Webdunia - Bharat's app for daily news and videos

Install App

ಜಗಳ, ವಿವಾದ

Webdunia
ಕನ್ನಡ ಚಿತ್ರರಂಗದಲ್ಲಿ ವಿವಾದವಿಲ್ಲದ ವರ್ಷವೇ ಇಲ್ಲ. ಈ ಸಂಪ್ರದಾಯ ಮುಂದುವರೆದಂತೆ 2007ರಲ್ಲಿ ಸಹಾ ಜಗಳ ನಡೆದಿತ್ತು. ಎಸ್. ನಾರಾಯಣ್ ಹಿರಿಯ ನಿರ್ದೇಶಕರು. ದುನಿಯಾ ಚಿತ್ರದ ಮೂಲಕ ಎಲ್ಲರ ಮನೆಮಾತಾಗಿದ್ದ ಆದ ವಿಜಯ್ ನಾಯಕನಾಗಿ ಅಭಿನಯಿಸಿದ ಚಿತ್ರದ ಬಿಡುಗಡೆ ಹಾಗೂ ಡಬ್ಬಿಂಗ್ ವಿಷಯದಲ್ಲಿ ಎದ್ದಿದ್ದ ವಿವಾದಕ್ಕೆ ಸಂಬಂಧಿಸಿದಂತೆ ವಿಜಯ್ ಮೇಲೆ ಒಂದು ವರ್ಷ ನಟಿಸದಂತೆ ಫಿಲಿಂಛೇಂಬರ್ ನಿರ್ಬಂಧ ವಿಧಿಸಿತ್ತು.

ಇನ್ನಿತರ ವಿವಾದಗಳೆಂದರೆ ಮುಂಗಾರುಮಳೆ ಚಿತ್ರದ ತಂಡದಲ್ಲಿ ಬಿರುಕು ಬಿಟ್ಟಿದೆ ಎಂಬ ಸುದ್ದಿ ಇದೆ. ದುನಿಯಾ ನಿರ್ಮಾಪಕರ ನಡುವೆ ಜಗಳ ನಡೆದಿದೆ ಎಂಬಮಾತಿದೆ. ಗಂಗಾಕಾವೇರಿ ಚಿತ್ರದಿಂದ ಪೂಜಾಗಾಂಧಿ ಹೊರಬಂದರು, ಹರಿಪ್ರಿಯಾ ಮನಸುಗಳು ಮಾತು ಮಧುರ ಚಿತ್ರ ಷೂಟಿಂಗ್‌ನಲ್ಲಿ ಸಾಕಷ್ಟು ತೊಂದರೆ ಕೊಟ್ಟರು.

ಟೀನ್ಟೀನ್ ಚಿತ್ರದ ಕಥೆ ಕದ್ದು ಮೊಗ್ಗಿನ ಮನಸ್ಸು ತಯಾರಾಗುತ್ತಿದೆ ಎಂಬ ರಾಜೇಂದ್ರ ಸಿಂಗ್ ಬಾಬು ಅವರ ಅನುಮಾನ, ಈ ಬಂಧನ ಹಾಗೂ ಗಜ ಚಿತ್ರಗಳು ರೀಮೇಕ್ ಎಂದು ವಾರ್ತಾ ಇಲಾಖೆ ತೆರಿಗೆ ವಿನಾಯಿತಿ ತಡೆ ಹಿಡಿದಿದ್ದು ವಿವಾದಗಳ ವಿಶೇಷಗಳು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

Show comments