✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ವಿಭಜನೆಯ ಅಂಚಿನಲ್ಲಿ ಸಮಾಜವಾದಿ ಪಕ್ಷ?
ಲಕ್ನೋ: ಸಮಾಜವಾದಿ ಪಕ್ಷದ ನಾಯಕರಾದ ಅಮರ್ ಸಿಂಗ್ ಹಾಗೂ ಅಜಂ ಖಾನ್ ಅವರುಗಳ ನಡುವಿವ ಬಿರುಕು ದಿನೇದಿನೇ ಹೆಚ್ಚುತ್ತಿದ್ದು,...
ನಿತೀಶ್ ಪಶ್ಚಾತ್ತಾಪ ಪಡಲಿದ್ದಾರೆ: ಕಾಂಗ್ರೆಸ್
ಶುಕ್ರವಾರ, 8 ಮೇ 2009
ಕೋಲ್ಕತಾ: ಪ್ರಸಕ್ತ ಪರಿಸ್ಥಿತಿಯಲ್ಲಿ ಅತ್ಯಂತ ಬೇಕಾಗಿರುವ ರಾಜಕಾರಣಿಯಾಗಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವ...
ಅಮರ್ ಸಿಂಗ್ರಿಂದ ಜೀವ ಬೆದರಿಕೆ: ಅಜಂಖಾನ್
ಶುಕ್ರವಾರ, 8 ಮೇ 2009
ಲಕ್ನೋ: ಶಿವನ ತೃತೀಯ ಅಕ್ಷಿಯಾಗುತ್ತೇನೆಂದು ಹೇಳುವ ಮೂಲಕ ಅಮರ್ ಸಿಂಗ್ ತನ್ನ ಮೇಲೆ ಬೆದರಿಕೆ ಹಾಕಿದ್ದಾರೆ ಎಂದು ಸಮಾಜವಾದ...
ಕಾಂಗ್ರೆಸ್ ಮೇಲೆ ಲಾಲೂ ಮುನಿಸು
ಶುಕ್ರವಾರ, 8 ಮೇ 2009
ನವದೆಹಲಿ: ಪ್ರಧಾನಿ ಮನಮೋಹನ್ ಸಿಂಗ್ ಅವರು ಶುಕ್ರವಾರ ರಾತ್ರಿ ನವದೆಹಲಿಯಲ್ಲಿ ಕರೆದಿರುವ ಸಂಪುಟ ಸಭೆಗೆ ರೈಲ್ವೇ ಸಚಿವ ಲಾ...
ಹೊಸ ಮೈತ್ರಿಗಾಗಿ ಪಕ್ಷಗಳತ್ತ ಕುಡಿ ನೋಟ!
ಶುಕ್ರವಾರ, 8 ಮೇ 2009
ನವದೆಹಲಿ: ನಾಲ್ಕನೆ ಹಂತದ ಚುನಾವಣೆಗಳು ಮುಗಿದಿದ್ದು, ಇನ್ನು ಒಂದೇ ಹಂತದ ಚುನಾವಣೆ ಬಾಕಿಯುಳಿದಿದೆ. ದಿನಗಳು ಸಮೀಪಿಸಿರುವ...
ರಾಹುಲ್ ಹೇಳಿಕೆ- ಡ್ಯಾಮೇಜ್ ಕಂಟ್ರೋಲ್ ಯತ್ನ
ಶುಕ್ರವಾರ, 8 ಮೇ 2009
ನವದೆಹಲಿ: ರಾಹುಲ್ ಗಾಂಧಿ ಅವರ ಚುನಾವಣೋತ್ತರ ಮೈತ್ರಿಯ ಸಮೀಕರಣದ ಕುರಿತ ಹೇಳಿಕೆ, ಕಾಂಗ್ರೆಸ್ನ ಹಾಲಿ ಮಿತ್ರರಲ್ಲಿ ಕೋಪ ...
ನಿತೀಶ್, ಜಯಾ ಜತೆಹೊಂದಾಣಿಕೆ: ಶೀಲಾ ಸುಳಿವು
ಗುರುವಾರ, 7 ಮೇ 2009
ನವದೆಹಲಿ: ಕಾಂಗ್ರೆಸ್ ಪಕ್ಷವು ಜೆಡಿಯು ಮತ್ತು ಎಐಎಡಿಎಂಕೆ ಪಕ್ಷಗಳೊಂದಿಗೆ ಚುನಾವಣೋತ್ತರ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂ...
ನಾಲ್ಕನೆ ಹಂತದ ಚುನಾವಣೆಯಲ್ಲಿ ಹಿಂಸಾಚಾರ, 2 ಸಾವು
ಗುರುವಾರ, 7 ಮೇ 2009
ನವದೆಹಲಿ: ಧಗಧಗಿಸುವ ಬಿಸಿಲಿನ ನಡುವೆಯೂ ನಡೆದ ನಾಲ್ಕನೆ ಹಂತದ ಚುನಾವಣೆಯಲ್ಲಿ ಪ್ರಮುಖ ವ್ಯಕ್ತಿಗಳು ರಾಜಕಾರಣಿಗಳು ಹಾಗೂ ...
4ನೆ ಹಂತದಲ್ಲಿ ಶೇ. 57ರಷ್ಟು ಮತದಾನ
ಗುರುವಾರ, 7 ಮೇ 2009
ನವದೆಹಲಿ: ಹದಿನೈದನೇ ಲೋಕಸಭಾ ಚುನಾವಣೆಯ ನಾಲ್ಕನೆ ಹಂತದ ಮತದಾನ ಅಂತ್ಯಗೊಂಡಿದ್ದು, ಶೇ.57ರಷ್ಟು ಮತದಾನವಾಗಿದೆ ಎಂದು ಪ್ರ...
ಪಟ್ಟಿಯಿಂದ ಸಿಇಸಿ ನವೀನ್ ಚಾವ್ಲಾ ಹೆಸರು ಡಿಲೀಟ್!
ಗುರುವಾರ, 7 ಮೇ 2009
ನವದೆಹಲಿ: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೆ ಜನಸಾಮಾನ್ಯರು ಯಾವರೀತಿ ಪರದಾಡಬೇಕಾಗುತ್ತದೆ ಎಂಬ ಪರಿಸ್ಥಿತಿಯನ್ನು ಗ...
'ಕೈ' ಹಿಡಿಯಲು ಎಸ್ಪಿಗೇನು ಚಿಂತೆ ಇಲ್ವಂತೆ
ಗುರುವಾರ, 7 ಮೇ 2009
ಸೈಫಾಯ್: ಕೇಂದ್ರದಲ್ಲಿ ಸರ್ಕಾರ ರೂಪಿಸುವಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ...
4ಹಂತದ ಚುನಾವಣೆ: ಮತದಾನ ಆರಂಭ
ಗುರುವಾರ, 7 ಮೇ 2009
ನವದೆಹಲಿ: ಹದಿನೈದನೆ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಗುರುವಾರ ಬೆಳಿಗ್ಗೆ ಏಳು ಗಂಟೆಗೆ ಆರಂಭಗೊಂಡಿದ್ದು, ಸಾಯಂ...
ಮತಹಾಕಲು ಇಷ್ಟವಿಲ್ಲದಿದ್ದರೆ, ಫಾರಂ 49-o ತುಂಬಿ
ಬುಧವಾರ, 6 ಮೇ 2009
ನವದೆಹಲಿ: ನಿಮಗೆ ಕಣದಲ್ಲಿರುವ ಯಾವುದೇ ಅಭ್ಯರ್ಥಿಗೆ ಮತಹಾಕಲು ಇಷ್ಟವಿಲ್ಲದಿದ್ದರೆ ಇನ್ನೆರಡು ಹಂತದ ಚುನಾವಣೆಯಲ್ಲಿ ಮನೆಯ...
