ಶುಕ್ರವಾರ ದೇವಿಯ ಆರಾಧನೆಗೆ ಸೂಕ್ತ ದಿನ. ಇಂದು ಶುಕ್ರವಾರ ದೇವಿಯ ಕುರಿತಾದ ಶ್ರೀ ಮೀನಾಕ್ಷೀ ಸ್ತೋತ್ರ ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.ಶ್ರೀವಿದ್ಯೇ ಶಿವವಾಮಭಾಗನಿಲಯೇ ಶ್ರೀರಾಜರಾಜಾರ್ಚಿತೇ ಶ್ರೀನಾಥಾದಿಗುರುಸ್ವರೂಪವಿಭವೇ ಚಿಂತಾಮಣೀಪೀಠಿಕೇ । ಶ್ರೀವಾಣೀಗಿರಿಜಾನುತಾಂಘ್ರಿಕಮಲೇ ಶ್ರೀಶಾಂಭವಿ ಶ್ರೀಶಿವೇ ಮಧ್ಯಾಹ್ನೇ ಮಲಯಧ್ವಜಾಧಿಪಸುತೇ ಮಾಂ ಪಾಹಿ ಮೀನಾಂಬಿಕೇ ॥ 1 ॥ಚಕ್ರಸ್ಥೇಽಚಪಲೇ ಚರಾಚರಜಗನ್ನಾಥೇ ಜಗತ್ಪೂಜಿತೇ ಆರ್ತಾಲೀವರದೇ ನತಾಭಯಕರೇ ವಕ್ಷೋಜಭಾರಾನ್ವಿತೇ । ವಿದ್ಯೇ ವೇದಕಲಾಪಮೌಳಿವಿದಿತೇ ವಿದ್ಯುಲ್ಲತಾವಿಗ್ರಹೇ ಮಾತಃ ಪೂರ್ಣಸುಧಾರಸಾರ್ದ್ರಹೃದಯೇ ಮಾಂ ಪಾಹಿ ಮೀನಾಂಬಿಕೇ ॥ 2 ॥ಕೋಟೀರಾಂಗದರತ್ನಕುಂಡಲಧರೇ ಕೋದಂಡಬಾಣಾಂಚಿತೇ...