Webdunia - Bharat's app for daily news and videos

Install App

ಶತ್ರುಗಳು ಸಹ ನಮಗೆ ಮಿತ್ರರಾಗಬೇಕೆಂದರೆ ಶನಿವಾರದಂದು ಈ ಸಣ್ಣ ಪರಿಹಾರ ಮಾಡಿ

Webdunia
ಭಾನುವಾರ, 3 ನವೆಂಬರ್ 2019 (11:04 IST)
ಬೆಂಗಳೂರು :ಗ್ರಹಚಾರ ಕೆಟ್ಟರೆ ನಮ್ಮರೇ ನಮಗೆ ಶತ್ರುಗಳಾಗುತ್ತಾರೆ. ನಮ್ಮ ಮಿತ್ರರು ಸಹ ಶತ್ರುಗಳಾಗುತ್ತಾರೆ. ಈ ಶತ್ರು ಸಮಸ್ಯೆ ದೂರವಾಗಬೇಕೆಂದರೆ ಈ ಪರಿಹಾರವನ್ನು ಮಾಡಿ.




ಶನಿವಾರದಂದು ಹಾಗೂ ಅಮವಾಸ್ಯೆ ದಿನದಂದು ನೀವು ಒಂದು ಹಿಡಿ ಸಾಸಿವೆ ಹಾಗೂ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ನಾಲ್ಕು ರಸ್ತೆ ಕೂಡುವ ಸ್ಥಳದಲ್ಲಿ ನಿಂತು ಬಲದಿಂದ ಮೂರುಸಲ ಹಾಗೂ ಎಡದಿಂದ ಮೂರು ಸಲ ಸುತ್ತಿ ದೃಷ್ಟಿ ತೆಗೆದುಕೊಂಡು ನಮಗೆ ಶುತ್ರುಗಳು ಇರಬಾರದು ಎಂದು ಮನಸ್ಸಿನಲ್ಲಿ ನಲ್ಲಿ ಅಂದುಕೊಂಡು ಅದನ್ನು ಎಲ್ಲೆ ಎಸೆದು ಹಿಂತಿರುಗಿ ನೋಡದಂತೆ ಬರಬೇಕು.


ಬಳಿಕ ಈಶ್ವರ ದೇವಸ್ಥಾನದಲ್ಲಿರುವ ಯಾವುದೇ ಮರವಿರಲಿ ಅದಕ್ಕೆ ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಿ ನಮಗೆ ಶತ್ರುತ್ವ ಇರಬಾರದೆಂದು ಪ್ರಾರ್ಥಿಸಿ ದೀಪವನ್ನು ಅಲ್ಲಿ ಇಟ್ಟು ಬರಬೇಕು. ಹೀಗೆ ಮಾಡಿದರೆ ನಿಮಗೆ ಶುತ್ರುಗಳ ಕಾಟದಿಂದ ಮುಕ್ತಿ ಸಿಗುತ್ತದೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗಂಡ-ಹೆಂಡತಿ ಸಂಬಂಧ ಚೆನ್ನಾಗಿರಬೇಕೆಂದರೆ ಬೆಡ್ ರೂಂನಲ್ಲಿ ಈ ಚಿತ್ರ ಹಾಕಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments