ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಿ ವಿಶ್ವದಾದ್ಯಂತ ಸಂಚಲನ ಮೂಡಿಸಿದ್ದ ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಕಾಂತಾರ ಸಿನಿಮಾ ಈಗ ಹರಕೆ ತೀರಿಸಿದೆ.
Photo credit: Instagram
400 ಕೋಟಿ ಗಳಿಕೆ ಮಾಡಿದ್ದ ಕಾಂತಾರ
ಕಾಂತಾರ ಸಿನಿಮಾದಲ್ಲಿ ದೈವದ ಕತೆಯಿದೆ. ಹೀಗಾಗಿ ಸಿನಿಮಾ ಆರಂಭಕ್ಕೂ ಮೊದಲೇ ಚಿತ್ರತಂಡ ದೈವಕ್ಕೆ ನಮನ ಸಲ್ಲಿಸಿತ್ತು.
ಕಾಂತಾರದಲ್ಲಿತ್ತು ದೈವದ ಕತೆ
ಇದೀಗ ಸಿನಿಮಾ ಸಕ್ಸಸ್ ಆದ ಬಳಿಕ ಇಡೀ ಚಿತ್ರತಂಡ ಪಂಜರ್ಲಿ ದೈವ ಕೋಲದಲ್ಲಿ ಭಾಗವಹಿಸಿ ಹರಕೆ ತೀರಿಸಿತ್ತು. ಈ ವಿಡಿಯೋಗಳನ್ನು ಚಿತ್ರತಂಡ ಹಂಚಿಕೊಂಡಿದೆ.
ರಿಷಬ್ ಶೆಟ್ಟಿ ನಿರ್ದೇಶನ, ನಟನೆ
ಪ್ಯಾನ್ ಇಂಡಿಯಾ ಸಿನಿಮಾ
ದೈವಕ್ಕೆ ಹರಕೆ ತೀರಿಸಿದ ಚಿತ್ರತಂಡ
ಚಿತ್ರತಂಡಕ್ಕೆ ಆಶೀರ್ವದಿಸಿದ ಪಂಜುರ್ಲಿ
ಹರಕೆ ವಿಡಿಯೋ ವೈರಲ್
ಇದೀಗ ಸಿನಿಮಾ ಸಕ್ಸಸ್ ಆದ ಬಳಿಕ ಇಡೀ ಚಿತ್ರತಂಡ ಪಂಜರ್ಲಿ ದೈವ ಕೋಲದಲ್ಲಿ ಭಾಗವಹಿಸಿ ಹರಕೆ ತೀರಿಸಿತ್ತು. ಈ ವಿಡಿಯೋಗಳನ್ನು ಚಿತ್ರತಂಡ ಹಂಚಿಕೊಂಡಿದೆ.