ಹಣ ಉಳಿತಾಯ ಮಾಡಲು ಯಾವೆಲ್ಲಾ ಪೂಜೆ ಮಾಡಬೇಕು?

ಕೈಯಲ್ಲಿ ಹಣ ನಿಲ್ಲದೇ ಇರಲು ಕಾರಣವೇನು? ಹಣ ವಿಪರೀತ ಖರ್ಚಾದಾಗ ಸಹಜವಾಗಿಯೇ ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುತ್ತೀರಿ. ಲಕ್ಷ್ಮೀ ಕಟಾಕ್ಷ ಕಡಿಮೆಯಾದಾಗ ಈ ರೀತಿ ಆಗುತ್ತದೆ. ಇದಕ್ಕೆ ನಾವು ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ನೋಡಬೇಕು. ಇದಕ್ಕೆ ನಾನಾ ದಾರಿಗಳಿವೆ.

credit: social media

ಹಣ ಉಳಿತಾಯವಾಗಲು ಲಕ್ಷ್ಮೀ ಕೃಪಾಕಟಾಕ್ಷ ಬೇಕು

ಹುಣ್ಣಿಮೆಯಂದು ಲಕ್ಷ್ಮೀ ದೇವಿಯ ಸ್ತೋತ್ರ ಪಠಿಸಿ

21 ಬಗೆಯ ಅಕ್ಕಿ, ಧಾನ್ಯಗಳನ್ನು ಲಕ್ಷ್ಮೀ ದೇವಿಯ ಮುಂದಿರಿಸಿ ಪೂಜೆ ಮಾಡಿ

ಈ ಅಕ್ಕಿಯ ಕಾಳನ್ನು ಪರ್ಸ್ ನಲ್ಲಿಟ್ಟುಕೊಳ್ಳಿ

ಪ್ರತಿ ದಿನ ಮನೆಯಲ್ಲಿ ಕಾಳಿ ಪೂಜೆ ಮಾಡಿದರೆ ಉತ್ತಮ

ತುಳಸಿ ಎಲೆಗೆ, ಕೇಸರಿ ಮತ್ತು ಅರಸಿನ ಮಿಶ್ರ ಮಾಡಿ ಹಣದ ಪೆಟ್ಟಿಗೆಯಲ್ಲಿಟ್ಟುಕೊಳ್ಳಿ.

ನೋಟು ಅಥವಾ ನಾಣ್ಯವನ್ನು ಕಾಲಿನಿಂದ ತುಳಿಯಬೇಡಿ.

ಹಂಪಿಯ ಕಡಲೆಕಾಳು ಗಣೇಶನ ವಿಶೇಷತೆ

Follow Us on :-