ಲೋಕಸಭೆ ಚುನಾವಣೆಗಾಗಿ ರಾಜ್ಯದ 29 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ಆರಂಭವಾಗಿದೆ.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಕುಟುಂಬ ಸಮೇತರಾಗಿ ಶಿವಮೊಗ್ಗದಲ್ಲಿ ಮತ ಚಲಾಯಿಸಿದ್ದಾರೆ.ಮೈಸೂರಿನಲ್ಲಿ ಮಾಜಿ ಸಚಿವ ರಾಮದಾಸ್ ಮತದಾನಮಾಜಿ ಮುಖ್ಯಮಂತ್ರಿ ಡಿಯವಿಯಸದಾನಂದಗೌಡ ಮತದಾನ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಿಂದ ಮತದಾನ ಉಡುಪಿಯಲ್ಲಿ ಆಸ್ಕರ್ ಫರ್ನಾಂಡಿಸ್ ಮತದಾನಭವಾನಿ ನಗರ ಮತಗಟ್ಟೆಯಲ್ಲಿ ತಾಂತ್ರಿಕ ದೋಷಇಂದು 430 ಅಭ್ಯರ್ಥಿಗಳ ಹಣೆಬರಹ ನಿರ್ಧಾರ ರಾಯಚೂರಿನಲ್ಲಿ ಚುನಾವಣೆ ಸಿಬ್ಬಂದಿ ಹಾವು ಕಡಿದು ಅಸ್ವಸ್ಥಐಡಿ ಗೊಂದಲದಿಂದಾಗಿ ಮತ ಚಲಾಯಿಸಿದ ಆಪ್ ಪಕ್ಷ ನೀನಾ ನಾಯಕ್ ಮುಂಜಾನೆ 7 ಗಂಟೆಯಿಂದಲೇ ಮತದಾನ ಆರಂಭಹುಬ್ಬಳ್ಳಿ, ಬೆಂಗಳೂರಿನ ಮತಯಂತ್ರಗಳಲ್ಲಿ ದೋಷ, 15 ನಿಮಿಷ ವಿಳಂಬವಾಗಿ ಮತದಾನ ಆರಂಭನಟಿ ಪ್ರಣೀತಾ ಮತದಾನ ಮಾಡದೆ ವಾಪಸ್ ಬ್ಯಾಲೆಟ್ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಅನ್ಯಾಯಬನಶಂಕರಿ ಮತಗಟ್ಟೆಯಲ್ಲಿ ಮತಯಂತ್ರ ದೋಷಮತ ಚಲಾಯಿಸಿದ ಜೆಡಿಎಸ್ ಅಭ್ಯರ್ಥಿ ನಂದಿನಿ ಆಳ್ವಹಾಸನದದ ಚೆನ್ನರಾಯಪಟ್ಟಣದ ಮೂರು ಮತದಾನ ಕೇಂದ್ರಗಳಲ್ಲಿ ಮತಯಂತ್ರ ದೋಷ, ಮತದಾನ ಸ್ಥಗಿತಮರಿಯಣ್ಣನ ಪಾಳ್ಯದಲ್ಲಿ ನಂದಿನ ಆಳ್ವ ಮತ ಚಲಾವಣೆಗುಲ್ಬರ್ಗ ಹಾಗರಗಾ ಗ್ರಾಮಗಳಲ್ಲಿ ಮತದಾನ ಬಹಿಷ್ಕಾರರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತದಾನಬೆಂಗಳೂರಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಮತದಾನಖೋಟಾ ನೋಟು ಹಿಡಿದು ಗ್ರಾಮಸ್ಥರ ಪ್ರತಿಭಟನೆಬಿಜೆಪಿ ಅಭ್ಯರ್ಥಿ ರೇವುನಾಯಕ್ ಬೆಳಮಗಿಯಿಂದ ಮತ ಚಲಾವಣೆತ್ಯಾಗರಾಜನಗರ ಪದ್ಮನಾಭ ನಗರ, ಬನಶಂಕರಿ ಇತರ ಕೆಲ ಮತಗಟ್ಟೆಗಳಲ್ಲಿ ಮತಯಂತ್ರ ದೋಷಕಾಂಗ್ರೆಸ್ ಅಭ್ಯರ್ಥಿ ನಾರಾಯಣ ಸ್ವಾಮಿ ಮತದಾನಹಾವೇರಿಯಲ್ಲಿ ಮತಯಂತ್ರ ದೋಷ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಲ್ಲಿ ಮತದಾನಗೋಲ್ಡನ್ ಸ್ಟಾರ್ ಗಣೇಶ್ ಪತ್ನಿಯೊಂದಿಗೆ ಆಗಮಿಸಿ ಮತ ಚಲಾವಣೆಜೆಡಿಎಸ್ ಅಭ್ಯರ್ಥಿ ಧನಂಜಯ್ ಕುಮಾರ್ ಮತ ಚಲಾವಣೆ ಚಿತ್ರನಟ ರಮೇಶ್ ರಿಂದಲೂ ಮತದಾನಬಿಬಿಎಂಪಿ ಆಯುಕ್ತ ಲಕ್ಷ್ಮಿನಾರಾಯಣ್ ಮತಚಲಾವಣೆಬಿಜೆಪಿ ಸಂಸದ ಸುರೇಶ್ ಅಂಗಡಿ ಮತದಾನಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಕುಟುಂಬ ಸಮೇತರಾಗಿ ಮತ ಚಲಾವಣೆವಿನಯ್ ಕುಮಾರ್ ಸೊರಕೆ ಮತದಾನಕಾರ್ಕಳದಲ್ಲಿ ಶಾಸಕ ಸುನೀಲ್ ಕುಮಾರ್ ಮತದಾನಮಂಗಳೂರಿನಲ್ಲಿ ಮಾಜಿ ಸಿಎಂ ಸದಾನಂದಗೌಡ ಮತದಾನಮೈಸೂರಿನಲ್ಲಿ ಪಡುವಾರಹಳ್ಳಿ ಗ್ರಾಮಸ್ಥರದಿಂದ ಮತದಾನ ಬಹಿಷ್ಕಾರಇಂದು 434 ಅಭ್ಯರ್ಥಿಗಳ ಹಣೆಬರಹ ನಿರ್ಧಾರಬೆಂಗಳೂರು ಸೆಂಟ್ರಲ್ ಅಭ್ಯರ್ಥಿ ಪಿ.ಸಿ.ಮೋಹನ್ ಮತದಾನ ನಿಳಿನ್ ಕುಮಾರ್ ಕಟೀಲ್ ಮತದಾನಹಾರಾಡಿಯಲ್ಲಿ ಡಿವಿಎಸ್ ಮತದಾನಮಂಜುನಾಥ ಭಂಡಾರಿ ಮತದಾನಬೆಂಗಳೂರಿನಲ್ಲಿ ಶೋಭಾ ಕರಂದ್ಲಾಜೆ ಮತಚಲಾವಣೆಜೆಡಿಎಸ್ ಅಭ್ಯರ್ಥಿ ಅಜೀಂ ಮತದಾನಮುರುಘಾ ಶರಣರಿಂದ ಮತದಾನಮಾಜಿ ಸಚಿವ ಆರ್.ಅಶೋಕ್ ತಮ್ಮ ತಾಯಿಯೊಂದಿಗೆ ಬಂದು ಮತಚಲಾವಣೆಮಾಜಿ ಸಚಿವ ಅಪ್ಪಚ್ಚು ರಂಜನ್ ಮತಚಲಾವಣೆಕೊಪ್ಪಳ ಜಿಲ್ಲೆಯಲ್ಲಿ ಕೈಕೊಟ್ಟ ಮತಯಂತ್ರಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗ್ಡೆ ಮತದಾನ ಪತ್ನಿ ಜೆತ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತದಾನತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಮತದಾನಸಿದ್ದರಾಮಯ್ಯನ ಹುಂಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾನಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲ್ಕರ್ಣಿ ಮತದಾನತೋರುಬೆರಳಿಗೆ ಶಾಹಿ ಹಾಕಿ ನೀತಿ ಸಂಹಿತೆ ಉಲ್ಲಂಘಿಸಿದ ಬೀದರ್ 101 ಮತಗಟ್ಟೆಯ ಚುನಾವಣೆ ಅಧಿಕಾರಿಗಳುದೇವದುರ್ಗದ ಅರಕೇರೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಮತದಾನಸಚಿವ ದೇಶಪಾಂಡೆ ಪುತ್ರನೊಂದಿಗೆ ಆಗಮಿಸಿ ಮತದಾನಉಡುಪಿಯಲ್ಲಿ ಪೇಜಾವರ ಶ್ರೀಗಳಿಂದ ಮತದಾನಜೆಡಿಎಸ್ ಅಭ್ಯರ್ಥಿ ಬಂಡೆಪ್ಪಾ ಖಾಶೆಂಪೂರ್ ಕಿರುಬರಳಿಗೆ ಶಾಹಿ ಹಾಕಿದ ಚುನಾವಣೆ ಅದಿಕಾರಿಗಳುಕೋರುಬೆರಳಿಗೆ, ಕಿರುಬೆರಳಿಗೆ ಶಾಹಿ ಹಾಕುತ್ತಿರುವ ಚುನಾವಣೆ ಸಿಬ್ಬಂದಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪಬಾಗಲಕೋಟೆಯ ಸಂಶಿಯಲ್ಲಿ ಅಜಯ್ ಕುಮಾರ್ ಸರನಾಯಕ್ ಮತದಾನರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗ್ರಾಮದಲ್ಲಿ ಮತದಾನ ಬಹಿಷ್ಕಾರತುರುವೇಕೆರೆ ಸರ್ಕಾರಿ ಶಾಲೆಯಲ್ಲಿ ಹೃದಯಾಘಾತದಿಂದ ಚುನಾವಣೆ ಸಿಬ್ಬಂದಿ ಸಾವು ಬಾಗಲಕೋಟೆಯಲ್ಲಿ ಸಂಸದ ಸಿದ್ದನ್ಗೌಡರ ಮತದಾನನಂಜನಗೂಡು, ಕೊಳ್ಳೆಗಾಲದಲ್ಲಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರಹುಲುಕೇಟೆಯಲ್ಲಿ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಮತದಾನಕೇಂದ್ರ ಸಚಿವ ವೀರಪ್ಪಾ ಮೊಯ್ಲಿ ಪತ್ನಿ ಮಾಲತಿಯೊಂದಿಗೆ ಮತಚಲಾವಣೆಸಾಗರದಲ್ಲಿ ಕಾಗೋಡು ತಿಮ್ಮಪ್ಪ ಮತದಾನಜೆಡಿಎಸ್ ಅಭ್ಯರ್ಥಿ ಅಬ್ದುಲ್ ಅಜೀಂ ಮತದಾನಯಾದಗಿರಿಯಲ್ಲಿ ಮಂಗಳಮುಖಿಯರಿಂದ ಮತದಾನಮಂಡ್ಯ ಜಿಲ್ಲೆಯ ಸುಣ್ಣದ ಹೊಡ್ಡಿ ಗ್ರಾಮದಲ್ಲಿ 750 ಮತದಾರರಿಂದ ಮತದಾನ ಬಹಿಷ್ಕಾರ, ಅಧಿಕಾರಿಗಳಿಂದ ಸಂಧಾನಬೀದರ್ನಲ್ಲಿ ಬಂಡೆಪ್ಪಾ ಖಾಶೆಂಪೂರ್ ಮತದಾನಹಾಸನದ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಮತದಾನಬೆಂಗಳೂರಿನ ಹಂಪಿನಗರದಲ್ಲಿ ಸಾಹಿತಿ ಚಿದಾನಂದಮೂರ್ತಿ ಮತದಾನಬೆಳಗಾವಿಯಲ್ಲಿ ರಾಯಭಾಗ ತಾಲೂಕಿನ ಮೂಗಕೋಡಿನಲ್ಲಿ ಚುನಾವಣೆ ಸಿಬ್ಬಂದಿ ಬಾಷಿರ್ ಸಾಬ್ ಜಾರಿಯ ಸಾವುಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ದೊಡ್ಡಹಳ್ಳಿಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರಿಂದ ಗುಂಪು ಘರ್ಷಣೆಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಶಾಂತ್ ದೇಶಪಾಂಡೆ ಮತದಾನಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಮತದಾನಚಾಮರಾಜನಗರ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಶೇ.12 ರಷ್ಟು ಮತದಾನಚಿಕ್ಕೋಡಿ ಕ್ಷೇತ್ರದಲ್ಲಿ ಶೇ.8ರಷ್ಟು ಮತದಾನಗುಲ್ಬರ್ಗಾ ಕ್ಷೇತ್ರದಲ್ಲಿ ಶೇ.6 ರಷ್ಟು ಮತದಾನಬಿಜಾಪುರ ಕ್ಷೇತ್ರದಲ್ಲಿ ಶೇ.3 ರಷ್ಟು ಮತದಾನಮೈಸೂರು- ಕೊಡಗು ಕ್ಷೇತ್ರದಲ್ಲಿ ಶೇ.12 ರಷ್ಟು ಮತದಾನಚಿತ್ರದುರ್ಗ ಕ್ಷೇತ್ರದಲ್ಲಿ ಶೇ.10 ರಷ್ಟು ಮತದಾನದಾವಣೆಗೆರೆ ಕ್ಷೇತ್ರದಲ್ಲಿ ಶೇ.12 ರಷ್ಟು ಮತದಾನಬಾಗಲಕೋಟೆಯಲ್ಲಿ ಶೇ 8ರಷ್ಟು ಮತದಾನಚಿತ್ರದುರ್ಗ ಕ್ಷೇತ್ರದಲ್ಲಿ ಶೇ.10 ರಷ್ಟು ಮತದಾನ ಬೆಳಗಾವಿಯಲ್ಲಿ ಶೇ.9ರಷ್ಟು ಮತದಾನ ಚಾಮರಾಜನಗರದಲ್ಲಿ ಶೇ.10 ರಷ್ಟು ಮತದಾನಸಂಕೇಶ್ವರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಉತ್ತರಕನ್ನಡ ಕ್ಷೇತ್ರದಲ್ಲಿ ಶೇ.9 ರಷ್ಟು ಮತದಾನಬಲ್ಳಾರಿ ಕ್ಷೇತ್ರದಲ್ಲಿ ಶೇ.9 ರಷ್ಟು ಮತದಾನಕೋಲಾರ ಕ್ಷೇತ್ರದಲ್ಲಿ ಶೇ.15 ರಷ್ಟು ಮತದಾನಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಮತದಾನಕೇಂದ್ರ ಸಚಿವ ಮಲ್ಲಿಕಾರ್ಜುನ್ ಖರ್ಗೆ ಗುಲ್ಬರ್ಗಾದ ಬಸವನಗರದಲ್ಲಿ ಮತದಾನಕೋಲಾರ ಜಿಲ್ಲೆಯ ಮಾಸ್ತಿ ತಾಲೂಕಿನ ಗ್ರಾಮದಲ್ಲಿ ಮತದಾನ ಬಹಿಷ್ಕಾರಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಮತದಾನಹಾನಗಲ್ನಲ್ಲಿ ಸಿಎಂ ಉದಾಸಿ ಮತದಾನಕೆಲ ಮತಗಟ್ಟೆಗಳಲ್ಲಿ ಮತಯಂತ್ರ ದೋಷದಂದ ಮತದಾನ ಸ್ಥಗಿತತೀರ್ಥಹಳ್ಳಿಯ ಕೋರನಕೋಟೆಯಲ್ಲಿ ಮತದಾನ ಬಹಿಷ್ಕಾರ ದೊಡ್ಡಬಳ್ಳಾಪುರದಲ್ಲಿ ಮತದಾರರಿಂದ ನೀರಸ ಪ್ರತಿಕ್ರಿಯೆಬೆಂಗಳೂರು ಸೆಂಟ್ರಲ್ನಲ್ಲಿ ಶೇ.12.5 ರಷ್ಟು ಮತದಾನಚಿಕ್ಕಮಗಳೂರು, ಬಳ್ಳಾರಿ, ಗದಗ್ ಕ್ಷೇತ್ರಗಳಲ್ಲಿ ಶೇ.10 ರಷ್ಟು ಮತದಾನಕೊಪ್ಪಳದ ಗಣೇಸ್ ನಗರದಲ್ಲಿ ಮತದಾನ ಬಹಿಷ್ಕಾರಗೃಹ ಸಚಿವ ಕೆ.ಜೆ.ಜಾರ್ಜ್ ಮತದಾನರಾಜ್ಯದಲ್ಲಿ ಸರಾಸರಿ ಶೇ.12 ರಷ್ಟು ಮತದಾನಮೈಸೂರು -ಕೊಡಗು ಶೇ.11 ರಷ್ಟು ಮತದಾನಹಾಸನ ಕ್ಷೇತ್ರದಲ್ಲಿ ಷೇ.12 ರಷ್ಟು ಮತದಾನಚಿಕ್ಕಮಗಳೂರು ಶೇ.10 ರಷ್ಟು ಮತಚಲಾವಣೆಬೀದರ್ನಲ್ಲಿ ಶೇ.12 ರಷ್ಟು ಮತದಾನಬೆಳಗಾವಿ ಶೇ.12 ರಷ್ಟು ಮತದಾನ,ಧಾರವಾಡ ಶೇ.13.5 ರಷ್ಟು ಮತಚಲಾವಣೆಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಮತ ಚಲಾವಣೆ12
ರಾಜ್ಯ 121 ಕ್ಷೇತ್ರಗಳಲ್ಲಿ ಇಂದು ಮತದಾನಮೈಸೂರು ಶೇ.9.8ರಷ್ಟು ಮತದಾನಮಂಗಳೂರು ಶೇ.12.3 ರಷ್ಟು ಮತಚಲಾವಣೆದಕ್ಷಿಣ ಕನ್ನಡದಲ್ಲಿ ಶೇ.13 ರಷ್ಟು ಮತದಾನರಾಯಚೂರು ಕ್ಷೇತ್ರದಲ್ಲಿ ಶೇ.9 ರಷ್ಟು ಮತದಾನರಾಜ್ಯಾದ್ಯಂತ ಬೆಳಿಗ್ಗೆ 9 ಗಂಟೆಯವರೆಗೆ ಸರಾಸರಿ ಶೇ.9 ರಷ್ಟು ಮತದಾನರಾಯಚೂರಿನ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ್ ಮತದಾನಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಮತದಾನಮಾಸ್ತಿಯಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಹಣ ಹಂಚಿಕೆ ಪೊಲೀಸರಿಂದ ಲಘು ಲಾಠಿ ಪ್ರಹಾರಬಳ್ಳಾರಿಯ ದೇವಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮತ್ತು ಮಾಜಿ ಸಂಸದೆ ಜೆ.ಶಾಂತಾ ಮತದಾನಮದುವೆ ದಿನವಾದರೂ ಮತಚಲಾಯಿಸಿದ ವಧುಬಳ್ಳಾರಿ ನಗರದ ದೇವಿನಗರದಲ್ಲಿ ಕ್ಯಾಮರಾ ಕಸಿದು ಹಲ್ಲೆಗೆ ಯತ್ನಿಸಿದ ಪೊಲೀಸ್ ಇನ್ಸೆಪೆಕ್ಟರ್ಬೆಂಗಳೂರಿನಲ್ಲಿ ನಟಿ ಭಾರತಿ ವಿಷ್ಣುವರ್ಧನ್ ಮತದಾನ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ ಮತಚಲಾವಣೆತುರುವೇಕೆರೆ ತಾಲೂಕಿನ ಮೂರು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಬೆಂಗಳೂರಿನಲ್ಲಿ ಮಾಸ್ಟರ್ ಹಿರಣ್ಣಯ್ಯ ಮತದಾನಶಿವಮೊಗ್ಗದಲ್ಲಿ ಇಲ್ಲಿಯವರೆಗೆ ಶೇ.10 ರಷ್ಟು ಮತದಾನಹಾಸನ, ಕೊಪ್ಪಳ ಕ್ಷೇತ್ರಗಳಲ್ಲಿ ಶೇ.10 ರಷ್ಟು ಮತದಾನಬೆಂಗಳೂರು ಗ್ರಾಮಾಂತರದಲ್ಲಿ ಶೇ.09 ರಷ್ಟು ಮತದಾನಬಾಗಲಕೋಟೆಯಲ್ಲಿ ಶೇ.18 ರಷ್ಟು ಮತದಾನಬೀದರ್ನಲ್ಲಿ ಶೇ.11 ರಷ್ಟು ಮತದಾನಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯಿಂದ ಮತದಾನಹುಬ್ಭಳ್ಳಿಯಲ್ಲಿ ಮಾಜಿ ಸಿಎಂ ಶೆಟ್ಟರ್ ಮತದಾನದೊಡ್ಡಬಳ್ಳಾಪುರದ ಗೊಳ್ಳವಳ್ಳಿಯಲ್ಲಿ ಹಣ ಹಂಚುವ ವಿಚಾರದಲ್ಲಿ ಬಿಜೆಪಿ,ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದ ಗಲಾಟೆಬೆಂಗಳೂರಿನಲ್ಲಿ ನಟ ದುನಿಯಾ ವಿಜಿಯಿಂದ ಮತ ಚಲಾವಣೆಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ್ ಮತದಾನಬೆಂಗಳೂರಿನಲ್ಲಿ ಡಿಜಿಪಿ ಪಚಾವೋ ಮತದಾನಮೂಢನಂಬಿಕೆಯಿಂದ ಪೂರ್ವದಿಕ್ಕಿಗೆ ಮತಯಂತ್ರ ತಿರುಗಿಸಿದ ಕೇಂದ್ರ ಸಚಿವ ಮುನಿಯಪ್ಪಬಳ್ಳಾರಿಯ ಹೂವಿನ ಹಡಗಲಿಯ ಹಕ್ಕಂಡಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಸ್ಥಗಿತಅಳಂದ ತಾಲೂಕಿನ ಮತಗಟ್ಟೆಯಲ್ಲಿ ಶೇ.10 ರಷ್ಟು ಮತದಾನದೊರೈ ಕಾವಲ್ನಲ್ಲಿ ಮತದಾನ ಮಾಡಲು ಅಭ್ಯರ್ಥಿಗಳಿಗೆ ಹಣ ಕೇಳಿದ ಮತದಾರರುರಾಜ್ಯದಾದ್ಯಂತ ಶಾಂತಿಯುತ ಮತದಾನ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೂಡಾ ಶಾಂತಿಯುತ ಮತದಾನಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮತ ಚಲಾವಣೆಕಾಮನಗರ ತಾಲೂಕಿನ ಬಿಡದಿಯಲ್ಲಿ ಸಚಿವ ಟಿ.ಕೆ.ಶಿವಕುಮಾರ್ ಬೆಂಬಲಿಗರಿಂದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಡಿಕೆಶಿ ಬೆಂಬಲಿಗರ ದೌರ್ಜನ್ಯಕ್ಕೆ ಆಪ್ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಆಕ್ರೋಶ. ಆಪ್ ಕಾರ್ಯಕರ್ತರಾದ ಮೋಟೆಗೌಡ, ಚಂದನ್ಗೆ ಗಾಯಚುನಾವಣೆ ಆಯೋಗದ ಸಿಬ್ಬಂದಿಗಳು ನಾಲಾಯಕ್ ಎಂದ ಆಪ್ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ತೀರ್ಥಹಳ್ಳಿಯಲ್ಲಿ ಸಚಿವ ತಿಮ್ಮನೆ ರತ್ನಾಕರ ಮತದಾನಬೆಳ್ಳಿ ನಾಣ್ಯ ವಿತರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮಧ್ಯ ಘರ್ಷಣೆಹೊನ್ನಾಳಿಯ ಗೋಪುಗೊಂಡನಹಳ್ಳಿಯಲ್ಲಿ ಮಂಗಗಳಿಂದ ಮತದಾನಕ್ಕೆ ಅಡ್ಡಿಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಮತದಾನರಾಜ್ಯಾದ್ಯಂತ ಬೆಳಿಗ್ಗೆ 11 ಗಂಟೆಯವರೆಗೆ ಶೇ. 