Webdunia - Bharat's app for daily news and videos

Install App

ಮನೆಗೆ ದೃಷ್ಟಿಯಾಗಿದ್ದರೆ ಪ್ರತಿ ಶನಿವಾರ ನಿಂಬೆಹಣ್ಣಿನಿಂದ ಹೀಗೆ ಮಾಡಿ

Webdunia
ಸೋಮವಾರ, 19 ಆಗಸ್ಟ್ 2019 (08:54 IST)
ಬೆಂಗಳೂರು : ಕೆಲವೊಮ್ಮೆ ಹೊರಗಿನಿಂದ ಬಂದವರು ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಇದರಿಂದ ಮನೆಯಲ್ಲಿ ಯಾವಾಗಲೂ ಅನಾಹುತಗಳು, ಸಮಸ್ಯೆಗಳು ಸಂಭವಿಸುತ್ತಿರುತ್ತದೆ. ಆದ್ದರಿಂದ ಈ ದೃಷ್ಟಿ ದೋಷವನ್ನು ನಿವಾರಿಸಲು ನಿಂಬೆ ಹಣ್ಣಿನಿಂದ ಪ್ರತಿ ಶನಿವಾರ ಹೀಗೆ ಮಾಡಿ.



ನಿಂಬೆಹಣ್ಣನ್ನು ಕತ್ತರಿಸಿ ಅದಕ್ಕೆ ಅರಶಿನ ಕುಂಕುಮವನ್ನು ಹಚ್ಚಿ ಅದನ್ನು ಮನೆಯ ಬಾಗಿಲಿಗೆ ಇಡಬೇಕು.  ಇನ್ನೊಂದು ನಿಂಬೆ ಹಣ್ಣನ್ನು ಒಂದು ಗಾಜಿನ ಲೋಟಕ್ಕೆ ನೀರು ಹಾಕಿ ಇಡಬೇಕು. ಈ ನಿಂಬೆಹಣ್ಣು ನೀರಿನೊಳಗೆ ಮುಳುಗಿದರೆ ಮನೆಗೆ ಯಾವುದೇ ದೃಷ್ಟಿ ದೋಷ ಇಲ್ಲ ಎಂದರ್ಥ.

 

ಒಂದು ವೇಳೆ ನಿಂಬೆ ಹಣ್ಣು 3-4 ದಿನದಲ್ಲಿ ಮೇಲೆ ನೀರಿನ ತೇಲಿದರೆ ಅಥವಾ ಕೊಳೆತರೆ ಆ ಮನೆಗೆ ದೃಷ್ಟಿಯಾಗಿದೆ ಎಂದರ್ಥ. ಆದಕಾರಣ ಆ ನಿಂಬೆ ಹಣ್ಣನ್ನು ಬದಲಿಸುತ್ತಾ ಇರಿ. ಹಾಗೇ ಈ ನಿಂಬೆ ಹಣ್ಣಿನ ಗ್ಲಾಸ್ ನ್ನು ಎಲ್ಲರಿಗೂ ಕಾಣುವ ಹಾಗೇ ದೇವರ ಫೋಟೊದ ಮುಂದೆ ಇಡಬೇಕು. ಹೀಗೆ ಮಾಡುತ್ತಾ ಬಂದರೆ ಮನೆಗೆ ತಗುಲಿದ ದೃಷ್ಟಿದೋಷ ನಿವಾರಣೆಯಾಗುತ್ತದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Parashurama Stuthi: ಪ್ರತಿನಿತ್ಯ ಬೆಳಿಗ್ಗೆ ಪರಶುರಾಮ ಸ್ತುತಿ ಓದಿ, ಎಷ್ಟು ಲಾಭವಿದೆ ನೋಡಿ

Subramanya Mantra: ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ, ಇದನ್ನು ಯಾರು ಓದಬೇಕು ನೋಡಿ

Kaali Mantra: ಶತ್ರು ಭಯವಿದ್ದರೆ ಕಾಳಿಯ ಈ ಸ್ತೋತ್ರವನ್ನು ಓದಿ

ಶ್ರೀದತ್ತಾತ್ರೇಯ ಸ್ತೋತ್ರ ಕನ್ನಡದಲ್ಲಿ, ತಪ್ಪದೇ ಓದಿ

Ram Navami 2025: ಈ ವಿಶೇಷ ದಿನದಂದು ಹೀಗೇ ಮಾಡಿದ್ರೆ ಫಲ ನಿಶ್ಚಿತ

ಮುಂದಿನ ಸುದ್ದಿ
Show comments