Webdunia - Bharat's app for daily news and videos
Install App
✕
ಸುದ್ದಿಗಳು
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸರ್ಕಾರದ ನೀತಿ ಪೊಳ್ಳು; ಏಪ್ರಿಲ್ನಲ್ಲಿ ಏನಾಯ್ತು ಗೊತ್ತಾ
ಬುಧವಾರ, 20 ಜೂನ್ 2012
ನವದೆಹಲಿ: ವಿದೇಶಿ ಹೂಡಿಕೆಗೆ ಬೇಕಾದ ಸೂಕ್ತ ವಾತಾವರಣವನ್ನು ಕಲ್ಪಿಸಲಾಗುತ್ತಿದೆ ಎಂದು ಪ್ರತೀ ಬಾರಿ ಬಾಯಿಬಡಿದುಕೊಳ್ಳುವ ...
2ಜಿ ದುಬಾರಿಯಾದ್ರೆ ಖರೀದಿಸಲು ಹಣವಿಲ್ಲ; ಟೆಲಿನಾರ್ ಗೋಳು
ಬುಧವಾರ, 20 ಜೂನ್ 2012
ನವದೆಹಲಿ: ಬ್ಯಾಂಕುಗಳು ಕೂಡ ಹೆಚ್ಚುವರಿ ಸಾಲ ನೀಡಲು ನಿರಾಕರಿಸಿರುವುದರಿಂದ ದುಬಾರಿ 2ಜಿ ತರಂಗಾಂತರವನ್ನು ಖರೀದಿಸುವುದು ...
ಪಿಚ್ಚೆ ಸ್ಥಿತಿಗೆ ಎಸ್ಬಿಐ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್
ಬುಧವಾರ, 20 ಜೂನ್ 2012
ನವದೆಹಲಿ: ಭಾರತದ ಸಾಲ ಮರುಪಾವತಿ ಸಾಮರ್ಥ್ಯ ಕುಗ್ಗಿರುವುದಾಗಿ ವರದಿ ಪ್ರಕಟಿಸಿದ್ದ ಜಾಗತಿಕ ಮೌಲ್ಯ ಮಾಪನಾ ಸಂಸ್ಥೆ ಫಿಚ್,...
ಭಾರತಕ್ಕೆ ಬಂಪರ್; ಜಿ20 ರಾಷ್ಟ್ರಗಳಿಂದ ಹೂಡಿಕೆಗೆ ಸಮ್ಮತಿ
ಬುಧವಾರ, 20 ಜೂನ್ 2012
ಲಾಸ್ ಕಾಬೋಸ್: ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಅತ್ಯಾಧುನಿಕ ಮೇಲ್ಸೇತುವೆ ಸೇರಿದಂತೆ ಮೂಲಭೂತ ಸೌಕರ್ಯ ಕ್ಷೇತ...
ಅಮೆರಿಕದಲ್ಲಿ ನಮ್ಮವರು ಏನೇನು ಆಗಿದ್ದಾರೆ ಗೊತ್ತೇನ್ರೀ..
ಬುಧವಾರ, 20 ಜೂನ್ 2012
ವಾಷಿಂಗ್ಟನ್: ಅಮೆರಿಕದಾದ್ಯಂತ ನೆಲೆಸಿರುವ ಒಟ್ಟಾರೆ ಜನಸಮುದಾಯಗಳಲ್ಲಿ ಭಾರತೀಯರೇ ಅತ್ಯಂತ ಶ್ರೀಮಂತರು ಹಾಗೂ ವಿದ್ಯಾವಂತರ...
ಜಾಗತಿಕ ಆರ್ಥಿಕ ದುಸ್ತಿತಿಯಿಂದ ನಮಗೇನೂ ತೊಂದ್ರೆಯಾಗಿಲ್ಲ
ಬುಧವಾರ, 20 ಜೂನ್ 2012
ಹೈದರಾಬಾದ್: ಜಾಗತಿಕ ಆರ್ಥಿಕ ಅಸಮತೋಲನದಿಂದಾಗಿ ತಮ್ಮ ವಹಿವಾಟಿನಲ್ಲೇನೂ ಮಹತ್ವದ ತೊಡಕುಂಟಾಗಿಲ್ಲ ಎಂದು ಭಾರತೀಯ ಉಕ್ಕು ಪ...
ಪೆಟ್ರೋಲ್ ಕಾರಿಗೆ ಬರ; ದಿಗ್ಗಜರ ಉತ್ಪಾದನೆ ಸ್ಥಗಿತ
ಬುಧವಾರ, 20 ಜೂನ್ 2012
ನವದೆಹಲಿ: ಪೆಟ್ರೋಲ್ ದರ ದುಬಾರಿ ಹಾಗೂ ಪೆಟ್ರೋಲ್ ವಾಹನಗಳ ಮೇಲಿನ ಹೆಚ್ಚುವರಿ ಸುಂಕದಿಂದಾಗಿ ವಾಹನ ಖರೀದಿಸ ಹೊರಟಿದ್ದ ಗ್...
