ಸರಳತೆಯ ಸಂತ ಸಿದ್ದೇಶ್ವರ ಸ್ವಾಮೀಜಿಗೆ ವಿದಾಯ

ಸರಳತೆಯ ಸಾಕಾರ ಮೂರ್ತಿ, ನಡೆದಾಡುವ ದೇವರು ಎಂದೇ ಪ್ರಖ್ಯಾತರಾಗಿದ್ದ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಇಹಲೋಕ ತ್ಯಜಿಸಿದ್ದಾರೆ.

Photo credit:Twitter

82 ವರ್ಷದ ಸಿದ್ದೇಶ್ವರ ಮಹಾಸ್ವಾಮೀಜಿ

ಕೆಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಸಿದ್ದೇಶ್ವರ ಸ್ವಾಮೀಜಿ ನಿರಾಹಾರದಲ್ಲಿದ್ದು, ವೈಕುಂಠ ಏಕಾದಶಿಯಂದು ದೇಹತ್ಯಾಗ ಮಾಡಿದ್ದಾರೆ.

ಶ್ವೇತವಸ್ತ್ರಧಾರಿಯಾಗಿ ಸರಳವಾಗಿದ್ದ ಸ್ವಾಮೀಜಿ

ಪ್ರಧಾನಿ ಮೋದಿಯವರಿಗೆ ಕಳೆದ ಬಾರಿ ಕಾರ್ಯಕ್ರಮವೊಂದರಲ್ಲಿ ಹರಸಿದ್ದ ಸ್ವಾಮೀಜಿಯವರ ಅಪರೂಪದ ಕ್ಷಣಗಳ ಫೋಟೋ ಗ್ಯಾಲರಿ ಇಲ್ಲಿದೆ.

ಭಕ್ತರ ಪಾಲಿಗೆ ದೇವರಾಗಿದ್ದರು

ಪ್ರಧಾನಿ ಮೋದಿಗೆ ಹರಸಿದ್ದ ಜೀವ

ಶತಮಾನದ ಮಹಾನ್ ಸಂತ

ಪ್ರವಚನ ಮೂಲಕ ಜ್ಞಾನ ಪಸರಿಸಿದವರು

ವೈಕುಂಠ ಏಕಾದಶಿಯಂದೇ ದೇಹತ್ಯಾಗ

ಪ್ರಧಾನಿ ಮೋದಿಯವರಿಗೆ ಕಳೆದ ಬಾರಿ ಕಾರ್ಯಕ್ರಮವೊಂದರಲ್ಲಿ ಹರಸಿದ್ದ ಸ್ವಾಮೀಜಿಯವರ ಅಪರೂಪದ ಕ್ಷಣಗಳ ಫೋಟೋ ಗ್ಯಾಲರಿ ಇಲ್ಲಿದೆ.

ವಯ್ಯಾಲಿಕಾವಲ್ ದೇವಾಲಯದ ವಿಶೇಷತೆ

Follow Us on :-