Webdunia - Bharat's app for daily news and videos

Install App

ಮನೆಯ ಸಮಸ್ಯೆಗಳು ದೂರವಾಗಲು ಕೊಳಲನ್ನು ಈ ರೀತಿಯಾಗಿ ಜೋಡಿಸಿ

Webdunia
ಬುಧವಾರ, 16 ಡಿಸೆಂಬರ್ 2020 (06:36 IST)
ಬೆಂಗಳೂರು : ಶ್ರೀಕೃಷ್ಣನ ಪ್ರಿಯ ವಸ್ತು ಕೊಳಲು. ಇದು ಶ್ರೀಕೃಷ್ಣನ  ಪ್ರೀತಿಯ ಸಂಕೇತ ಎನ್ನುತ್ತಾರೆ. ಹಾಗಾಗಿ ಶ್ರೀಕೃಷ್ಣನ ಅನುಗ್ರಹ ನಿಮ್ಮ ಮನೆಯ ಮೇಲಾಗಲು ಅವನಿಗೆ ಪ್ರಿಯವಾದ ಕೊಳಲನ್ನು ಈ ರೀತಿಯಾಗಿ ಜೋಡಿಸಿ.

ಮನೆಯೊಳಗೆ ಕೊಳಲನ್ನು ಜೋಡಿಸಿದರೆ ತುಂಬಾ ಒಳ್ಳೆಯದು. ಇದು ಬಹಳಷ್ಟು ವಾಸ್ತುದೋಷವನ್ನು ನಿವಾರಿಸುತ್ತದೆ. ಈ ಕೊಳಲನ್ನು ನಿಮ್ಮ ಮನೆಯ ದೇವರ ಕೋಣೆಯ ಹೊರಗೆ ಅಥವಾ ಒಳಗೆ ಗೋಡೆಯ ಮೇಲೆ ನೇತು ಹಾಕಿ. ಅದರಲ್ಲೂ ಜೋಡಿ ಕೊಳಲನ್ನು ನೇತು ಹಾಕಿದರೆ ತುಂಬಾ ಒಳ್ಳೆಯದು. ಇದು ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಮೂಡಿಸುತ್ತದೆ.

ಹಾಗೇ ನಿಮ್ಮ ವೈವಾಹಿಕ ಜೀವನವು ಸಮಸ್ಯೆಗಳು ಎದುರಾಗುತ್ತಿದ್ದರೆ ನೀವು ಮಲಗುವ ಕೋಣೆಯ ಹಾಸಿಗೆಯ ಮುಂದಿನ ಗೋಡೆಯ ಮೇಲೆ ಇಡಿ. ಇದರಿಂದ ನಿಮ್ಮ ವೈವಾಹಿಕ ಜೀವನ ಸುಖಕರವಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಗಣೇಶನ ಈ ಸ್ತೋತ್ರ ಓದಿ

Devi Mantra: ಮಂಗಳವಾರ ತಪ್ಪದೇ ಈ ದೇವಿ ಮಂತ್ರವನ್ನು ಓದಿ

Shiva Chalisa: ಸೋಮವಾರ ಭಕ್ತಿಯಿಂದ ಶಿವ ಚಾಲೀಸಾ ಓದಿ

Hanuman Mantra: ಹನುಮಂತನ ಅನುಗ್ರಹಕ್ಕಾಗಿ ಇಂದು ತಪ್ಪದೇ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments