ಕಾಂತಾರ ಹೀರೋ ರಿಷಬ್ ಶೆಟ್ಟಿ ತಮಗೆ ಸಿಕ್ಕ ಬಿಡುವಿನ ವೇಳೆಯಲ್ಲಿ ಕುಟುಂಬದ ಜೊತೆ ದುಬೈ ಪ್ರವಾಸ ಕೈಗೊಂಡಿದ್ದಾರೆ.
ಕಾಂತಾರ ಬಿಡುಗಡೆಯಾದ ಬಳಿಕ ರಿಷಬ್ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು.ಮನೆಯಲ್ಲಿದ್ದಿದ್ದೇ ಅಪರೂಪ ಎಂದಿದ್ದರು.
ಇದೀಗ ಕಾಂತಾರ ಕೆಲಸ ಮುಗಿದ ಮೇಲೆ ಬಿಡುವಾಗಿದ್ದಾಗ ದೇವಸ್ಥಾನಗಳಿಗೆ ಭೇಟಿ ಕೊಟ್ಟು, ಬಳಿಕ ಈಗ ಪತ್ನಿ, ಮಕ್ಕಳೊಂದಿಗೆ ದುಬೈಗೆ ಪ್ರವಾಸ ಕೈಗೊಂಡಿದ್ದಾರೆ.