Webdunia - Bharat's app for daily news and videos

Install App

ಮೋದಿ ದೇಶದ ಶತ್ರು, ದೆವ್ವ, ಪೀಡಕ : ಬಿಎಸ್ಪಿ ಅಭ್ಯರ್ಥಿ ಹಾಜಿ ಜಾಕುಬ್

Webdunia
ಸೋಮವಾರ, 31 ಮಾರ್ಚ್ 2014 (12:20 IST)
ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಎದುರಾಳಿ ಪಕ್ಷಗಳು ನಾಲಿಗೆ ಮೇಲೆ ಹಿಡಿತವಿಲ್ಲದೇ ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಈ ಮೊದಲು ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಮೋದಿ ವಿರುದ್ಧ ತುಚ್ಛ ಮಾತುಗಳನ್ನಾಡಿದ್ದರೆ, ಈಗ ಉತ್ತರ ಪ್ರದೇಶದ ಬಿಎಸ್ಪಿ ಅಭ್ಯರ್ಥಿ ಹಾಜಿ ಜಾಕುಬ್ ಖುರೇಶಿ ಕೂಡ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
PTI

ಮುರಾದಾಬಾದ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷದ ಉಮೇದುವಾರರಾದ
ಹಾಜಿ ಜಾಕುಬ್ "ಮೋದಿ ದೇಶದ ಬಹುದೊಡ್ಡ ಶತ್ರು, ದೆವ್ವ ಮತ್ತು ಪೀಡಕ" ಎಂದು ದೂಷಿಸಿದ್ದಾರೆ.

" ಮೋದಿ ದೇಶದ ಅತ್ಯಂತ ಕೆಟ್ಟ ವ್ಯಕ್ತಿ "ಎಂದ ಜಾಕುಬ್, ಅವರು ಗುಜರಾತ್‌ನಲ್ಲಿ ಜೀವಂತವಾಗಿ ಜನರನ್ನು ಸುಟ್ಟು ಹಾಕಿದರು ಎಂದು ಆರೋಪಿಸಿದ್ದಾರೆ.

ಮೊರದಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸರ್ವೇಶ್ ಕುಮಾರ್ ಠಾಕೂರ್‌ರವರನ್ನು ಕೂಡ ಅವರು "ತೋಳ" ಎಂದು ಹೀಗಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments