Webdunia - Bharat's app for daily news and videos

Install App

ಅಪ್ಪಿತಪ್ಪಿಯೂ ಮಂಗಳಮುಖಿಯರಿಗೆ ಈ 3 ವಸ್ತುಗಳನ್ನು ದಾನ ಮಾಡಬೇಡಿ

Webdunia
ಮಂಗಳವಾರ, 30 ಜುಲೈ 2019 (08:43 IST)
ಬೆಂಗಳೂರು : ಮಂಗಳಮುಖಿಯರನ್ನು ಶಿವನ ಅರ್ಧನಾರೇಶ್ವರ ಸ್ವರೂಪ ಎಂದು ನಂಬಲಾಗಿದೆ. ಆದ್ದರಿಂದ ಮಂಗಳಮುಖಿಯರಿಗೆ ದಾನ ನೀಡಿ ಅವರಿಂದ ಆಶೀರ್ವಾದ ಪಡೆದವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಎಂದು ಹೇಳುತ್ತಾರೆ. ಆದರೆ ಮಂಗಳಮುಖಿಯರಿಗೆ ಈ ವಸ್ತುಗಳನ್ನು ದಾನ ನೀಡಿದರೆ ದರಿದ್ರ ಆವರಿಸುತ್ತದೆಯಂತೆ.




ಹೌದು. ಮಂಗಳ ಮುಖಿಯರಿಗೆ ಹಣ ಕೊಟ್ಟು ಅವರಿಂದ ಒಂದು ರೂಪಾಯಿ ಪಡೆದರೂ ಕೂಡ ಅಂತವರಿಂದ ಅದೃಷ್ಟ ಒಲಿದು ಬರುತ್ತದೆ ಎಂದು ಹೇಳುತ್ತಾರೆ. ಆದರೆ ಮಂಗಳಮುಖಿಯರಿಗೆ ದಾನ ನೀಡುವಾಗ ಈ 3 ವಸ್ತುಗಳನ್ನು ಅಪ್ಪಿತಪ್ಪಿಯೂ ನೀಡಬಾರದಂತೆ. ಅವು ಯಾವುವು ಎಂಬುದು ಇಲ್ಲಿವೆ ನೋಡಿ.

 

*ಮಂಗಳಮುಖಿಯರಿಗೆ ಲಕ್ಷ್ಮೀದೇವಿಯ ಸ್ವರೂಪವಾದ ಪೊರಕೆಯನ್ನು ದಾನ ಮಾಡಿದರೆ ಮನೆಯಲ್ಲಿರುವ ಲಕ್ಷ್ಮೀ ದೇವಿಯು ಶಾಶ್ವತವಾಗಿ ಆ ಮನೆಯಿಂದ ಹೊರಗೆ ಹೋಗುತ್ತಾಳೆ ಎನ್ನಲಾಗುತ್ತದೆ.

 

* ಲೋಹದ ಪಾತ್ರೆಗಳು, ತಟ್ಟೆ ಹಾಗೂ ಲೋಟಗಳನ್ನು ಮಂಗಳ ಮುಖಿಯರಿಗೆ ದಾನ ಕೊಡಬಾರದು.

 

* ಮಂಗಳ ಮುಖಿಯರಿಗೆ ನಾವು ಧರಿಸಿ ಬಿಟ್ಟಿರುವ ಹಳೆಯ ಬಟ್ಟೆಗಳನ್ನು ದಾನವಾಗಿ ನೀಡಬಾರದು. ಇದರಿಂದ ಕಷ್ಟಗಳು ಎದುರಾಗುತ್ತವೆಯಂತೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments