ಹಂಪಿ ನಾವೆಲ್ಲಾ ನೋಡಲೇಬೇಕಾದ ಸ್ಥಳ. ಇಲ್ಲಿರುವ ಕಡಲೆಕಾಳು ಗಣೇಶನ ಮೂರ್ತಿ ಪ್ರವಾಸಿಗರ ಆಕರ್ಷಣೆಯಾಗಿದೆ.
Photo credit: Ganesha Krishnaಇದು ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಗಣೇಶನ ಮೂರ್ತಿಗಳಲ್ಲಿ ಒಂದಾಗಿದೆ. ಇಂದು ಹಂಪಿಯ ಹೇಮಕೂಟ ಬೆಟ್ಟದಲ್ಲಿದೆ.
ಬೆಳಿಗ್ಗೆಯಿಂದ ಸಂಜೆಯವರೆಗೆ ಇಲ್ಲಿಗೆ ಉಚಿತ ಪ್ರವೇಶವಿದೆ. ಕಡಲೆಕಾಳು ಗಣೇಶನ ವಿಶೇಷತೆ ಏನು ನೋಡೋಣ.
ಬೆಳಿಗ್ಗೆಯಿಂದ ಸಂಜೆಯವರೆಗೆ ಇಲ್ಲಿಗೆ ಉಚಿತ ಪ್ರವೇಶವಿದೆ. ಕಡಲೆಕಾಳು ಗಣೇಶನ ವಿಶೇಷತೆ ಏನು ನೋಡೋಣ.