Webdunia - Bharat's app for daily news and videos

Install App

ಸುಖ ನಿದ್ರೆ ಬರಲು ಈ ಮಂತ್ರವನ್ನು ಪಠಿಸಿ

Krishnaveni K
ಶನಿವಾರ, 14 ಡಿಸೆಂಬರ್ 2024 (08:39 IST)
ಬೆಂಗಳೂರು: ರಾತ್ರಿ ಮಲಗಿದ ತಕ್ಷಣ ನಿದ್ರೆ ಮಾಡಲೂ ದೇವರ ಅನುಗ್ರಹ ಬೇಕು. ಕೆಲವರಿಗೆ ಎಷ್ಟೇ ಸುಖ, ಸಂಪತ್ತುಗಳಿದ್ದರೂ ನಿದ್ರೆ ಬಾರದೇ ಹೊರಳಾಡುವ ಪರಿಸ್ಥಿತಿರುತ್ತದೆ. ಸುಖ ನಿದ್ರೆಗಾಗಿ ನಾವು ಯಾವ ಮಂತ್ರ ಹೇಳಬೇಕು ಇಲ್ಲಿ ನೋಡಿ.

ಹಿಂದೂ ಧರ್ಮದಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಮಹತ್ವವಿದೆ. ನಿದ್ರೆಯೂ ಜೀವನದ ಬಹುಮುಖ್ಯ ಭಾಗಗಳಲ್ಲಿ ಒಂದು. ಸಾಮಾನ್ಯವಾಗಿ ಮಾನಸಿಕವಾಗಿ ಅಶಾಂತಿಗಳಿದ್ದಾಗ, ಚಿಂತೆಗಳಿದ್ದಾಗ ಅಥವಾ ಅನಾರೋಗ್ಯದಿಂದಾಗಿ ನಿದ್ರೆ ಸರಿಯಾಗಿ ಆಗದೇ ಇರಬಹುದು.

ಇಂತಹ ಸಂದರ್ಭದಲ್ಲಿ ಮನಸ್ಸನ್ನು ಶಾಂತಗೊಳಿಸಲು ಸುಖ ನಿದ್ರೆಯಾಗಲು ಈ ಮಂತ್ರವನ್ನು ಹೇಳಬೇಕು.

‘ಅಚ್ಯುತಂ ಕೇಶಂ ವಿಷ್ಣುಂ ಹರಿಂ ಸೋಮಂ ಜನಾರ್ಧನಂ
ಹಸಂ ನಾರಾಯಣಂ ಕೃಷ್ಣಂ ಜಪತೇ ದುಃಸ್ವಪ್ರಶಾಂತಯೇ’

ಈ ಮಂತ್ರವನ್ನು ಹೇಳುವುದರಿಂದ ಮನಸ್ಸು ಇಲ್ಲದ ಚಿಂತೆಗಳನ್ನು ಬಿಟ್ಟು ಶಾಂತವಾಗುತ್ತದೆ. ಇದರಿಂದ ನಿದ್ರೆ ಸುಲಭವಾಗಿ ಹತ್ತುತ್ತದೆ. ಅದೇ ರೀತಿ ಮಲಗುವ ಮುನ್ನ ಹನುಮಂತನ ಕುರಿತಾದ ಮನೋಜವಂ ಮಾರುತ ತುಲ್ಯ ವೇಗಂ ಮಂತ್ರ ಹೇಳುತ್ತಾ ಮಲಗಿದರೆ ಕೆಟ್ಟ ಕನಸುಗಳೂ ಬಾರದಂತೆ ತಡೆಯಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Tulsi Mantra: ಹೆಣ್ಣು ಮಕ್ಕಳಿಗಾಗಿ ತುಳಸಿ ಅಷ್ಟೋತ್ತರ ಮಂತ್ರ ಇಲ್ಲಿದೆ

Parashurama Stuthi: ಪ್ರತಿನಿತ್ಯ ಬೆಳಿಗ್ಗೆ ಪರಶುರಾಮ ಸ್ತುತಿ ಓದಿ, ಎಷ್ಟು ಲಾಭವಿದೆ ನೋಡಿ

Subramanya Mantra: ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ, ಇದನ್ನು ಯಾರು ಓದಬೇಕು ನೋಡಿ

Kaali Mantra: ಶತ್ರು ಭಯವಿದ್ದರೆ ಕಾಳಿಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments