✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಐಆರ್ಸಿಟಿಸಿ: ನೂತನ ವ್ಯವಸ್ಥೆಯಿಂದ ಪ್ರತಿ ನಿಮಿಷಕ್ಕೆ 7200 ಟಿಕೆಟ್ ಬುಕ್ಕಿಂಗ್
ಸೋಮವಾರ, 2 ಸೆಪ್ಟಂಬರ್ 2013
ಮುಂಬೈ: ಇ-ಟಿಕೆಟ್ ಬುಕ್ಕಿಂಗ್ ಮಾಡಲು ದುರ್ಬಲ ಸರ್ವರ್ನಿಂದಾಗಿ ಪ್ರಯಾಣಿಕರು ಪರದಾಡುವ ರೀತಿ ದೇವರಿಗೆ ಪ್ರೀತಿ. ಇದೀಗ ಪ...
ಸೆನ್ಸೆಕ್ಸ್;ಸತತ ನಾಲ್ಕನೇ ದಿನವೂ ಶೇರುಪೇಟೆ ಚೇತರಿಕೆ
ಸೋಮವಾರ, 2 ಸೆಪ್ಟಂಬರ್ 2013
ಮುಂಬೈ:ಜಾಗತಿಕ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 201 ಪಾಯಿ...
ಜೀವವಿಮೆಗೆ ಇಲ್ಲ ಭದ್ರತೆ, ನಷ್ಟದಲ್ಲಿ ಇದೆ ಎಲ್ಐಸಿ
ಸೋಮವಾರ, 2 ಸೆಪ್ಟಂಬರ್ 2013
ನವದೆಹಲಿ: ಜೀವ ವಿಮಾ ನಿಗಮ ( ಎಲ್ಐಸಿ ) ಎಲ್ಲರಿಗು ವಿಮಾ ಭದ್ರತೆ ನೀಡುತ್ತೆ. ಆದರೆ ಇವಾಗ ಈ ಎಲ್ಐಸಿಗೆ ಭದ್ರತೆನೇ ಇಲ್...
ರೊಕ್ಕದ ಕಿಮ್ಮತ್ತು ಕಳದವ್ರು ನಮ್ಮವ್ರೆ
ಭಾನುವಾರ, 1 ಸೆಪ್ಟಂಬರ್ 2013
ನಮ್ಮ ದೇಶಕ್ಕ ಇಂಥಾ ಗತಿ ಬರ್ಬಾರ್ದಾಗಿತ್ರಿ. ನಮ್ಮ್ ದೇಶಕ್ಕ ಅಷ್ಟೆ ಅಲ್ರೀ ಪ್ರಪಂಚದ ಬ್ಯಾರೆ ಬ್ಯಾರೆ ದೇಶಗಳ ಪರಸ್ಥಿತಿ ...
ಬಿಎಸ್ಎನ್ಎಲ್ ಪೋಸ್ಟಪೇಡ್ ಗ್ರಾಹಕರಿಗೆ ಸಿಹಿ ಸುದ್ದಿ
ಭಾನುವಾರ, 1 ಸೆಪ್ಟಂಬರ್ 2013
ಬೆಂಗಳೂರು: ಸಪ್ಟೆಂಬರ್ ತಿಂಗಳಿನಿಂದ ಬಿಎಸ್ಎನ್ಎಲ್ ತನ್ನ ಪೋಸ್ಟಪೇಡ್ ಗ್ರಾಹಕರಿಗೆ 3 ಜೀ ಉಡಿಗೊರೆ ನೀಡುತ್ತಿದೆ. ಹೊಸ ...
ಗ್ರಾಹಕರ ಜೇಬಿಗೆ ಕತ್ತರಿ: ಪೆಟ್ರೋಲ್ ದರ ಲೀಟರ್ಗೆ 2.35 ರೂ. ಜಂಪ್
ಶನಿವಾರ, 31 ಆಗಸ್ಟ್ 2013
ನವದೆಹಲಿ: ಡಾಲರ್ ಎದುರು ರೂಪಾಯಿ ಅಪಮೌಲ್ಯ ಮತ್ತು ಅಂತಾರಾಷ್ಟ್ರೀಯ ಕಚ್ಚಾತೈಲ ದರ ಏರಿಕೆಯ ಹಿನ್ನಲೆಯಲ್ಲಿ ತೈಲ ಕಂಪೆನಿಗಳ...
ದಿವಾಳಿ ಎದ್ದ ಏರ್ ಇಂಡಿಯಾ, ಫ್ಲಾಟ್ ಮಾರಲು ಸಿದ್ದ.
