Webdunia - Bharat's app for daily news and videos

Install App

ಅಖಿಲಾಂಡೇಶ್ವರಿ ಸ್ತೋತ್ರಂ ಓದುವುದರ ಫಲವೇನು

Krishnaveni K
ಶನಿವಾರ, 16 ಆಗಸ್ಟ್ 2025 (08:29 IST)
ಆದಿಪರಾಶಕ್ತಿಯ ಅಂಶವಾಗಿರುವ ಅಖಿಲಾಂಡೇಶ್ವರಿ ದೇವಿಯ ಸ್ತೋತ್ರವನ್ನು ಓದುವುದರಿಂದ ಮನಸ್ಸಿಗೆ ನೆಮ್ಮದಿ, ಜೀವನದಲ್ಲಿ ಸಂತೋಷ ಸಿಗುತ್ತದೆ. ಕನ್ನಡದಲ್ಲಿ ಈ ಸ್ತೋತ್ರ ಇಲ್ಲಿದೆ ನೋಡಿ.

ಓಂಕಾರಾರ್ಣವಮಧ್ಯಗೇ ತ್ರಿಪಥಗೇ ಓಂಕಾರಬೀಜಾತ್ಮಿಕೇ
ಓಂಕಾರೇಣ ಸುಖಪ್ರದೇ ಶುಭಕರೇ ಓಂಕಾರಬಿಂದುಪ್ರಿಯೇ |
ಓಂಕಾರೇ ಜಗದಂಬಿಕೇ ಶಶಿಕಲೇ ಓಂಕಾರಪೀಠಸ್ಥಿತೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇ ಅಖಿಲಾಂಡೇಶ್ವರಿ || ೧ ||
ಹ್ರೀಂಕಾರಾರ್ಣವವರ್ಣಮಧ್ಯನಿಲಯೇ ಹ್ರೀಂಕಾರವರ್ಣಾತ್ಮಿಕೇ |
ಹ್ರೀಂಕಾರಾಬ್ಧಿಸುಚಾರುಚಾಂದ್ರಕಧರೇ ಹ್ರೀಂಕಾರನಾದಪ್ರಿಯೇ |
ಹ್ರೀಂಕಾರೇ ತ್ರಿಪುರೇಶ್ವರೀ ಸುಚರಿತೇ ಹ್ರೀಂಕಾರಪೀಠಸ್ಥಿತೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇ ಅಖಿಲಾಂಡೇಶ್ವರಿ || ೨ ||
ಶ್ರೀಚಕ್ರಾಂಕಿತಭೂಷಣೋಜ್ಜ್ವಲಮುಖೇ ಶ್ರೀರಾಜರಾಜೇಶ್ವರಿ
ಶ್ರೀಕಂಠಾರ್ಧಶರೀರಭಾಗನಿಲಯೇ ಶ್ರೀಜಂಬುನಾಥಪ್ರಿಯೇ |
ಶ್ರೀಕಾಂತಸ್ಯ ಸಹೋದರೇ ಸುಮನಸೇ ಶ್ರೀಬಿಂದುಪೀಠಪ್ರಿಯೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇ ಅಖಿಲಾಂಡೇಶ್ವರಿ || ೩ ||
ಕಸ್ತೂರೀತಿಲಕೋಜ್ಜ್ವಲೇ ಕಲಿಹರೇ ಕ್ಲೀಂಕಾರಬೀಜಾತ್ಮಿಕೇ
ಕಳ್ಯಾಣೀ ಜಗದೀಶ್ವರೀ ಭಗವತೀ ಕಾದಂಬವಾಸಪ್ರಿಯೇ |
ಕಾಮಾಕ್ಷೀ ಸಕಲೇಶ್ವರೀ ಶುಭಕರೇ ಕ್ಲೀಂಕಾರಪೀಠಸ್ಥಿತೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇ ಅಖಿಲಾಂಡೇಶ್ವರಿ || ೪ ||
ನಾದೇ ನಾರದತುಂಬುರಾದಿವಿನುತೇ ನಾರಾಯಣೀ ಮಂಗಳೇ
ನಾನಾಲಂಕೃತಹಾರನೂಪುರಧರೇ ನಾಸಾಮಣೀಭಾಸುರೇ |
ನಾನಾಭಕ್ತಸುಪೂಜ್ಯಪಾದಕಮಲೇ ನಾಗಾರಿಮಧ್ಯಸ್ಥಲೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇ ಅಖಿಲಾಂಡೇಶ್ವರಿ || ೫ ||
ಶ್ಯಾಮಾಂಗೀ ಶರದಿಂದುಕೋಟಿವದನೇ ಸಿದ್ಧಾಂತಮಾರ್ಗಪ್ರಿಯೇ
ಶಾಂತೇ ಶಾರದವಿಗ್ರಹೇ ಶುಭಕರೇ ಶಾಸ್ತ್ರಾದಿಷಡ್ದರ್ಶನೇ |
ಶರ್ವಾಣೀ ಪರಮಾತ್ಮಿಕೇ ಪರಶಿವೇ ಪ್ರತ್ಯಕ್ಷಸಿದ್ಧಿಪ್ರದೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇ ಅಖಿಲಾಂಡೇಶ್ವರಿ || ೬ ||
ಮಾಂಗಳ್ಯೇ ಮಧುರಪ್ರಿಯೇ ಮಧುಮತೀ ಮಾಂಗಳ್ಯಸೂತ್ರೋಜ್ಜ್ವಲೇ
ಮಾಹಾತ್ಮ್ಯಶ್ರವಣೇ ಸುತೇ ಸುತಮಯೀ ಮಾಹೇಶ್ವರೀ ಚಿನ್ಮಯಿ |
ಮಾಂಧಾತೃಪ್ರಮುಖಾದಿಪೂಜಿತಪದೇ ಮಂತ್ರಾರ್ಥಸಿದ್ಧಿಪ್ರದೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇ ಅಖಿಲಾಂಡೇಶ್ವರಿ || ೭ ||
ತತ್ತ್ವೇ ತತ್ತ್ವಮಯೀ ಪರಾತ್ಪರಮಯಿ ಜ್ಯೋತಿರ್ಮಯೀ ಚಿನ್ಮಯಿ
ನಾದೇ ನಾದಮಯೀ ಸದಾಶಿವಮಯೀ ತತ್ತ್ವಾರ್ಥಸಾರಾತ್ಮಿಕೇ |
ಶಬ್ದಬ್ರಹ್ಮಮಯೀ ಚರಾಚರಮಯೀ ವೇದಾಂತರೂಪಾತ್ಮಿಕೇ
ದಾಸೋಽಹಂ ತವ ಪಾದಪದ್ಮಯುಗಳಂ ವಂದೇ ಅಖಿಲಾಂಡೇಶ್ವರಿ || ೮ ||
ಕದಂಬವೃಕ್ಷಮೂಲೇ ತ್ವಂ ವಾಸಿನಿ ಶುಭಧಾರಿಣಿ |
ಧರಾಧರಸುತೇ ದೇವಿ ಮಂಗಳಂ ಕುರು ಶಂಕರಿ || ೯ ||
ಧ್ಯಾತ್ವಾ ತ್ವಾಂ ದೇವಿ ದಶಕಂ ಯೇ ಪಠಂತಿ ಭೃಗೋರ್ದಿನೇ |
ತೇಷಾಂ ಚ ಧನಮಾಯುಷ್ಯಮಾರೋಗ್ಯಂ ಪುತ್ರಸಂಪದಃ || ೧೦ ||
ಇತಿ ಶ್ರೀ ಅಖಿಲಾಂಡೇಶ್ವರೀ ಸ್ತೋತ್ರಂ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಅಖಿಲಾಂಡೇಶ್ವರಿ ಸ್ತೋತ್ರಂ ಓದುವುದರ ಫಲವೇನು

ಕೃಷ್ಣ ಜನ್ಮಾಷ್ಠಮಿ ದಿನ ಈ ಮಂತ್ರವನ್ನು ತಪ್ಪದೇ ಪಠಿಸಿ

ಗುರುವಾರದಂದು ಗುರು ರಾಘವೇಂದ್ರ ಅಷ್ಟಕಂ ತಪ್ಪದೇ ಓದಿ

ಸಾಲದ ಸುಳಿಯಲ್ಲಿದ್ದರೆ ಈ ಗಣೇಶ ಸ್ತೋತ್ರ ಓದಿ

ದುರ್ಗಾ ಚಾಲೀಸಾ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments