ಅಂಬಾ ಪಂಚರತ್ನ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

Krishnaveni K
ಶುಕ್ರವಾರ, 6 ಮಾರ್ಚ್ 2026 (08:28 IST)
ದೇವಿಯ ಅನುಗ್ರಹವಿದ್ದರೆ ಜೀವನದಲ್ಲಿ ಶತ್ರುಭಯ ನಾಶ, ಜೀವನದಲ್ಲಿ ಆತ್ಮವಿಶ್ವಾಸ, ಯಶಸ್ಸು ಸಮೃದ್ಧಿಯಾಗುತ್ತದೆ. ದೇವಿಯ ಅನುಗ್ರಹಕ್ಕಾಗಿ ಅಂಬಾ ಪಂಚರತ್ನ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.
ಅಂಬಾಶಂಬರವೈರಿತಾತಭಗಿನೀ ಶ್ರೀಚಂದ್ರಬಿಂಬಾನನಾ
ಬಿಂಬೋಷ್ಠೀ ಸ್ಮಿತಭಾಷಿಣೀ ಶುಭಕರೀ ಕಾದಂಬವಾಟ್ಯಾಶ್ರಿತಾ ।
ಹ್ರೀಂಕಾರಾಕ್ಷರಮಂತ್ರಮಧ್ಯಸುಭಗಾ ಶ್ರೋಣೀನಿತಂಬಾಂಕಿತಾ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು ॥ 1 ॥

ಕಲ್ಯಾಣೀ ಕಮನೀಯಸುಂದರವಪುಃ ಕಾತ್ಯಾಯನೀ ಕಾಲಿಕಾ
ಕಾಲಾ ಶ್ಯಾಮಲಮೇಚಕದ್ಯುತಿಮತೀ ಕಾದಿತ್ರಿಪಂಚಾಕ್ಷರೀ ।
ಕಾಮಾಕ್ಷೀ ಕರುಣಾನಿಧಿಃ ಕಲಿಮಲಾರಣ್ಯಾತಿದಾವಾನಲಾ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು ॥ 2 ॥

ಕಾಂಚೀಕಂಕಣಹಾರಕುಂಡಲವತೀ ಕೋಟೀಕಿರೀಟಾನ್ವಿತಾ
ಕಂದರ್ಪದ್ಯುತಿಕೋಟಿಕೋಟಿಸದನಾ ಪೀಯೂಷಕುಂಭಸ್ತನಾ ।
ಕೌಸುಂಭಾರುಣಕಾಂಚನಾಂಬರವೃತಾ ಕೈಲಾಸವಾಸಪ್ರಿಯಾ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು ॥ 3 ॥

ಯಾ ಸಾ ಶುಂಭನಿಶುಂಭದೈತ್ಯಶಮನೀ ಯಾ ರಕ್ತಬೀಜಾಶನೀ
ಯಾ ಶ್ರೀ ವಿಷ್ಣುಸರೋಜನೇತ್ರಭವನಾ ಯಾ ಬ್ರಹ್ಮವಿದ್ಯಾಽಽಸನೀ ।
ಯಾ ದೇವೀ ಮಧುಕೈಟಭಾಸುರರಿಪುರ್ಯಾ ಮಾಹಿಷಧ್ವಂಸಿನೀ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು ॥ 4 ॥

ಶ್ರೀವಿದ್ಯಾ ಪರದೇವತಾಽಽದಿಜನನೀ ದುರ್ಗಾ ಜಯಾ ಚಂಡಿಕಾ
ಬಾಲಾ ಶ್ರೀತ್ರಿಪುರೇಶ್ವರೀ ಶಿವಸತೀ ಶ್ರೀರಾಜರಾಜೇಶ್ವರೀ ।
ಶ್ರೀರಾಜ್ಞೀ ಶಿವದೂತಿಕಾ ಶ್ರುತಿನುತಾ ಶೃಂಗಾರಚೂಡಾಮಣಿಃ
ಮಾಮಂಬಾಪುರವಾಸಿನೀ ಭಗವತೀ ಹೇರಂಬಮಾತಾವತು ॥ 5 ॥

ಅಂಬಾಪಂಚಕಮದ್ಭುತಂ ಪಠತಿ ಚೇದ್ಯೋ ವಾ ಪ್ರಭಾತೇಽನಿಶಂ
ದಿವ್ಯೈಶ್ವರ್ಯಶತಾಯುರುತ್ತಮಮತಿಂ ವಿದ್ಯಾಂ ಶ್ರಿಯಂ ಶಾಶ್ವತಮ್ ।
ಲಬ್ಧ್ವಾ ಭೂಮಿತಲೇ ಸ್ವಧರ್ಮನಿರತಾಂ ಶ್ರೀಸುಂದರೀಂ ಭಾಮಿನೀಂ
ಅಂತೇ ಸ್ವರ್ಗಫಲಂ ಲಭೇತ್ಸ ವಿಬುಧೈಃ ಸಂಸ್ತೂಯಮಾನೋ ನರಃ ॥ 6 ॥

ಇತಿ ಶ್ರೀ ಅಂಬಾ ಪಂಚರತ್ನ ಸ್ತೋತ್ರಮ್ ।

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೇವಿ ಮಹಾತ್ಮ್ಯಂ ಮಂಗಳಂ ನೀರಾಜಣಂ ಸ್ತೋತ್ರ

ತಪ್ಪುಗಳಿಗೆ ಕ್ಷಮಾಪಣೆ ಸಿಗಬೇಕೆಂದರೆ ಶಿವನ ಈ ಸ್ತೋತ್ರ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಪಠಣದ ಅದ್ಭುತ ಪ್ರಯೋಜನಗಳು

ಮಹಾಲಕ್ಷ್ಮಿ ಅಷ್ಟಕಂ ಮತ್ತು ಅದರ ಸರಳ ಅರ್ಥ ಇಲ್ಲಿದೆ

ಶ್ರೀ ವೆಂಕಟೇಶ್ವರ ಪ್ರಪತ್ತಿ ಸ್ತೋತ್ರ

ಮುಂದಿನ ಸುದ್ದಿ
Show comments