ಮುರಾದಾಬಾದ್ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷದ ಉಮೇದುವಾರರಾದ
ಹಾಜಿ ಜಾಕುಬ್ "ಮೋದಿ ದೇಶದ ಬಹುದೊಡ್ಡ ಶತ್ರು, ದೆವ್ವ ಮತ್ತು ಪೀಡಕ" ಎಂದು ದೂಷಿಸಿದ್ದಾರೆ.
" ಮೋದಿ ದೇಶದ ಅತ್ಯಂತ ಕೆಟ್ಟ ವ್ಯಕ್ತಿ "ಎಂದ ಜಾಕುಬ್, ಅವರು ಗುಜರಾತ್ನಲ್ಲಿ ಜೀವಂತವಾಗಿ ಜನರನ್ನು ಸುಟ್ಟು ಹಾಕಿದರು ಎಂದು ಆರೋಪಿಸಿದ್ದಾರೆ.
ಮೊರದಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸರ್ವೇಶ್ ಕುಮಾರ್ ಠಾಕೂರ್ರವರನ್ನು ಕೂಡ ಅವರು "ತೋಳ" ಎಂದು ಹೀಗಳೆದಿದ್ದಾರೆ.