Webdunia - Bharat's app for daily news and videos

Install App

ಮನಸ್ಸು ಶಾಂತಗೊಳ್ಳಲು ಈ ಎರಡು ಮಂತ್ರಗಳನ್ನು ಪಠಿಸಿ

Krishnaveni K
ಮಂಗಳವಾರ, 11 ಜೂನ್ 2024 (08:29 IST)
ಬೆಂಗಳೂರು: ಇಂದಿನ ಆಧುನಿಕ ಒತ್ತಡದ ಜೀವನದಲ್ಲಿ ಅನೇಕರಿಗೆ ಹಲವಾರು ರೀತಿಯ ಮಾನಸಿಕ ಒತ್ತಡಗಳಿರುತ್ತವೆ. ಮಾನಸಿಕ ಒತ್ತಡಗಳಿಂದ ಮುಕ್ತಿ ಪಡೆದು ಮನಸ್ಸು ಶಾಂತವಾಗಲು ಈ ಎರಡು ಪವರ್ ಫುಲ್ ಮಂತ್ರಗಳನ್ನು ಪಠಿಸಿ.

ಎಲ್ಲಕ್ಕಿಂತ ಮುಖ್ಯವಾಗಿ ಎಂದಿನ ಗೌಜಿ ಗದ್ದಲದ ಬದುಕಿನಿಂದ ದೂರವಾಗಿ ಕೆಲವು ಹೊತ್ತು ಶಾಂತವಾಗಿ ಕೂತು ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಓಂಕಾರ ಮಂತ್ರದೊಂದಿಗೆ ಪ್ರತಿನಿತ್ಯ ಕೆಲವು ಹೊತ್ತು ಶಾಂತ ಮನಸ್ಸಿನಲ್ಲಿ ಧ್ಯಾನಕ್ಕೆ ಕೂರುವುದು ಉತ್ತಮ.

ಪ್ರಕ್ಷುಬ್ಧ ಮನಸ್ಸನ್ನು ಶಾಂತಗೊಳಿಸಲು ಭಗವಾನ್ ಶಿವನನ್ನು ಆರಾಧಿಸುವುದು ಉತ್ತಮ. ಇದಕ್ಕಾಗಿ ಶಾಂತಿಯುತ ಪರಿಸರದಲ್ಲಿ ಕುಳಿತು ಓಂ ಭಗವತೇ ರುದ್ರಾಯ ಮಂತ್ರವನ್ನು ಪಠಿಸುತ್ತಾ ಧ್ಯಾನ ಮಾಡಿ. ಮನಸ್ಸು ಶಾಂತವಾಗುವವರೆಗೂ ಈ ರೀತಿ ತಪೋಭಂಗಿಯಲ್ಲಿ ಕುಳಿತು ಧ್ಯಾನ ಮಾಡಬಹುದು.

ಇಲ್ಲದೇ ಹೋದರೆ ‘ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ, ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ. ಲಕ್ಷ್ಮೀಕಾಂತಂ ಕಮಲನಯನಂ ಯೋಗಿ ಹೃದ್ಯಾನಗಮ್ಯಂ, ವಂದೇ ವಿಷ್ಣುಂ ಭವ ಭಯ ಹರಂ ಸರ್ವಲೋಕೈಕನಾಥಮ್. ಎನ್ನುವ ಶ್ಲೋಕವನ್ನು ಪ್ರತಿನಿತ್ಯ ಪಠಿಸುತ್ತಾ ಧ್ಯಾನ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಮುಂದಿನ ಸುದ್ದಿ
Show comments