Webdunia - Bharat's app for daily news and videos

Install App

ನಿಮ್ಮ ಶನೇಶ್ಚರ ದೋಷ ದೂರವಾಗಬೇಕೆಂದರೆ ಹೀಗೆ ಮಾಡಿ

Webdunia
ಶುಕ್ರವಾರ, 15 ಜೂನ್ 2018 (09:02 IST)
ಬೆಂಗಳೂರು : ಕೆಲವರ ಜಾತಕಗಳಲ್ಲಿ ಶನಿ ದೋಷವಿರುತ್ತದೆ. ಆ ಸಂದರ್ಭದಲ್ಲಿ ಅವರು ಅನೇಕ ರೀತಿಯಾದ ತೊಂದರೆಗಳನ್ನು, ವಿಘ್ನಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ಶನಿ ದೋಷದಿಂದ ನಿಮಗೆ ಪರಿಹಾರ ಸಿಗಬೇಕೆಂದರೆ ಒಂದು ಶುಭ ದಿನ ಹನುಮಂತನಿಗೆ ಈ ಪತ್ರೆಯೊಂದನ್ನು ಅರ್ಪಿಸಿದರೆ ಸಾಕು, ಶನಿಕಾಟದಿಂದ ವಿಮುಕ್ತಿ ದೊರೆಯುತ್ತದೆಯಂತೆ.


ಅದು ಯಾವ ದಿನವೆಂದರೆ ಗುರುವಾರ ಪುಷ್ಯ ಅಥವಾ ಪುನರ್ವಸು ನಕ್ಷತ್ರದ ಬಂದಂತಹ ದಿನ ಹನುಮಂತನಿಗೆ ವೀಳ್ಯದೆಲೆಯ ಅಲಂಕಾರವಾಗಲೀ ಅಥವಾ ವೀಳ್ಯದೆಲೆಯ ಪ್ರಸಾದವನ್ನಾಗಲಿ ಕೊಡುವುದರಿಂದ ಸಕಲ ಶನೇಶ್ಚರ ದೋಷ ದೂರವಾಗಿ ನೆಮ್ಮದಿ ಪಡೆಯುತ್ತೀರಿ ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

ಮುಂದಿನ ಸುದ್ದಿ
Show comments