✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
2ನೇ ಹಂತ -ರಾಜ್ಯಾದ್ಯಂತ ಅಬ್ಬರದ ಪ್ರಚಾರ
ಭಾನುವಾರ, 26 ಏಪ್ರಿಲ್ 2009
ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ 30ರಂದು ನಡೆಯಲಿರುವ ಎರಡನೇ ಹಂತದ ಚುನಾವಣಾ ಪ್ರಚಾರದ ಅಬ್ಬರ ತೀವ್ರಗೊಂಡಿದ್ದು, ಪ್ರಚಾ...
ಭದ್ರಾವತಿ ಗಲಾಟೆ-ಸಿಬಿಐ ತನಿಖೆಗೆ ಬಂಗಾರಪ್ಪ ಆಗ್ರಹ
ಶನಿವಾರ, 25 ಏಪ್ರಿಲ್ 2009
ಬೆಂಗಳೂರು: ಶುಕ್ರವಾರ ಭದ್ರಾವತಿಯಲ್ಲಿ ನಡೆದ ಬಂಗಾರಪ್ಪ ಮತ್ತು ಶಾಸಕ ಸಂಗಮೇಶ್ ಬೆಂಬಲಿಗರ ನಡುವೆ ನಡೆದ ಗಲಭೆ ಈಗ ರಾಜಕೀಯ...
ಗೌಡ್ರು ಹಗಲು ಕನಸು ಕಾಣುತ್ತಿದ್ದಾರೆ: ಕಾಂಗ್ರೆಸ್
ಶನಿವಾರ, 25 ಏಪ್ರಿಲ್ 2009
ಬೆಂಗಳೂರು: ತೃತೀಯರಂಗ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುತ್ತದೆ ಎನ್ನುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆ ಹಗಲು ...
ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಫಲಿತಾಂಶ: ದೇವೇಗೌಡ
ಶನಿವಾರ, 25 ಏಪ್ರಿಲ್ 2009
ಹಿರಿಯೂರು: ದೇಶದ ರಾಜಕಾರಣದಲ್ಲಿ ಸಾಕಷ್ಟು ವ್ಯತ್ಯಾಸವಾಗಿದ್ದು, ಈ ಬಾರಿ ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಫಲಿತಾಂಶ ಬರ...
ಧಾರವಾಡ: ಜೆಡಿಎಸ್ ಬಂಡಾಯ ಅಭ್ಯರ್ಥಿ ಉಚ್ಚಾಟನೆ
ಶನಿವಾರ, 25 ಏಪ್ರಿಲ್ 2009
ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ 30ರಂದು ನಡೆಯಲಿರುವ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಧಾರವಾಡ ಕ್ಷೇತ್ರದಿಂದ ಬಂಡಾಯ ಅ...
ಆಡ್ವಾಣಿ ಪ್ರಧಾನಿ, ಮೋದಿ ಡೆಪ್ಯುಟಿ - ಇದು ಬಿಜೆಪಿ ಐಡಿಯಾ!
ಶನಿವಾರ, 25 ಏಪ್ರಿಲ್ 2009
ಅಹಮದಾಬಾದ್: ಬಿಜೆಪಿ ತಾರಾ ಪ್ರಚಾರಕ, ವರ್ಚಸ್ವೀ ನಾಯಕ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಎಲ್ಲಾ ಗುಣಗಳನ್ನು ಹೊಂದಿದ್...
ಬೆಂಗಳೂರು: 3 ಕಡೆಗಳಲ್ಲಿ ಮರು ಮತದಾನ ಆರಂಭ
ಶನಿವಾರ, 25 ಏಪ್ರಿಲ್ 2009
ಬೆಂಗಳೂರು: ನಗರದ ವೀರಗೌಡದೊಡ್ಡಿ ಸೇರಿದಂತೆ ಮೂರು ಕಡೆಗಳಲ್ಲಿ ಶನಿವಾರ ಮರು ಮತದಾನ ನಡೆಯುತ್ತಿದ್ದು, ತಮ್ಮ ಹಕ್ಕು ಚಲಾಯಿ...
ಮಂಗಳೂರು: ಪೂಜಾರಿ ಕಾಲಿಗೆ ಬಿದ್ದ ಬಿಜೆಪಿ ಅಭ್ಯರ್ಥಿ!
ಶನಿವಾರ, 25 ಏಪ್ರಿಲ್ 2009
ಉಳ್ಳಾಲ: ಚುನಾವಣಾ ಪ್ರಚಾರ ಸಂದರ್ಭದಲ್ಲಿ ಒಬ್ಬರು ಇನ್ನೊಬ್ಬರು ಮೇಲೆ ಕೆಸರೆಚಾಟ ಮಾಡುವುದು ಸಾಮಾನ್ಯವಾಗಿರುವ ನಡುವೆಯೇ ಮ...
ಉಡುಪಿ: ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ
ಶುಕ್ರವಾರ, 24 ಏಪ್ರಿಲ್ 2009
ಮಂಗಳೂರು: ಎರಡನೇ ಹಂತದ ಚುನಾವಣೆಯಲ್ಲಿ ಕರಾವಳಿ ಮತ್ತು ಪಶ್ಚಿಮ ಘಟ್ಟಗಳನ್ನೊಳಗೊಂಡ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್...
ನೀರಸ ಮತದಾನಕ್ಕೆ ಆಯೋಗ ಹೊಣೆ: ಕುಮಾರಸ್ವಾಮಿ
ಶುಕ್ರವಾರ, 24 ಏಪ್ರಿಲ್ 2009
ಕೊಡಗು: ರಾಜ್ಯದ 17 ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಮಂದಗತಿಯ ಮತದಾನಕ್ಕೆ ಚುನಾವಣಾ ಆಯೋಗವೇ ನೇರ ಹೊಣೆ ಎಂದು ಜೆಡಿಎಸ್...
ಮಾಜಿ ಆರೆಸ್ಸೆಸ್ ನಾಯಕ ಗೋಧ್ರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ
ಶುಕ್ರವಾರ, 24 ಏಪ್ರಿಲ್ 2009
ಅಹಮದಾಬಾದ್: 2002ರಲ್ಲಿ ರೈಲಿಗೆ ಬೆಂಕಿ ಕರಸೇವಕರ ಹತ್ಯೆ ಮತ್ತು ಆ ಬಳಿಕ ನಡೆದ ಹಿಂಸಾಚಾರಕ್ಕೆ ಕುಖ್ಯಾತಿ ಗಳಿಸಿದ್ದ ಗೋಧ...
'ಎಡ'ಕ್ಕೆ ತಿರುಗುತ್ತಿರುವ ಮಿತ್ರಪಕ್ಷಗಳು: ಕಾಂಗ್ರೆಸ್ಗೆ ಚಿಂತೆ
ಶುಕ್ರವಾರ, 24 ಏಪ್ರಿಲ್ 2009
ನವದೆಹಲಿ: ಆಡಳಿತಾರೂಢ ಯುಪಿಎ ಮಿತ್ರಕೂಟದ ಪ್ರಧಾನ ಪಕ್ಷವಾಗಿರುವ ಕಾಂಗ್ರೆಸ್ಗೆ ಹೊಸ ಚಿಂತೆ ಶುರುವಿಟ್ಟುಕೊಂಡಿದೆ. ಅದೆಂ...
14 ಕ್ಷೇತ್ರಗಳಲ್ಲಿ ಜಯ ನಿಶ್ಚಿತ: ಯಡಿಯೂರಪ್ಪ
ಶುಕ್ರವಾರ, 24 ಏಪ್ರಿಲ್ 2009
ಮಂಗಳೂರು: ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯ 17 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ...
ಅಡ್ವಾಣಿಗೆ ಸ್ವಂತ ನಿರ್ಣಯ ಜಾರಿಗೊಳಿಸುವ ತಾಕತ್ತಿಲ್ಲ: ಸೋನಿಯಾ
ಶುಕ್ರವಾರ, 24 ಏಪ್ರಿಲ್ 2009
ಭೂಪಾಲ್: ಮನಮೋಹನ್ ಸಿಂಗ್ ವಿರುದ್ಧ ಬಿಜೆಪಿಯ ದುರ್ಬಲ ಪ್ರದಾನಿ ಎಂಬ ಟೀಕೆಗೆ ಕಾಂಗ್ರೆಸ್ ವರಿಷ್ಟೆ ಸೋನಿಯಾ ಗಾಂಧಿ ಇದೀಗ ...
ಫಿಲಿಭಿತ್ ಕಾಂಗ್ರೆಸ್ ಅಭ್ಯರ್ಥಿ ವಿರೇಂದರ್ ಸಿಂಗ್ ಆಸ್ತಿ 631 ಕೋಟಿ!
ಶುಕ್ರವಾರ, 24 ಏಪ್ರಿಲ್ 2009
ಫಿಲಿಭಿತ್: ವರುಣ್ ಗಾಂಧಿಯ ಮಾವ ಹಾಗೂ ಈ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರೇಂದರ್ ಮೋಹನ್ ಸಿಂಗ್ ತಮ್ಮ ಆಸ್ತಿ...
ದುರ್ಬಲ ಅಲ್ಲದಿದ್ರೆ ಲಾಲು ಉಚ್ಚಾಟಿಸಿ: ಪ್ರಧಾನಿಗೆ ಬಿಜೆಪಿ
ಶುಕ್ರವಾರ, 24 ಏಪ್ರಿಲ್ 2009
ನವದೆಹಲಿ: ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ತಾವು 'ದುರ್ಬಲ' ನಾಯಕ ಅಲ್ಲ ಎಂದು ಸಾಬೀತು ಮಾಡಬೇಕಿದ್ದರೆ, ವರುಣ್ ಗಾಂ...
ಬೆಂ.ದ: ಮರುಚುನಾವಣೆಗೆ ಕಾಂಗ್ರೆಸ್ ಆಗ್ರಹ
ಶುಕ್ರವಾರ, 24 ಏಪ್ರಿಲ್ 2009
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಕ್ಷೇತ್ರದ 33 ಕ...
2ನೇ ಹಂತ-ಶೇ.55ರಷ್ಟು ಶಾಂತಿಯುತ ಮತದಾನ
ಶುಕ್ರವಾರ, 24 ಏಪ್ರಿಲ್ 2009
ನವದೆಹಲಿ: ದೇಶದ 12 ರಾಜ್ಯಗಳ 140 ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ಮುಕ್ತಾಯಗೊಂಡ ಎರಡನೇ ಹಂತದ ಚುನಾವಣೆಯಲ್ಲಿ 19.4ಕೋ...
ಪ್ರಥಮ ಹಂತ:ರಾಜ್ಯದಲ್ಲಿ ಶೇ.51ರಷ್ಟು ಮತದಾನ
ಗುರುವಾರ, 23 ಏಪ್ರಿಲ್ 2009
ರಾಜ್ಯದ 17ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ಸಂಜೆ 5ಗಂಟೆಗೆ ಮುಕ್ತಾಯಗೊಂಡ ಮತದಾನದಲ್ಲಿ ಸುಮಾರು ಶೇ.51ರಷ್ಟು ಮತದಾನವಾಗ...
ಘಟಾನುಘಟಿಗಳ 'ಹಣೆಬರಹ' ಮತಪೆಟ್ಟಿಗೆಯಲ್ಲಿ ಭದ್ರ
ಗುರುವಾರ, 23 ಏಪ್ರಿಲ್ 2009
ಬೆಂಗಳೂರು: ರಾಜ್ಯದ 17ಕ್ಷೇತ್ರಗಳಲ್ಲಿ ಗುರುವಾರ ಮತದಾರರು ತಮ್ಮ ಮತ ಚಲಾಯಿಸಿದ್ದು, ಮಾಜಿ ಮುಖ್ಯಮಂತ್ರಿಗಳಾದ ಚಿಕ್ಕಬಳ್ಳ...
ಮುಂದಿನ ಸುದ್ದಿ
Show comments