ಶನಿವಾರ, 31 ಆಗಸ್ಟ್ 2013
ಮುಂಬೈ : ಶಿವ ಶಿವ ಏರ್ ಇಂಡಿಯಾಗು ಈ ಗತಿ ಬಂತೆ ? ಆಕಾಶದಲ್ಲಿ ಹಾರುವ ಏರ್ ಇಂಡಿಯಾ ವಿಮಾನ ಸಂಸ್ಥೆ ದಿವಾಳಿ ಎದ್ದಿರುವ ಹಾ...
ತ್ರಿಪುರಾ ಚಹಾದ ಸವಿ ಸವಿಯಲಿದ್ದಾರೆ ಇರಾನ್ ದೇಶದವರು
ಶನಿವಾರ, 31 ಆಗಸ್ಟ್ 2013
ಅಗರತಲಾ: ಇರಾನ್ ದೇಶದವರಿಗೆ ಭಾರತದ ತ್ರಿಪುರಾದಲ್ಲಿ ಬೇಳೆಯುವ ಚಹಾ ಇಷ್ಟವಾಗಿದೆಯಂತೆ. ಅದಕ್ಕಾಗಿ ತ್ರಿಪುರಾದಿಂದ ಒಂದು ಕ...
ಜಿಡಿಪಿಯಲ್ಲಿ ಶೇಕಡಾ 4.4 ರಷ್ಟು ಏರಿಕೆ
ಶನಿವಾರ, 31 ಆಗಸ್ಟ್ 2013
ನವದೆಹಲಿ: ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟ ಹಿನ್ನಲೇಯಲ್ಲಿ 2013-14 ನೇ ಸಾಲಿನ ಹಣಕಾಸು ವರ್ಷದ ಮೋದಲ ತ್ರೈಮಾಸಿಕ ವರದಿ...
ಮನಮೋಹನ್ ಸಿಂಗ್ ಧೈರ್ಯದ ಮಾತಿನಿಂದ ಸೆನ್ಸೆಕ್ಸ್ ನಲ್ಲಿ ಚೇತರಿಕೆ
ಶನಿವಾರ, 31 ಆಗಸ್ಟ್ 2013
ಮುಂಬೈ: ಪ್ರಧಾನ ಮಂತ್ರಿ ಮನಮೊಹನ್ ಸಿಂಗ್ ರವರು ಸದನದಲ್ಲಿ ರೂಪಾಯಿ ಅಪಮೌಲ್ಯದ ಕುರಿತು ಮಾತನಾಡಿ ಹೂಡಿಕೆದಾರರಿಗೆ ಧೈರ್ಯ ...
ಜಪಾನಗೆ ಹಾರಲಿದೆ ಏರ್ ಇಂಡಿಯಾದ ವಿಮಾನ
ಶುಕ್ರವಾರ, 30 ಆಗಸ್ಟ್ 2013
ನವದೆಹಲಿ : ಏರ್ ಇಂಡಿಯಾದ 787 ಡ್ರಿಮ್ ಲೈನರ್ ವಿಮಾನ ಅತಿಶ್ರಿಘ್ರದಲ್ಲಿ ಜಪಾನ್ ದೇಶಕ್ಕೆ ಹಾರಲಿದೆ. ಇದಕ್ಕೆ ಅನುಮತಿ ಕೂ...
30,000 ಅಮೆಜ್ ಕಾರು ಮಾರಿದ ಹೊಂಡಾ ಕಂಪನಿ
ಶುಕ್ರವಾರ, 30 ಆಗಸ್ಟ್ 2013
ನವದೆಹಲಿ : ಹೊಂಡಾ ಕಾರ್ಸ್ ಇಂಡಿಯಾ ತನ್ನ ಅಮೆಜ್ ಬ್ರ್ಯಾಂಡ್ ನ ಕಾರುಗಳು ಇಲ್ಲಿಯವರೆಗೆ ಒಟ್ಟು 30,000 ಕಾರುಗಳನ್ನು ಮಾರ...
ರೂಪಾಯಿ ಅಪಮೌಲ್ಯ : ಮೌನ ಮುರಿದ ಮನ್ಮೊಹನ್ಸಿಂಗ್
ಶುಕ್ರವಾರ, 30 ಆಗಸ್ಟ್ 2013
ನವದೆಹಲಿ: ರೂಪಾಯಿ ಅಪಮೌಲ್ಯದ ಕುರಿತು ಇಂದು ಸದನದಲ್ಲಿ ಪ್ರಧಾನ ಮಂತ್ರಿ ಮನ್ಮೊಹನ್ಸಿಂಗ್ ಮೌನ ಮುರಿದು ಮಾತನಾಡಿದ್ದಾರೆ...