ಖರ್ಚು ಕಮ್ಮಿ ಮಾಡ್ರೀ..ಸರ್ಕಾರಕ್ಕೆ ಆರ್ಬಿಐ ತಪರಾಕಿ
ಬುಧವಾರ, 20 ಜೂನ್ 2012
ಮುಂಬಯಿ: ಹಣದುಬ್ಬರ, ಆರ್ಥಿಕ ಹಿಂಜರಿತ ಎಂದೆಲ್ಲಾ ಬಾಯಿಬಡಿದುಕೊಳ್ಳುತ್ತಾ ಎಲ್ಲಾ ಹೊರೆಯನ್ನು ತೆರಿಗೆದಾರರ ಮೇಲೆ ಹಾಕುವ ...
ಯುರೋಪ್ ಸಂಕಷ್ಟಕ್ಕೆ 10 ಶತಕೋಟಿ ನೆರವು ನೀಡಿದ ಪ್ರಧಾನಿ
ಮಂಗಳವಾರ, 19 ಜೂನ್ 2012
ಲಾಸ್ ಕೆಬೋಸ್: ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಯುರೋಪ್ ಒಕ್ಕೂಟದ ಚೇತರಿಕೆಗಾಗಿ ಭಾರತ 10 ಶತಕೋಟಿ ಡಾಲರ್ ನೆರವು ಘೋ...
ದೇಹದ ಬೊಜ್ಜಿಗೆ ನಾವು ಕಾರಣರಲ್ಲ; ಕೊಕಾ ಕೋಲ ಸ್ಪಷ್ಟನೆ
ಮಂಗಳವಾರ, 19 ಜೂನ್ 2012
ನ್ಯೂಯಾರ್ಕ್: ಮೈಯೆಲ್ಲಾ ಬೊಜ್ಜು ತುಂಬಿ ದೇಹದ ಆಕಾರಗಳೆಲ್ಲ ವಿಚಿತ್ರ ಜೀವಿಯಂತೆ ಕಾಣುತ್ತಿರುವುದು ಹಲವಾರು ರೋಗಗಳಿಗೆ ಕಾ...
ಆರ್ಥಿಕ ಪುನಶ್ಚೇತನಕ್ಕೆ ಕಠಿಣ ಕ್ರಮಕ್ಕೆ ಸಿದ್ದ; ಪ್ರಧಾನಿ ಖಡಕ್ ನುಡಿ
ಮಂಗಳವಾರ, 19 ಜೂನ್ 2012
ಲಾಸ್ ಕಾಬೊಸ್: ದೇಶದ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಲು ಕಠಿಣ ನಿರ್ಧಾರ ಕೈಗೊಳ್ಳುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ...
120 ಏರ್ ಇಂಡಿಯಾ ಪೈಲಟ್ಗಳಲ್ಲಿ 27 ಮಂದಿಗೆ ಅನಾರೋಗ್ಯ
ಮಂಗಳವಾರ, 19 ಜೂನ್ 2012
ಮುಂಬಯಿ: ಸರ್ಕಾರಿ ಒಡೆತನದ ಏರ್ ಇಂಡಿಯಾ ಪೈಲಟ್ಗಳ ಮುಷ್ಕರ 42ನೇ ದಿನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ಎಂದಿನಂತೆ ಕಾರ್ಯನ...
ಭವಿಷ್ಯದ ವಿತರಣಾ ಚಿನ್ನ ದಾಖಲೆಯ ಮಟ್ಟಕ್ಕೇರಿಕೆ
ಮಂಗಳವಾರ, 19 ಜೂನ್ 2012
ನವದೆಹಲಿ: ಮುಂಬರುವ ದಿನಗಳಲ್ಲಿ ಚಿನ್ನಕ್ಕೆ ಸಾಕಷ್ಟು ಬೇಡಿಕೆ ಬರುವ ವಿಶ್ವಾಸ ಚಿನಿವಾರಪೇಟೆಯಲ್ಲಿ ನೆಲೆಯೂರಿದ್ದು, ಆಗಸ್...
ಆರ್ಬಿಐ ರೆಪೊದರ ಯಾಕೆ ಕಡಿತಗೊಳಿಸಿಲ್ಲ ಗೊತ್ತೇನು?
