ನಿಜವಾಗಿಯೂ ಚೆಂಡು ವಿರೂಪಗೊಳಿಸಿದ್ದರೇ ಜಡೇಜಾ?

ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಬಹಳ ದಿನಗಳ ನಂತರ ಕಮ್ ಬ್ಯಾಕ್ ಮಾಡಿದ್ದ ರವೀಂದ್ರ ಜಡೇಜಾ 5 ವಿಕೆಟ್ ಕಿತ್ತು ಗಮನ ಸೆಳೆದಿದ್ದರು.

Photo credit:Twitter

5 ತಿಂಗಳ ಬಳಿಕ ಕಮ್ ಬ್ಯಾಕ್

ಆದರೆ ಈ ವೇಳೆ ಅವರು ಚೆಂಡು ವಿರೂಪ ಆರೋಪಕ್ಕೊಳಗಾಗಿದ್ದಾರೆ. ಮೊಹಮ್ಮದ್ ಸಿರಾಜ್ ಕೈಯಿಂದ ಏನನ್ನೋ ಪಡೆದು ಕೈಗೆ ಉಜ್ಜಿಕೊಂಡು ಬಳಿಕ ಚೆಂಡು ಎಸೆಯಲು ಹೊರಟಿದ್ದಕ್ಕೆ ಅವರ ಮೇಲೆ ಆರೋಪ ಬಂದಿದೆ.

ಗಾಯದಿಂದ ಚೇತರಿಸಿಕೊಂಡಿದ್ದ ಜಡೇಜಾ

ಇದಕ್ಕೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಜಡೇಜಾ ಕೈ ನೋವಿಗೆ ಮುಲಾಮು ಹಚ್ಚಿದ್ದರಷ್ಟೇ. ಇದು ಚೆಂಡು ವಿರೂಪಗೊಳಿಸುವ ಪ್ರಯತ್ನವಲ್ಲ ಎಂದು ಸ್ಪಷ್ಟನೆ ನೀಡಿದೆ.

ಮೊದಲ ಪಂದ್ಯದಲ್ಲೇ 5 ವಿಕೆಟ್

ಜಡೇಜಾ ಮೇಲೆ ಚೆಂಡು ವಿರೂಪ ಆರೋಪ

ಸಿರಾಜ್ ನೀಡಿದ್ದ ಮುಲಾಮು ಹಚ್ಚಿದ್ದ ಜಡೇಜಾ

ಟಿವಿ ಕ್ಯಾಮರಾಗಳಲ್ಲಿ ಸೆರೆ

ಇದು ನೋವಿನ ಮುಲಾಮು ಎಂದ ಬಿಸಿಸಿಐ

ಇದಕ್ಕೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಜಡೇಜಾ ಕೈ ನೋವಿಗೆ ಮುಲಾಮು ಹಚ್ಚಿದ್ದರಷ್ಟೇ. ಇದು ಚೆಂಡು ವಿರೂಪಗೊಳಿಸುವ ಪ್ರಯತ್ನವಲ್ಲ ಎಂದು ಸ್ಪಷ್ಟನೆ ನೀಡಿದೆ.

ರವೀಂದ್ರ ಜಡೇಜಾ ಕಮ್ ಬ್ಯಾಕ್ ಜರ್ನಿ

Follow Us on :-