ಚಿನ್ನದ ಖರೀದಿ, ಪೆಟ್ರೊಲ್ ಬಳಕೆ ಕಡಿಮೆ ಮಾಡಿ- ಮನ್ಮೊಹನ್ ಸಿಂಗ್
ಶುಕ್ರವಾರ, 30 ಆಗಸ್ಟ್ 2013
ನವದೆಹಲಿ: ಹೆಚ್ಚುತ್ತಿರುವ ರೂಪಾಯಿ ಅಪಮೌಲ್ಯದ ಕುರಿತು ಸದನದಲ್ಲಿ ಮನ್ಮೊಹನ್ ಸಿಂಗ್ ರವರು ಇಂದು ಸದನವನ್ನುದೇಶಿಸಿ ಮಾತನ...
ಸೆನ್ಸೆಕ್ಸ್: ಭರ್ಜರಿ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ
ಶುಕ್ರವಾರ, 30 ಆಗಸ್ಟ್ 2013
ಮುಂಬೈ: ಜಾಗತಿಕ ಮಾರುಕಟ್ಟೆಗಳ ಭರ್ಜರಿ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 196 ಪಾಯಿ...
ಅಯ್ಯಯ್ಯೊ ಟಿವಿ, ಫ್ರಿಜ್ ಇಷ್ಟೊಂದು ದುಬಾರಿಯಾ ?
ಶುಕ್ರವಾರ, 30 ಆಗಸ್ಟ್ 2013
ನವದೆಹಲಿ: ರೂಪಾಯಿ ಅಪಮೌಲ್ಯದ ಕಾರಣ ಉತ್ಪಾದಕರು ತಮ್ಮ ಉತ್ಪಾದನೆ ವಸ್ತುಗಳ ಬ್ಬೆಲೆ ಹೆಚ್ಚಿಸಲು ಪ್ರಾರಂಭ ಮಾಡಿವೆ. ತಮ್ಮ ...
ಹೊಸ ಮೊಬೈಲ್ ತಗೊಳ್ಳಬೇಕಾ? ಹಾಗಾದರೆ ಈ ಲೇಖನವನ್ನು ಓದಿ
ಶುಕ್ರವಾರ, 30 ಆಗಸ್ಟ್ 2013
ನೋಕಿಯಾ ಕಂಪನಿ 515 ನಂಬರ್ನ ಹೊಸ ಫೊನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸುಂದರವಾದ ಈ ಮೊಬೈಲ್ ಅಲ್ಯುಮಿನಿಯಮ್ ಬಾಡಿ ಹೊ...
ಸೆನ್ಸೆಕ್ಸ್: ಭರ್ಜರಿ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ
ಗುರುವಾರ, 29 ಆಗಸ್ಟ್ 2013
ಮುಂಬೈ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಚೇತರಿಕೆ ಕಂಡಿದ್ದರಿಂದ, ಶೇರುಪೇಟೆ ಸೂಚ್ಯಂಕ...
2015ರಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಅನಿಲದ ಕೊರತೆ
ಗುರುವಾರ, 29 ಆಗಸ್ಟ್ 2013
ದುಬೈ: ಕೊಲ್ಲಿ ಸಹಕಾರ ಮಂಡಳಿಯ ಆರು ಸದಸ್ಯ ರಾಷ್ಟ್ರಗಳಲ್ಲಿ ಅನಿಲದ ಬೆಡಿಕೆ ಹೆಚ್ಚಾಗಿದೆ ಆ ಕಾರಣ 2015 ರವರೆಗೆ ಇನ್ನು ...
ಡಾಲರ್ನಿಂದ ರೂಪಾಯಿ ಮೇಲೆ ಅತ್ಯಾಚಾರ
ಗುರುವಾರ, 29 ಆಗಸ್ಟ್ 2013
ನವದೆಹಲಿ: ಇಳಿಯುತ್ತಿರುವ ರೂಪಾಯಿ ಮೌಲ್ಯದ ಕೂರಿತು ಇದೊಂದು ರೂಪಾಯಿ ಮೇಲಿನ ಅತ್ಯಾಚಾರ ಎಂದು ಕಾದಂಬರಿಕಾರ ಚೆತನ್ ಭಗತ್ ಸ...
ಮುಂದಿನ ಸುದ್ದಿ
Show comments