Webdunia - Bharat's app for daily news and videos

Install App

ಅಪಘಾತ ದೋಷಕ್ಕೆ ಈ ಕ್ಷೇತ್ರದ ಪ್ರಸಾದ ಅದ್ಭುತ ಪರಿಹಾರವಂತೆ

Webdunia
ಗುರುವಾರ, 14 ಜೂನ್ 2018 (06:24 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತದ ಸಂಖ್ಯೆ ಹೆಚ್ಚುತ್ತಿದೆ. ಅದೆಷ್ಟೋ ಜನರು ಅಪಘಾತದಿಂದ ಸಾವು ನೋವನ್ನು ಅನುಭವಿಸಿದ್ದಾರೆ. ನಮ್ಮ ಜ್ಯೋತಿಷ್ಯಶಾಸ್ತ್ರಜ್ಞರು ಈ ಘಟನೆಗಳು ದೋಷಗಳಿಂದ ಕೂಡ ಸಂಭವಿಸುವುದಾಗಿ ಹೇಳುತ್ತಾರೆ.  ಇಂತಹ ಅಪಘಾತಗಳು ಸಂಭವಿಸುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಈ ಕ್ಷೇತ್ರದ ದೇವರ ಪ್ರಸಾದವನ್ನು ಸ್ವೀಕರಿಸಿದರೆ ಅದಕ್ಕೆ ಸಂಬಂಧಪಟ್ಟ ದೋಷ ಪರಿಹಾರ ಆಗುತ್ತದೆ ಎಂದು ಪಂಡಿತರು ಹೇಳುತ್ತಾರೆ.


ಪಂಡಿತರ ಪ್ರಕಾರ ಈ ಅಪಘಾತ ಸಂಭವಿಸಲು ಕುಜದೋಷ ಕಾರಣವಂತೆ. ಈ ಕುಜದೋಷ ನಿವಾರಣೆಗೆ ಬೆಲ್ಲ ದಾನ ಶ್ರೇಷ್ಟ. ಆದಕಾರಣ ಈ ದೋಷ ಪರಿಹಾರ ಆಗಬೇಕೆಂದರೆ ಆಂಧ್ರದ ಸುಪ್ರಸಿದ್ಧವಾದ ದೇವಸ್ಥಾನ ಮಂಗಳಗಿರಿ ನರಸಿಂಹ ಕ್ಷೇತ್ರದಲ್ಲಿ ದೇವರಿಗೆ ನೈವೇದ್ಯವಾಗಿ ಅರ್ಪಿಸುವ ಬೆಲ್ಲದ ಪ್ರಸಾದವನ್ನು ಸ್ವೀಕರಿಸಿದರೆ ಆಥವಾ ತೆಗೆದುಕೊಂಡು ಬಂದರೂ ಕೂಡ ಈ ಆಕ್ಸಿಡೆಂಟ್ ದೋಷ ನಿವಾರಣೆಯಾಗುತ್ತದೆ ಎಂದು ಪಂಡಿತರೊಬ್ಬರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments