ನಿಮ್ಮ ಶನೇಶ್ಚರ ದೋಷ ದೂರವಾಗಬೇಕೆಂದರೆ ಹೀಗೆ ಮಾಡಿ

Webdunia
ಶುಕ್ರವಾರ, 15 ಜೂನ್ 2018 (09:02 IST)
ಬೆಂಗಳೂರು : ಕೆಲವರ ಜಾತಕಗಳಲ್ಲಿ ಶನಿ ದೋಷವಿರುತ್ತದೆ. ಆ ಸಂದರ್ಭದಲ್ಲಿ ಅವರು ಅನೇಕ ರೀತಿಯಾದ ತೊಂದರೆಗಳನ್ನು, ವಿಘ್ನಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ಶನಿ ದೋಷದಿಂದ ನಿಮಗೆ ಪರಿಹಾರ ಸಿಗಬೇಕೆಂದರೆ ಒಂದು ಶುಭ ದಿನ ಹನುಮಂತನಿಗೆ ಈ ಪತ್ರೆಯೊಂದನ್ನು ಅರ್ಪಿಸಿದರೆ ಸಾಕು, ಶನಿಕಾಟದಿಂದ ವಿಮುಕ್ತಿ ದೊರೆಯುತ್ತದೆಯಂತೆ.


ಅದು ಯಾವ ದಿನವೆಂದರೆ ಗುರುವಾರ ಪುಷ್ಯ ಅಥವಾ ಪುನರ್ವಸು ನಕ್ಷತ್ರದ ಬಂದಂತಹ ದಿನ ಹನುಮಂತನಿಗೆ ವೀಳ್ಯದೆಲೆಯ ಅಲಂಕಾರವಾಗಲೀ ಅಥವಾ ವೀಳ್ಯದೆಲೆಯ ಪ್ರಸಾದವನ್ನಾಗಲಿ ಕೊಡುವುದರಿಂದ ಸಕಲ ಶನೇಶ್ಚರ ದೋಷ ದೂರವಾಗಿ ನೆಮ್ಮದಿ ಪಡೆಯುತ್ತೀರಿ ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments