂದ ಎಲ್ಲಾ ದೋಷಗಳು ಕಳೆದು ಪಾಪವಿಮೋಚನೆಯಾಗುತ್ತದೆ. ಮಹಾಲಕ್ಷ್ನೀ ದೇವಿಯ ಅನುಗ್ರಹವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