ಜನವರಿ 22 ರಂದು ಲೋಕಾರ್ಪಣೆಯಾದ ಅಯೋಧ್ಯೆ ರಾಮ ಮಂದಿರದ ರಾಮ ಲಲ್ಲಾನ ಮೂರ್ತಿ ಎಲ್ಲರ ಗಮನ ಸೆಳೆಯುತ್ತಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಪ್ರತಿಷ್ಠಾಪನೆ ಸಂದರ್ಭದಲ್ಲಿ ಸರ್ವ ಆಭರಣಗಳಿಂದ ಬಾಲ ರಾಮನನ್ನು ಸಿಂಗರಿಸಲಾಗಿತ್ತು. ರಾಮನ ವಿಗ್ರಹಕ್ಕೆ ಹಾಕಲಾದ ಆಭರಣದ ಮೌಲ್ಯ ಮತ್ತು ವಿಶೇಷತೆ ಬಗ್ಗೆ ನೋಡೋಣ.
credit: social media