ಪ್ರಧಾನಿ ಆಡ್ವಾಣಿಯೇ ಹೊರತು ಮೋದಿಯಲ್ಲ: ನಿತೀಶ್
ಬುಧವಾರ, 6 ಮೇ 2009
ನವದೆಹಲಿ: ಎನ್ಡಿಎಯ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ಅವರೇ ಹೊರತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಲ್ಲ ...
ನಂದಿಗ್ರಾಮ ಗಲಭೆ: ಪ.ಬಂಗಾಳದಲ್ಲಿ ಈ ಬಾರಿಯೂ ಸಿಪಿಎಂಗೆ ಕಹಿಯೇ?
ಬುಧವಾರ, 6 ಮೇ 2009
ನಂದಿಗ್ರಾಮ ಗಲಭೆಯಿಂದಾಗಿಯೇ ಎಡಪಕ್ಷಗಳ ವಿರುದ್ಧ ಭಾರೀ ಗೆಲುವಿನ ನಗೆ ಬೀರಿದ ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ, ಇ...
ಸೋನಿಯಾ ಗಾಂಧಿ ತಮಿಳ್ನಾಡು ಟ್ರಿಪ್ ರದ್ದು
ಬುಧವಾರ, 6 ಮೇ 2009
ಚೆನ್ನೈ: ಚೆನ್ನೈ ಮತ್ತು ಪುದುಚೇರಿಯಲ್ಲಿ ಬುಧವಾರ ನಿಗದಿಯಾಗಿದ್ದ ಸೋನಿಯಾ ಮೇಡಮ್ ಭಾಷಣವನ್ನು ಕರುಣಾನಿಧಿ ಅವರ ಅನಾರೋಗ್ಯ...
ಸಿಂಗ್ರಂತೆ ನಾನ್ಯಾಕೆ ಹಿಂಬಾಗಿಲ ಪ್ರಧಾನಿಯಾಗಬಾರದು: ಮಾಯಾ
ಬುಧವಾರ, 6 ಮೇ 2009
ಲಕ್ನೋ: ಇಂದಿನ ದಿನದಲ್ಲಿ ಎಲ್ಲರೂ ಪ್ರಧಾನಿಯಾಗ ಬಯಸುತ್ತಿದ್ದಾರೆ ಎಂಬುದಾಗಿ ಹೇಳಿರುವ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳ...
ಕಾಂಗ್ರೆಸ್ ಎಡಕ್ಕೆ ಹೊರಳಿದರೆ, ನಾವು ಹೊರಕ್ಕೆ: ಮಮತಾ
ಬುಧವಾರ, 6 ಮೇ 2009
ಕೋಲ್ಕತಾ: ಎಡಪಕ್ಷಗಳು ಮನಮೋಹನ್ ಸಿಂಗ್ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸುತ್ತವೆ ಎಂಬ ವಿಶ್ವಾಸ ತನಗಿದೆ ಎಂಬುದಾಗಿ ಮಂಗಳವ...
164 ಕ್ರಿಮಿನಲ್ಗಳು, 259 ಕೋಟ್ಯಾಧಿಪತಿಗಳು ಸ್ಫರ್ಧೆಯಲ್ಲಿ
ಬುಧವಾರ, 6 ಮೇ 2009
ನವದೆಹಲಿ: ಗುರವಾರ ನಡೆಯಲಿರುವ ನಾಲ್ಕನೆ ಹಂತದ ಲೋಕಸಭಾ ಚುನಾವಣಾ ಕಣದಲ್ಲಿ 164 ಕ್ರಿಮಿನಲ್ಗಳಿದ್ದಾರೆ. ಈ ವಿಚಾರದಲ್ಲಿ ...
ಆಯುಷ್ ನಿರ್ದೇಶಕ ಪ್ರಕಾಶ್ 'ನಿರ್ದೋಷಿ'
ಬುಧವಾರ, 6 ಮೇ 2009
ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಮತ ಹಾಕುವಂತೆ ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದ ಆಯುಷ್ ನಿರ್ದೇಶನ...
ಮುಂದಿನ ಸುದ್ದಿ
Show comments