21 ರಷ್ಟು ಮತದಾನಗುಲ್ಬರ್ಗಾ ತಲೂಕಿನ ಹಾಗರಗಾ ಗ್ರಾಮದ ಮತದಾರರಿಂದ ಚುನಾವಣೆ ಬಹಿಷ್ಕಾರಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿರುವ ಪದ್ಮಾವತಿ ಟೆಕ್ಸ್ಟೈಲ್ ಮಳಿಗೆಯ ಮೇಲೆ ಚುನಾವಣಾಧಿಕಾರಿಗಳ ರೈಡ್, ಸಾವಿರಾರು ಸೀರೆಗಳ ವಶ.ಸೀರೆಗಳ ಮೇಲೆ ನರೇಂದ್ರ ಮೋದಿ ಭಾವಚಿತ್ರ.ಕೋಲಾರದ ಬಿಜೆಪಿ ಅಭ್ಯರ್ಥಿ ನಾರಾಯಣ್ ಸ್ವಾಮಿ ಮತಗಟ್ಟೆಗೆ ಪೂಜೆ ಸಲ್ಲಿಸಿ ನಂತ್ರ ಮತದಾನಕರ್ತವ್ಯ ಲೋಪ ಎಸಿಪಿ ಸಿದ್ದಪ್ಪ ವಿರುದ್ಧ ಚುನಾವಣೆ ಆಯೋಗ ಕಟ್ಟು ನಿಟ್ಟಿನ ಕ್ರಮಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮತದಾನಬೆಂಗಳೂರು ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ ಮತದಾನಶಿವಮೊಗ್ಗದ ಸೊರಬ ತಾಲೂಕಿನಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ಬಾಗಲಕೋಟೆಯ ಕೊತ್ಲೇಶ್ವರ್ ದೇವಾಲಯ ಬಳಿಯಿರುವ ಮತಗಟ್ಟೆಯಲ್ಲಿ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರಿಂದ ಮತದಾನಕ್ಕೆ ಅಡ್ಡಿ. ಪೊಲೀಸರಿಂದ ಲಾಠಿಪ್ರಹಾರ.ಗದಗದ ನರಗುಂದದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತನ್ನು ಚದುರಿಸಲು ಲಾಠಿ ಚಾರ್ಜ್ಸವದತ್ತಿ ಶಾಸಕ ಆನಂದ್ ಮಹಾಮನಿ ಮತ್ತು ಪೊಲೀಸರ ನಡುವೆ ಜಗಳ.ಬಸವೇಶ್ವರ ನಗರದಲ್ಲಿ ನಟಿ ಶೃತಿ ಮತದಾನ. ಕಾರ್ಯಕರ್ತರನ್ನು ಚದುರಿಸಲು ಪೊಲೀಸರ ಹರಸಾಹಸಬೀದರ್ನಲ್ಲಿ ಧರ್ಮಸಿಂಗ್ ಮತದಾನಮಡಿವಾಳದ ಮಾರುತಿನಗರದಲ್ಲಿ ಮೋದಿ ಭಾವಚಿತ್ರವಿರುವ ಸೀರೆಗಳ ಹಂಚಿಕೆ, ಚುನಾವಣಾಧಿಕಾರಿಗಳಿಂದ ಸೀರೆಗಳ ವಶ.ಬೆಂಗಳೂರಿನ ಹನಮಂತನಗರದಲ್ಲಿ ಮತದಾನಕ್ಕೆ ಬಹಿಷ್ಕಾರ ಬಳ್ಳಾರಿಯಲ್ಲಿ ಪೊಲೀಸರಿಂದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಮೈಸೂರಿನಲ್ಲಿ ರಾಣಿ ಪ್ರಮೋದಾದೇವಿ ಮತದಾನಶಿವಾಜಿನಗರದಲ್ಲಿ ಸಚಿವ ರೋಷನ್ಬೇಗ್ ಮತಚಲಾವಣೆರಾಮನಗರದ ಕೇತಗಾರನಹಳ್ಳಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮತಚಲಾವಣೆಮತಯಂತ್ರದ ಮೇಲೆ ವಾಂತಿ ಮಾಡಿದ ಮತದಾರಚೆನ್ನಗಿರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಮಹಿಮಾ ಪಟೇಲ್ ಮತಚಲಾವಣೆಮಲ್ಲೇಶ್ವರಂನಲ್ಲಿ ನಟ ಜಗ್ಗೇಶ್ ಮತದಾನ ಮತದಾನ ಮಾಡಿ ಪ್ರಾಣ ಬಿಟ್ಟ 70 ವರ್ಷ ವಯಸ್ಸಿನ ಅಜ್ಜಿಪಶ್ಚಿಮ ಬಂಗಾಳದಲ್ಲಿ ಇಲ್ಲಿಯವರೆಗೆ ಶೇ.29 ರಷ್ಟು ಮತದಾನಸವದತ್ತಿ ಶಾಸಕ ಆನಂದ್ ಮಾಮನಿ ಮತ್ತು ಪೊಲೀಸರ ನಡುವೆ ಘರ್ಷಣೆನೆಲಮಂಗಲದ ಭೈರನಾಯಕನಹಳ್ಳಿಯಲ್ಲಿ ಪತ್ನಿಯಿಂದಲೇ ಮತದಾನ ಮಾಡಿಸಿದ ಮಾಜಿ ಸಚಿವ ಚೆನ್ನಿಗಪ್ಪಬೀದರ್ ಜಿಲ್ಲೆಯ ಅಲ್ಲಾಪುರ್, ನೇಮಿತಾಬಾದ್ ಖಾಶೆಂಪುರ್ ಜೈನಾಪುರ್ ಗ್ರಾಮಗಳ ಮತದಾರರಿಂದ ಚುನಾವಣೆ ಬಹಿಷ್ಕಾರ ಹಾಸನದಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ದೇವೇಗೌಡ ಮತಚಲಾವಣೆಪಾರ್ವತಮ್ಮ ರಾಜ್ಕುಮಾರ್ ಸದಾಶಿವನಗರದ ಮತಗಟ್ಟೆಯಲ್ಲಿ ಮತದಾನಮಂಡ್ಯ ಜಿಲ್ಲೆಯ ದೊಡ್ಡ ಅರಸಿನಕೆರೆಯಲ್ಲಿ ನಚಿವ ಅಂಬರೀಶ್ ಮತದಾನಸದಾಶಿವನಗರದ ಪೂರ್ಣ ಪ್ರಜ್ಞಾ ಶಾಲೆಯಲ್ಲಿ ನಟ ಪುನೀತ್ ಮತಚಲಾವಣೆಹುಮ್ನಾಬಾದ್ ಮತಗಟ್ಟೆಯಲ್ಲಿ ಮತದಾನ ಯಂತ್ರದ ಮೇಲೆ ಫ್ಯಾನ್ ಬಿದ್ದು ಮತ ಯಂತ್ರ ಸ್ಥಗಿತಬೆಂಗಳೂರಿನಲ್ಲಿ ಹಿರಿಯ ನಟ ಅನಂತನಾಗ್ ಮತದಾನಬೀದರ್ನಲ್ಲಿ ಶೇ.32 ರಷ್ಟು ಮತದಾನ
ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಒತ್ತಡ ಹೇರಿದ ಕಾರ್ಯಕರ್ತರ ಮೇಲೆ ಗ್ರಾಮಸ್ಥರಿಂದ ಕಲ್ಲು ತೂರಾಟ
ಕೇಂದ್ರ ಸಚಿವ ಮುನಿಯಪ್ಪಗೆ ಸಹಕಾರ ನೀಡಿದ ಚುನಾವಣಾಧಿಕಾರಿ ಮಂಜುಳಾ ಎತ್ತಂಗಡಿ
ಸಿದ್ರಾಮಯ್ಯನ ಹುಂಡಿ ಮತಗಟ್ಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಚಲಾವಣೆ
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಬಿಎಸ್ಪಿ ಕಾರ್ಯಕರ್ತನ ಮೇಲೆ ಡಿಕೆಶಿ ಬೆಂಬಲಿಗರ ಹಲ್ಲೆ
ಯಾದಗಿರಿ ಕಾಲೂಕಿನ ಕೊಂಕಳ್ ಗ್ರಾಮದ ಮತಗಟ್ಟೆಗೆ ಬೈಕ್ ತಂದಿದ್ದಕ್ಕಾಗಿ ಮತದಾರನ ಮೇಲೆ ಹಲ್ಲೆ
ಕಬಟೂರಿನಲ್ಲಿ ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಪತ್ನಿ ಸಮೇತ ಮತದಾನ