ಮಂಗಳವಾರ, 19 ಜೂನ್ 2012
ಮುಂಬಯಿ: ಪ್ರಸಕ್ತ ಹಣದುಬ್ಬರ ನಿಯಂತ್ರಣಕ್ಕಾಗಿ ರೆಪೊ ದರ ಕಡಿತಗೊಳಿಸುವ ಮೂಲಕ ಸುಧಾರಣಾ ಕ್ರಮ ಕೈಗೊಳ್ಳುವ ನಿರೀಕ್ಷೆಯನ್ನ...
6 ತಿಂಗಳು ತೊಂದರೆ ಆನಂತರ ನೋಪ್ರಾಬ್ಲಂ: ಕೌಶಿಕ್ ಬಸು
ಮಂಗಳವಾರ, 19 ಜೂನ್ 2012
ನವದೆಹಲಿ: ಭಾರತದ ಆರ್ಥಿಕತೆಯ ಸ್ಥಿತಿಗತಿಯನ್ನು ಪರಿಶೀಲಿಸಿ ಮೌಲ್ಯ ಮಾಪನ ಮಾಡುವಲ್ಲಿ ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆಗ...
ಬೇಡಿಕೆ ಕಳೆದುಕೊಂಡ ಚಿನ್ನಕ್ಕೆ 75 ರೂ. ಅಗ್ಗ; ಬೆಳ್ಳಿ ಮಾಮೂಲು
ಸೋಮವಾರ, 18 ಜೂನ್ 2012
ನವದೆಹಲಿ: ಸಾಗರೋತ್ತರ ವಲಯಗಳಲ್ಲಿ ಚಿನ್ನಕ್ಕೆ ಬೇಡಿಕೆ ಕ್ಷೀಣಿಸಿದರ ಪರಿಣಾಮ ದೇಶೀಯ ಚಿನಿವಾರ ಪೇಟೆಯಲ್ಲಿ ಸೋಮವಾರ ಪ್ರತೀ...
ಆದರ್ಶ ಹಗರಣ; ಸಿಬಿಐಗೆ ತನಿಖಾಧಿಕಾರವಿಲ್ಲ: ಮಹಾರಾಷ್ಟ್ರ
ಸೋಮವಾರ, 18 ಜೂನ್ 2012
ನವದೆಹಲಿ: ದೇಶದಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದ ಆದರ್ಶ ನಿವೇಶನ ಹಗರಣದ ತನಿಖೆ ನಡೆಸುವ ಅಧಿಕಾರ ಕೇಂದ್ರ ತನಿಖಾ ಮಂಡಳಿ...
ಆರ್ಬಿಐ ವಿರುದ್ದ ಆಟೊಮೊಬೈಲ್, ರಿಯಲ್ ಎಸ್ಟೇಟ್ ಅಸಮಾಧಾನ
ಸೋಮವಾರ, 18 ಜೂನ್ 2012
ನವದೆಹಲಿ: ಹಣದುಬ್ಬರ ಹಾಗೂ ಜಾಗತಿಕ ಆರ್ಥಿಕ ಅಸಮತೋಲನ ಪರಿಸ್ಥಿತಿಯಿರುವುದರಿಂದಾಗಿ ರೆಪೊದರವನ್ನು ಕಡಿತಗೊಳಿಸದೆ ಹಾಗೆಯೇ ...
ಮೇ ತಿಂಗಳ ಆಹಾರ ಹಣದುಬ್ಬರ ದರ ಶೇ.10.36 ವೃದ್ದಿ
ಸೋಮವಾರ, 18 ಜೂನ್ 2012
ನವದೆಹಲಿ: ಹಸಿರು ತರಕಾರಿ, ಅಡುಗೆ ಎಣ್ಣೆ ಮತ್ತು ಹಾಲಿನ ಬೆಲೆ ಗಗನಕ್ಕೇರುವುದರೊಂದಿಗೆ ಮೇ ತೀಂಗಳ ಆಹಾರ ಹಣದುಬ್ಬರ ಶೇಕಡಾ...
ಆರ್ಬಿಐ ನೀತಿಯಿಂದ ಹಣದುಬ್ಬರ ನಿಯಂತ್ರಣ; ಪ್ರಣಬ್ ವಿಶ್ವಾಸ
ಸೋಮವಾರ, 18 ಜೂನ್ 2012
ನವದೆಹಲಿ: ಮಧ್ಯಂತರ ತ್ರೈಮಾಸಿಕದ ಹಣಕಾಸು ನೀತಿಯ ಪರಮರ್ಶೆ ಪ್ರಕ್ರಿಯೆಯಲ್ಲಿ ರೆಪೊದರವನ್ನು ಬದಲಾಯಿಸದೆ ಹಾಗೆಯೇ ಬಿಟ್ಟ ಭ...
ಮುಂದಿನ ಸುದ್ದಿ
Show comments